ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
ಕೊಲೆ ಕೇಸಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ ಅನ್ನೋ ಮಹತ್ವದ ಸುಳಿವು
ದರ್ಶನ್ ಜೀಪ್ ಕಾರಲ್ಲಿ ಬಂದು ಹೋಗಿದ್ದಾರೆ ಅನ್ನೋ ವಿಡಿಯೋ ಲಭ್ಯ!
ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ನಡೆದಿರೋ ದಿನ ನಟ ದರ್ಶನ ಜೀಪ್ ಕಾರ್ ಶೆಡ್ಗೆ ಬಂದಿರೋ ವಿಡಿಯೋ ಸಿಕ್ಕಿದೆ.
ಯೆಸ್, ಜೂನ್ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್ಗೆ ದರ್ಶನ್ ತನ್ನ ಜೀಪ್ ಕಾರ್ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿದೆ.
ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್ ಆಪ್ತ ವಿನಯ್ ಎಂಟ್ರಿ ಕೊಟ್ಟಿದ್ದಾನೆ. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿದೆ. ನಿಜವಾಗಲೂ ಕಾರಿನಲ್ಲಿ ದರ್ಶನ್ ಇದ್ದರೋ ಇಲ್ಲವೋ ಎಂಬ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.
ಇದನ್ನೂ ಓದಿ: ಕೊಲೆ ಕೇಸಲ್ಲಿ ನಟ ದರ್ಶನ್ ಅರೆಸ್ಟ್.. ಹಾರ್ಟ್ ಬ್ರೇಕಿಂಗ್ ಎಂದ ರಕ್ಷಿತಾ ಪ್ರೇಮ್ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
ಕೊಲೆ ಕೇಸಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ ಅನ್ನೋ ಮಹತ್ವದ ಸುಳಿವು
ದರ್ಶನ್ ಜೀಪ್ ಕಾರಲ್ಲಿ ಬಂದು ಹೋಗಿದ್ದಾರೆ ಅನ್ನೋ ವಿಡಿಯೋ ಲಭ್ಯ!
ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ನಡೆದಿರೋ ದಿನ ನಟ ದರ್ಶನ ಜೀಪ್ ಕಾರ್ ಶೆಡ್ಗೆ ಬಂದಿರೋ ವಿಡಿಯೋ ಸಿಕ್ಕಿದೆ.
ಯೆಸ್, ಜೂನ್ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್ಗೆ ದರ್ಶನ್ ತನ್ನ ಜೀಪ್ ಕಾರ್ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿದೆ.
ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್ ಆಪ್ತ ವಿನಯ್ ಎಂಟ್ರಿ ಕೊಟ್ಟಿದ್ದಾನೆ. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿದೆ. ನಿಜವಾಗಲೂ ಕಾರಿನಲ್ಲಿ ದರ್ಶನ್ ಇದ್ದರೋ ಇಲ್ಲವೋ ಎಂಬ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.
ಇದನ್ನೂ ಓದಿ: ಕೊಲೆ ಕೇಸಲ್ಲಿ ನಟ ದರ್ಶನ್ ಅರೆಸ್ಟ್.. ಹಾರ್ಟ್ ಬ್ರೇಕಿಂಗ್ ಎಂದ ರಕ್ಷಿತಾ ಪ್ರೇಮ್ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ