newsfirstkannada.com

ಯುವಕನ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ನಟ ದರ್ಶನ್ ಭಾಗಿ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯ!

Share :

Published June 11, 2024 at 6:09pm

    ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​

    ಕೊಲೆ ಕೇಸಲ್ಲಿ ನಟ ದರ್ಶನ್​ ಭಾಗಿಯಾಗಿದ್ದಾರೆ ಅನ್ನೋ ಮಹತ್ವದ ಸುಳಿವು

    ದರ್ಶನ್​ ಜೀಪ್​ ಕಾರಲ್ಲಿ ಬಂದು ಹೋಗಿದ್ದಾರೆ ಅನ್ನೋ ವಿಡಿಯೋ ಲಭ್ಯ!

ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಕೊಲೆ ನಡೆದಿರೋ ದಿನ ನಟ ದರ್ಶನ ಜೀಪ್​​ ಕಾರ್​​​ ಶೆಡ್​ಗೆ ಬಂದಿರೋ ವಿಡಿಯೋ ಸಿಕ್ಕಿದೆ.

ಯೆಸ್​​, ಜೂನ್​​ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್​​ಗೆ ದರ್ಶನ್​​ ತನ್ನ ಜೀಪ್​​ ಕಾರ್​ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರ್ಶನ್​ ಜೀಪ್​ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿದೆ.

ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್​ ಆಪ್ತ ವಿನಯ್​ ಎಂಟ್ರಿ ಕೊಟ್ಟಿದ್ದಾನೆ. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್​ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿದೆ. ನಿಜವಾಗಲೂ ಕಾರಿನಲ್ಲಿ ದರ್ಶನ್ ಇದ್ದರೋ ಇಲ್ಲವೋ ಎಂಬ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.

ಇದನ್ನೂ ಓದಿ: ಕೊಲೆ ಕೇಸಲ್ಲಿ ನಟ ದರ್ಶನ್​ ಅರೆಸ್ಟ್​.. ಹಾರ್ಟ್​​ ಬ್ರೇಕಿಂಗ್​​ ಎಂದ ರಕ್ಷಿತಾ ಪ್ರೇಮ್ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವಕನ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ನಟ ದರ್ಶನ್ ಭಾಗಿ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯ!

https://newsfirstlive.com/wp-content/uploads/2024/06/Darshan_Car-Case.jpg

    ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​

    ಕೊಲೆ ಕೇಸಲ್ಲಿ ನಟ ದರ್ಶನ್​ ಭಾಗಿಯಾಗಿದ್ದಾರೆ ಅನ್ನೋ ಮಹತ್ವದ ಸುಳಿವು

    ದರ್ಶನ್​ ಜೀಪ್​ ಕಾರಲ್ಲಿ ಬಂದು ಹೋಗಿದ್ದಾರೆ ಅನ್ನೋ ವಿಡಿಯೋ ಲಭ್ಯ!

ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಕೊಲೆ ನಡೆದಿರೋ ದಿನ ನಟ ದರ್ಶನ ಜೀಪ್​​ ಕಾರ್​​​ ಶೆಡ್​ಗೆ ಬಂದಿರೋ ವಿಡಿಯೋ ಸಿಕ್ಕಿದೆ.

ಯೆಸ್​​, ಜೂನ್​​ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್​​ಗೆ ದರ್ಶನ್​​ ತನ್ನ ಜೀಪ್​​ ಕಾರ್​ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರ್ಶನ್​ ಜೀಪ್​ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿದೆ.

ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್​ ಆಪ್ತ ವಿನಯ್​ ಎಂಟ್ರಿ ಕೊಟ್ಟಿದ್ದಾನೆ. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್​ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿದೆ. ನಿಜವಾಗಲೂ ಕಾರಿನಲ್ಲಿ ದರ್ಶನ್ ಇದ್ದರೋ ಇಲ್ಲವೋ ಎಂಬ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.

ಇದನ್ನೂ ಓದಿ: ಕೊಲೆ ಕೇಸಲ್ಲಿ ನಟ ದರ್ಶನ್​ ಅರೆಸ್ಟ್​.. ಹಾರ್ಟ್​​ ಬ್ರೇಕಿಂಗ್​​ ಎಂದ ರಕ್ಷಿತಾ ಪ್ರೇಮ್ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More