ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿ ಅಭಿನಯ
ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಜೊತೆ ಸೌಂದರ್ಯ ನಟನೆ
ಆ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ರಾ ಬಹುಭಾಷಾ ನಟಿ ಸೌಂದರ್ಯ?
ಬಹುಭಾಷಾ ನಟಿ ಸೌಂದರ್ಯಾ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಆಪ್ತಮಿತ್ರ ಸಿನಿಮಾದ ನೆನಪಿಸಿಕೊಂಡರೇ ಸಾಕು. ಆ ನಾಗವಲ್ಲಿ ಪಾತ್ರದ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ನಾಗವಲ್ಲಿ ಪಾತ್ರದ ಮೂಲಕ ನಟಿ ಸೌಂದರ್ಯ ಹೆಸರುವಾಸಿಯಾಗಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಸ್ಟಾರ್ ನಟರ ಜೊತೆ ನಟನೆ ಮಾಡುವ ಮೂಲಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ಸೌಂದರ್ಯ ನಾಯಕಿಯಾಗಿ ಅಭಿನಯಿಸಿದ್ದರು. ಅದರಲ್ಲೂ ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್, ನಟಿ ಪ್ರೇಮಾ ಅವರ ಸಿನಿಮಾವಾದ ಆಪ್ತಮಿತ್ರದಲ್ಲಿ ಸೌಂದರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು.
ಇದನ್ನೂ ಓದಿ: ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?
View this post on Instagram
ಆಪ್ತಮಿತ್ರ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನಡೆದ ಘಟನೆಯ ಬಗ್ಗೆ ಖ್ಯಾತ ನಟ ರಮೇಶ್ ಅರವಿಂದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಹಾನಟಿ ರಿಯಾಲಿಟಿ ಶೋನಲ್ಲಿ ನಟಿ ಸೌಂದರ್ಯ ಅವರು ಶೂಟಿಂಗ್ ಸಂದರ್ಭದಲ್ಲಿ ಹೇಗೆ ಅಭಿನಯಿಸುತ್ತಿದ್ದರು ಎಂಬುವುದರ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಆ ಪಾತ್ರಗಳಲ್ಲಿ ಆಳವಾಗಿ ತೆಗೆದುಕೊಂಡು ನಟನೆ ಮಾಡಿದ್ದರು. ನಾಗವಲ್ಲಿಯೇ ಅವರ ಮೈಮೇಲೆ ಬಂದು ಬಿಟ್ರಾ ಅನ್ನುವಷ್ಟು ಇನ್ವಾಲ್ ಆಗಿ ಮಾಡುತ್ತಿದ್ದರು. ಅವರಿಗೆ ಕ್ಲಾಸ್ಟೋಪೋಬಿಯಾ ಸಮಸ್ಯೆಯಿತ್ತು. ಅವರಿಗೆ ಸಣ್ಣ ರೂಮ್, ಲಿಫ್ಟ್ನಲ್ಲಿ ಇರೋದಕ್ಕೆ ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ನಟನ ಈ ಮಾತನ್ನು ಕೇಳಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಕ್ಲಾಸ್ಟ್ರೋಫೋಬಿಯಾ ಎಂದರೇನು..? ಈ ಸಮಸ್ಯೆಯಿಂದ ಜನ ಹೇಗೆ ಬಳಲುತ್ತಾರೆ?
ಕ್ಲಾಸ್ಟ್ರೋಫೋಬಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಉಸಿರುಗಟ್ಟುವಿಕೆ ಅಥವಾ ನಿರ್ಬಂಧದ ತೀವ್ರ ಭಯವನ್ನು ಅನುಭವಿಸುತ್ತಾರೆ. ಜೊತೆಗೆ ಅದರಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ. ಈ ಪರಿಸ್ಥಿತಿಯು ಯಾವಾಗಲೂ ಭಯ ಅಥವಾ ಆತಂಕವನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸುವುದು, ಅಥವಾ ತೀವ್ರ ಭಯ ಅಥವಾ ಆತಂಕದಿಂದ ಸಹಿಸಿಕೊಳ್ಳುವುದು. ಭಯ ಅಥವಾ ಆತಂಕವು ಯಾವುದೇ ನಿಜವಾದ ಅಪಾಯಕ್ಕೆ ಅನುಗುಣವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿ ಅಭಿನಯ
ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಜೊತೆ ಸೌಂದರ್ಯ ನಟನೆ
ಆ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ರಾ ಬಹುಭಾಷಾ ನಟಿ ಸೌಂದರ್ಯ?
ಬಹುಭಾಷಾ ನಟಿ ಸೌಂದರ್ಯಾ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಆಪ್ತಮಿತ್ರ ಸಿನಿಮಾದ ನೆನಪಿಸಿಕೊಂಡರೇ ಸಾಕು. ಆ ನಾಗವಲ್ಲಿ ಪಾತ್ರದ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ನಾಗವಲ್ಲಿ ಪಾತ್ರದ ಮೂಲಕ ನಟಿ ಸೌಂದರ್ಯ ಹೆಸರುವಾಸಿಯಾಗಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಸ್ಟಾರ್ ನಟರ ಜೊತೆ ನಟನೆ ಮಾಡುವ ಮೂಲಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ಸೌಂದರ್ಯ ನಾಯಕಿಯಾಗಿ ಅಭಿನಯಿಸಿದ್ದರು. ಅದರಲ್ಲೂ ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್, ನಟಿ ಪ್ರೇಮಾ ಅವರ ಸಿನಿಮಾವಾದ ಆಪ್ತಮಿತ್ರದಲ್ಲಿ ಸೌಂದರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು.
ಇದನ್ನೂ ಓದಿ: ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?
View this post on Instagram
ಆಪ್ತಮಿತ್ರ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನಡೆದ ಘಟನೆಯ ಬಗ್ಗೆ ಖ್ಯಾತ ನಟ ರಮೇಶ್ ಅರವಿಂದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಹಾನಟಿ ರಿಯಾಲಿಟಿ ಶೋನಲ್ಲಿ ನಟಿ ಸೌಂದರ್ಯ ಅವರು ಶೂಟಿಂಗ್ ಸಂದರ್ಭದಲ್ಲಿ ಹೇಗೆ ಅಭಿನಯಿಸುತ್ತಿದ್ದರು ಎಂಬುವುದರ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಆ ಪಾತ್ರಗಳಲ್ಲಿ ಆಳವಾಗಿ ತೆಗೆದುಕೊಂಡು ನಟನೆ ಮಾಡಿದ್ದರು. ನಾಗವಲ್ಲಿಯೇ ಅವರ ಮೈಮೇಲೆ ಬಂದು ಬಿಟ್ರಾ ಅನ್ನುವಷ್ಟು ಇನ್ವಾಲ್ ಆಗಿ ಮಾಡುತ್ತಿದ್ದರು. ಅವರಿಗೆ ಕ್ಲಾಸ್ಟೋಪೋಬಿಯಾ ಸಮಸ್ಯೆಯಿತ್ತು. ಅವರಿಗೆ ಸಣ್ಣ ರೂಮ್, ಲಿಫ್ಟ್ನಲ್ಲಿ ಇರೋದಕ್ಕೆ ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ನಟನ ಈ ಮಾತನ್ನು ಕೇಳಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಕ್ಲಾಸ್ಟ್ರೋಫೋಬಿಯಾ ಎಂದರೇನು..? ಈ ಸಮಸ್ಯೆಯಿಂದ ಜನ ಹೇಗೆ ಬಳಲುತ್ತಾರೆ?
ಕ್ಲಾಸ್ಟ್ರೋಫೋಬಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಉಸಿರುಗಟ್ಟುವಿಕೆ ಅಥವಾ ನಿರ್ಬಂಧದ ತೀವ್ರ ಭಯವನ್ನು ಅನುಭವಿಸುತ್ತಾರೆ. ಜೊತೆಗೆ ಅದರಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ. ಈ ಪರಿಸ್ಥಿತಿಯು ಯಾವಾಗಲೂ ಭಯ ಅಥವಾ ಆತಂಕವನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸುವುದು, ಅಥವಾ ತೀವ್ರ ಭಯ ಅಥವಾ ಆತಂಕದಿಂದ ಸಹಿಸಿಕೊಳ್ಳುವುದು. ಭಯ ಅಥವಾ ಆತಂಕವು ಯಾವುದೇ ನಿಜವಾದ ಅಪಾಯಕ್ಕೆ ಅನುಗುಣವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ