ಈ ಬಾರಿ ದೇಶದಲ್ಲಿ ಒಟ್ಟು 132 ಜನರಿಗೆ ಪದ್ಮಶ್ರೀ
ರಾಜ್ಯದ 8 ಮಹನೀಯರಿಗೆ ಸಿಗಲಿದೆ ಈ ಶ್ರೇಷ್ಠ ಪ್ರಶಸ್ತಿ
ನಾನಾ ವಿಭಾಗಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನ
ದೇಶ ಕಂಡ ಸಾಧಕರನ್ನು ಗುರುತಿಸುವ ಮತ್ತು ಸನ್ಮಾನಿಸುವ ಸಮಯ ಬಂದಿದೆ. ಹಾಗಾಗಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅದರಂತೆಯೇ ಈ ಬಾರಿ ದೇಶದಲ್ಲಿ ಒಟ್ಟು 132 ಜನರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗುತ್ತದೆ. ಅದರಲ್ಲಿ ರಾಜ್ಯದ 8 ಮಹನೀಯರಿಗೆ ಈ ಶ್ರೇಷ್ಠ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ
ವಿಶೇಷ ಸಾಧನೆಯನ್ನು ಮಾಡಿ ಗುರುತಿಸಿದ 8 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿರುವುದು ಕರ್ನಾಟಕ ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾ ವಿಭಾಗ, ಕಲಾ ವಿಭಾಗ, ಸಾಹಿತ್ಯ ಮತ್ತು ಶಿಕ್ಷಣ ಹೀಗೆ ನಾನಾ ವಿಭಾಗಗಳ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈ ಬಾರಿ ದೇಶದಲ್ಲಿ ಒಟ್ಟು 132 ಜನರಿಗೆ ಪದ್ಮಶ್ರೀ
ರಾಜ್ಯದ 8 ಮಹನೀಯರಿಗೆ ಸಿಗಲಿದೆ ಈ ಶ್ರೇಷ್ಠ ಪ್ರಶಸ್ತಿ
ನಾನಾ ವಿಭಾಗಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನ
ದೇಶ ಕಂಡ ಸಾಧಕರನ್ನು ಗುರುತಿಸುವ ಮತ್ತು ಸನ್ಮಾನಿಸುವ ಸಮಯ ಬಂದಿದೆ. ಹಾಗಾಗಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅದರಂತೆಯೇ ಈ ಬಾರಿ ದೇಶದಲ್ಲಿ ಒಟ್ಟು 132 ಜನರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗುತ್ತದೆ. ಅದರಲ್ಲಿ ರಾಜ್ಯದ 8 ಮಹನೀಯರಿಗೆ ಈ ಶ್ರೇಷ್ಠ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ
ವಿಶೇಷ ಸಾಧನೆಯನ್ನು ಮಾಡಿ ಗುರುತಿಸಿದ 8 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿರುವುದು ಕರ್ನಾಟಕ ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾ ವಿಭಾಗ, ಕಲಾ ವಿಭಾಗ, ಸಾಹಿತ್ಯ ಮತ್ತು ಶಿಕ್ಷಣ ಹೀಗೆ ನಾನಾ ವಿಭಾಗಗಳ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ