21 ಕುರಿಗಳು ಮತ್ತು 10 ಮೇಕೆ ಮರಿಗಳ ಮೇಲೆ ದಾಳಿ ನಡೆಸಿದ ತೋಳಗಳು
ತೋಳಗಳ ದಾಳಿಗೆ ಸಾವನ್ನಪ್ಪಿದ 31 ಕುರಿ ಮತ್ತು ಮೇಕೆ ಮರಿಗಳು
ಪಶು ಸಂಗೋಪನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
ಬಳ್ಳಾರಿ: ತೋಳಗಳ ದಾಳಿಗೆ 21 ಕುರಿಮರಿಗಳು, 10 ಮೇಕೆಗಳು ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಡವಿ ಈರಣ್ಣ ದೇವಸ್ಥಾನದ ಬಳಿ ಮೇಯುತ್ತಿದ್ದ ಕುರಿಗಳ ಮೇಲೆ ತೋಳಗಳು ಏಕಾಏಕಿ ದಾಳಿ ನಡೆಸಿವೆ.
ಇದನ್ನೂ ಓದಿ: ಇಲ್ಲಿ ಸೈನಿಕರು ಹಾವಿನ ರಕ್ತ ಕುಡಿಬೇಕು, ಚೇಳು, ಎರೆಹುಳು ತಿನ್ಬೇಕು.. ಇವರ ಮಿಲಿಟರಿ ಟ್ರೈನಿಂಗ್ ನೋಡಿದ್ರೆ ಭಯವಾಗುತ್ತೆ
ಪರಮೇಶಪ್ಪ ಕುರಿಗಾಯಿಗೆ ಸೇರಿದ ಕುರಿಗಳು ಇದಾಗಿದ್ದು, ತೋಳಗಳ ದಾಳಿ ಪರಿಣಾಮ ಕುರಿಗಳ ಸಾವನ್ನಪ್ಪಿವೆ. ಸ್ಥಳಕ್ಕೆ ಪೊಲೀಸರು, ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿರಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
21 ಕುರಿಗಳು ಮತ್ತು 10 ಮೇಕೆ ಮರಿಗಳ ಮೇಲೆ ದಾಳಿ ನಡೆಸಿದ ತೋಳಗಳು
ತೋಳಗಳ ದಾಳಿಗೆ ಸಾವನ್ನಪ್ಪಿದ 31 ಕುರಿ ಮತ್ತು ಮೇಕೆ ಮರಿಗಳು
ಪಶು ಸಂಗೋಪನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
ಬಳ್ಳಾರಿ: ತೋಳಗಳ ದಾಳಿಗೆ 21 ಕುರಿಮರಿಗಳು, 10 ಮೇಕೆಗಳು ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಡವಿ ಈರಣ್ಣ ದೇವಸ್ಥಾನದ ಬಳಿ ಮೇಯುತ್ತಿದ್ದ ಕುರಿಗಳ ಮೇಲೆ ತೋಳಗಳು ಏಕಾಏಕಿ ದಾಳಿ ನಡೆಸಿವೆ.
ಇದನ್ನೂ ಓದಿ: ಇಲ್ಲಿ ಸೈನಿಕರು ಹಾವಿನ ರಕ್ತ ಕುಡಿಬೇಕು, ಚೇಳು, ಎರೆಹುಳು ತಿನ್ಬೇಕು.. ಇವರ ಮಿಲಿಟರಿ ಟ್ರೈನಿಂಗ್ ನೋಡಿದ್ರೆ ಭಯವಾಗುತ್ತೆ
ಪರಮೇಶಪ್ಪ ಕುರಿಗಾಯಿಗೆ ಸೇರಿದ ಕುರಿಗಳು ಇದಾಗಿದ್ದು, ತೋಳಗಳ ದಾಳಿ ಪರಿಣಾಮ ಕುರಿಗಳ ಸಾವನ್ನಪ್ಪಿವೆ. ಸ್ಥಳಕ್ಕೆ ಪೊಲೀಸರು, ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿರಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ