ಕಳಸ ತಾಲೂಕಿನ ಹೊರನಾಡಿಗೆ ಹೋಗಿರುವ ಬಿಎಸ್ ಯಡಿಯೂರಪ್ಪ
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಾಗಕ್ಕೆ ಮುಂದಾದ ಮಾಜಿ ಸಿಎಂ
ಇಂದು ಬೆಳಗ್ಗೆ 6 ಗಂಟೆಯಿಂದ ಚಂಡಿಯಾಗದಲ್ಲಿ ಭಾಗಿಯಾಗಲಿದ್ದಾರೆ ಬಿಎಸ್ವೈ
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹೊಸ್ತಿಲ್ಲಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಯಾಗಕ್ಕೆ ಮುಂದಾಗಿದ್ದಾರೆ. ನಿನ್ನೆ ಮಗ ವಿಜಯೇಂದ್ರ ಜೊತೆಗೆ ಕಳಸ ತಾಲೂಕಿನ ಹೊರನಾಡಿಗೆ ಹೋಗಿರುವ ಬಿಎಸ್ವೈ ಅಲ್ಲೇ ವಾಸ್ತವ್ಯ ಹೂಡಿ ಇಂದು ಯಾಗದಲ್ಲಿ ಭಾಗಿಯಾಗಲಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ಚಂಡಿ ಯಾಗ ಮಾಡಿಸುತ್ತಿದ್ದಾರೆ. ಇಂದು ಬೆಳಗ್ಗೆ 6 ರಿಂದ ಚಂಡಿಯಾಗ ನಡೆಯಲಿದೆ.
ಇದನ್ನೂ ಓದಿ: ಮಗು ದತ್ತು ಪಡೆದುಕೊಂಡ ಪ್ರಕರಣ; ಇಂದು ಸೋನು ಗೌಡಳನ್ನು ರಾಯಚೂರಿಗೆ ಕರೆದೊಯ್ದ ಪೊಲೀಸರು; ಯಾಕೆ?
ಒಂದೆಡೆ ಲೋಕಸಭಾ ಚುನಾವಣೆ ಹತ್ರ ಬರ್ತಾ ಇದೆ. ಮತ್ತೊಂದೆಡೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಎಸ್ವೈ ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಟಿಕೆಟ್ ಹಂಚಿಕೆ ವಿಚಾರವಾಗಿ ಕೆಲವರು ಸಮಾಧಾನ ಹೊರಹಾಕಿದ್ದಾರೆ. ಇದರ ನಡುವೆ ಬಿಎಸ್ವೈ ಮತ್ತು ಅವರ ಮಗ ಚಂಡಿಯಾಗ ಮಾಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಳಸ ತಾಲೂಕಿನ ಹೊರನಾಡಿಗೆ ಹೋಗಿರುವ ಬಿಎಸ್ ಯಡಿಯೂರಪ್ಪ
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಾಗಕ್ಕೆ ಮುಂದಾದ ಮಾಜಿ ಸಿಎಂ
ಇಂದು ಬೆಳಗ್ಗೆ 6 ಗಂಟೆಯಿಂದ ಚಂಡಿಯಾಗದಲ್ಲಿ ಭಾಗಿಯಾಗಲಿದ್ದಾರೆ ಬಿಎಸ್ವೈ
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹೊಸ್ತಿಲ್ಲಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಯಾಗಕ್ಕೆ ಮುಂದಾಗಿದ್ದಾರೆ. ನಿನ್ನೆ ಮಗ ವಿಜಯೇಂದ್ರ ಜೊತೆಗೆ ಕಳಸ ತಾಲೂಕಿನ ಹೊರನಾಡಿಗೆ ಹೋಗಿರುವ ಬಿಎಸ್ವೈ ಅಲ್ಲೇ ವಾಸ್ತವ್ಯ ಹೂಡಿ ಇಂದು ಯಾಗದಲ್ಲಿ ಭಾಗಿಯಾಗಲಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ಚಂಡಿ ಯಾಗ ಮಾಡಿಸುತ್ತಿದ್ದಾರೆ. ಇಂದು ಬೆಳಗ್ಗೆ 6 ರಿಂದ ಚಂಡಿಯಾಗ ನಡೆಯಲಿದೆ.
ಇದನ್ನೂ ಓದಿ: ಮಗು ದತ್ತು ಪಡೆದುಕೊಂಡ ಪ್ರಕರಣ; ಇಂದು ಸೋನು ಗೌಡಳನ್ನು ರಾಯಚೂರಿಗೆ ಕರೆದೊಯ್ದ ಪೊಲೀಸರು; ಯಾಕೆ?
ಒಂದೆಡೆ ಲೋಕಸಭಾ ಚುನಾವಣೆ ಹತ್ರ ಬರ್ತಾ ಇದೆ. ಮತ್ತೊಂದೆಡೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಎಸ್ವೈ ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಟಿಕೆಟ್ ಹಂಚಿಕೆ ವಿಚಾರವಾಗಿ ಕೆಲವರು ಸಮಾಧಾನ ಹೊರಹಾಕಿದ್ದಾರೆ. ಇದರ ನಡುವೆ ಬಿಎಸ್ವೈ ಮತ್ತು ಅವರ ಮಗ ಚಂಡಿಯಾಗ ಮಾಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ