ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದ ಪೋಷಕರು
ಮನೆ ಹಿಂದೆ ಬಾಲಕಿಯ ಮೃತದೇಹ ಪತ್ತೆ, ತಂದೆ- ತಾಯಿ ಶಾಕ್
ಸಾವಿಗೆ ಕಾರಣವಾದರೂ ಏನು, ರಿಪೋರ್ಟ್ ಏನ್ ಹೇಳುತ್ತೆ..?
ಬೆಂಗಳೂರು: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳ್ಳಂದೂರಿನ ಠಾಣೆ ವ್ಯಾಪ್ತಿಯ ಇಬ್ಬಲೂರಿನಲ್ಲಿ ನಡೆದಿದೆ.
ಇಬ್ಬಲೂರಿನಲ್ಲಿ ಪೋಷಕರ ಜೊತೆ ವಾಸವಿದ್ದ ಲಕ್ಷ್ಮಿ ಮೃತಪಟ್ಟ ಬಾಲಕಿ. ಮೇ 8ರಂದು ಬಾಲಕಿಯು ನಾಪತ್ತೆಯಾಗಿದ್ದಳು. ಈ ಸಂಬಂಧ ಮೇ 9 ರಂದು ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಆದರೆ ಮೇ 11ರಂದು ಮನೆಯ ಹಿಂಬದಿಯ ಪಿಟ್ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವುದು ಶಂಕೆ ಮೂಡಿಸಿದೆ.
ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?
ಲೇಬರ್ ಶಡ್ಗಳಲ್ಲಿ ಪೋಷಕರು ಹಾಗೂ ಲಕ್ಷ್ಮಿ ವಾಸವಿದ್ದಾರೆ. ಮನೆಯ ಹಿಂಬದಿಯಲ್ಲಿ ತೆರದ ಸ್ಥಿತಿಯಲ್ಲಿ 6 ಅಡಿಯ ಪಿಟ್ ಇದೆ. ಈ ಪಿಟ್ ಸುತ್ತ ಗಿಡಗಳು ಬೆಳೆದಿದ್ದ ಕಾರಣ ಒಳಗೆ ಏನು ಬಿದ್ದರೂ ಸರಿಯಾಗಿ ಕಾಣಿಸುತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಯತಪ್ಪಿ ಬಾಲಕಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ ಯಾವುದೇ ಗಾಯ ಕಂಡು ಬಂದಿಲ್ಲ ಎಂದು ಮಾಹಿತಿ ಇದೆ. ಬೆಳ್ಳಂದೂರು ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದ ಪೋಷಕರು
ಮನೆ ಹಿಂದೆ ಬಾಲಕಿಯ ಮೃತದೇಹ ಪತ್ತೆ, ತಂದೆ- ತಾಯಿ ಶಾಕ್
ಸಾವಿಗೆ ಕಾರಣವಾದರೂ ಏನು, ರಿಪೋರ್ಟ್ ಏನ್ ಹೇಳುತ್ತೆ..?
ಬೆಂಗಳೂರು: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳ್ಳಂದೂರಿನ ಠಾಣೆ ವ್ಯಾಪ್ತಿಯ ಇಬ್ಬಲೂರಿನಲ್ಲಿ ನಡೆದಿದೆ.
ಇಬ್ಬಲೂರಿನಲ್ಲಿ ಪೋಷಕರ ಜೊತೆ ವಾಸವಿದ್ದ ಲಕ್ಷ್ಮಿ ಮೃತಪಟ್ಟ ಬಾಲಕಿ. ಮೇ 8ರಂದು ಬಾಲಕಿಯು ನಾಪತ್ತೆಯಾಗಿದ್ದಳು. ಈ ಸಂಬಂಧ ಮೇ 9 ರಂದು ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಆದರೆ ಮೇ 11ರಂದು ಮನೆಯ ಹಿಂಬದಿಯ ಪಿಟ್ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವುದು ಶಂಕೆ ಮೂಡಿಸಿದೆ.
ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?
ಲೇಬರ್ ಶಡ್ಗಳಲ್ಲಿ ಪೋಷಕರು ಹಾಗೂ ಲಕ್ಷ್ಮಿ ವಾಸವಿದ್ದಾರೆ. ಮನೆಯ ಹಿಂಬದಿಯಲ್ಲಿ ತೆರದ ಸ್ಥಿತಿಯಲ್ಲಿ 6 ಅಡಿಯ ಪಿಟ್ ಇದೆ. ಈ ಪಿಟ್ ಸುತ್ತ ಗಿಡಗಳು ಬೆಳೆದಿದ್ದ ಕಾರಣ ಒಳಗೆ ಏನು ಬಿದ್ದರೂ ಸರಿಯಾಗಿ ಕಾಣಿಸುತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಯತಪ್ಪಿ ಬಾಲಕಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ ಯಾವುದೇ ಗಾಯ ಕಂಡು ಬಂದಿಲ್ಲ ಎಂದು ಮಾಹಿತಿ ಇದೆ. ಬೆಳ್ಳಂದೂರು ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ