newsfirstkannada.com

BBK11: ಬಿಗ್​ ಬಾಸ್​​ ಮನೆಯಲ್ಲಿ ತಪ್ಪು ಮಾಡಿದ ಜಗದೀಶ್​​​.. ಸ್ವರ್ಗದ ನಿವಾಸಿಗಳ ಕೆಂಗಣ್ಣಿಗೆ ಗುರಿಯಾದ್ರಾ?

Share :

Published October 1, 2024 at 9:03am

Update October 1, 2024 at 2:21pm

    ಲಕ್ಷುರಿ ಬಜೆಟನ್ನು ಕಳೆದುಕೊಂಡಿದ್ದೇಕೆ ಇವರು?

    ಸ್ವರ್ಗದ ಈ ನಿವಾಸಿಯಿಂದ ಬಜೆಟ್​​ ಮಿಸ್ಸಾಯ್ತು

    ಪಾಲಿಗೆ ಬಂದಿದ್ದು ಮತ್ತೆ ಬಿಗ್​ ಬಾಸ್​​ ಪಾಲಾಯ್ತು

ಬಿಗ್​​ ಬಾಸ್​ ಸೀಸನ್​ 11 ಪ್ರಾರಂಭವಾಗಿ ಒಂದು ದಿನ ಕಳೆದಿದೆ. ಅಸಲಿ ಆಟವು ಪ್ರಾರಂಭವಾಗಿ. ಆದರೆ ಆಟದ ನಡುವಲ್ಲಿ ಪಾಪ ಪ್ರಜ್ಞೆ ತೋರಿಸಿ ಲಕ್ಷುರಿ ಬಜೆಟನ್ನು ಕಳೆದುಕೊಂಡಿರುವ ಘಟನೆ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ.

ಅಚ್ಚರಿ ಸಂಗತಿ ಎಂದರೆ ನೀರಿನಿಂದಾಗಿ ಸ್ವರ್ಗದ ನಿವಾಸಿಗಳು ಬಿಗ್​ ಬಾಸ್​ ಕೊಟ್ಟ ಲಕ್ಷುರಿ ಬಜೆಟ್​ ಕಳೆದುಕೊಂಡಿದ್ದಾರೆ. ಪಾಲಿಗೆ ಬಂದದ್ದನ್ನು ಜೋಪಾನವಾಗಿಟ್ಟುಕೊಂಡು, ಹೊಟ್ಟೆ ತಣಿಸುವ ಬದಲು ಇದೀಗ ಸಿಕ್ಕ ಬಜೆಟನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್​.. ಕಾರ್ಡಿಯಾಕ್​ ಕ್ಯಾಥ್​ ಕ್ಯಾಬ್​ನಲ್ಲಿ ಚಿಕಿತ್ಸೆ! ಅಂಥದ್ದೇನಾಯ್ತು?

ನರಕದ ನಿವಾಸಿಗಳು ನೀರು ಕೇಳಿದರೆಂದು ಸ್ವರ್ಗದ ನಿವಾಸಿಗಳು ನೀರು ಕೊಟ್ಟಿದ್ದಾರೆ. ಅಡ್ವಕೇಟ್​ ಜಗದೀಶ್ ಸ್ವರ್ಗದ ನಿವಾಸಿಯಾಗಿದ್ದು, ನರಕದ ನಿವಾಸಿಗಳು ಗಂಟಲು ನೋವು ನೀರು ಬೇಕು ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದಾರೆ. ಜಗದೀಶ್​​ ಅವರಿಗೆ​​ ನೀರನ್ನು ಕೊಟ್ಟಿದ್ದಾರೆ. ಇದನ್ನು ಕಂಡ ಬಿಗ್​ ಬಾಸ್​​ ಲಕ್ಷುರಿ ಬಜೆಟ್​ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 800 ಕೋಟಿ ಆಸ್ತಿ ಒಡತಿ; ಭಾರತ ಕ್ರಿಕೆಟಿಗನನ್ನು ಮದುವೆಯಾಗಲು ಧರ್ಮವನ್ನೇ ಬಿಟ್ಟ ಬ್ಯೂಟಿ

ಆದರೆ  ಸಿಕ್ಕ ಪಂಚಾಮೃತವನ್ನು ಮರಳಿ ದೇವರಿಗೆ ನೀಡುವಂತಹ ಪರಿಸ್ಥಿತಿ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ. ಒಬ್ಬರಿಂದಾಗಿ ಬಜೆಟ್​ ಕಳೆದುಕೊಂಡು ಸಪ್ಪೆ ಮೋರೆ ಹಾಕಿದ್ದಾರೆ. ಇನ್ಮುಂದೆ ಸ್ವರ್ಗದ ನಿವಾಸಿಗಳಿಗೆ ನೀರೇ ಗತಿ ಎಂಬಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​ ಬಾಸ್​​ ಮನೆಯಲ್ಲಿ ತಪ್ಪು ಮಾಡಿದ ಜಗದೀಶ್​​​.. ಸ್ವರ್ಗದ ನಿವಾಸಿಗಳ ಕೆಂಗಣ್ಣಿಗೆ ಗುರಿಯಾದ್ರಾ?

https://newsfirstlive.com/wp-content/uploads/2024/10/jagadish-2.jpg

    ಲಕ್ಷುರಿ ಬಜೆಟನ್ನು ಕಳೆದುಕೊಂಡಿದ್ದೇಕೆ ಇವರು?

    ಸ್ವರ್ಗದ ಈ ನಿವಾಸಿಯಿಂದ ಬಜೆಟ್​​ ಮಿಸ್ಸಾಯ್ತು

    ಪಾಲಿಗೆ ಬಂದಿದ್ದು ಮತ್ತೆ ಬಿಗ್​ ಬಾಸ್​​ ಪಾಲಾಯ್ತು

ಬಿಗ್​​ ಬಾಸ್​ ಸೀಸನ್​ 11 ಪ್ರಾರಂಭವಾಗಿ ಒಂದು ದಿನ ಕಳೆದಿದೆ. ಅಸಲಿ ಆಟವು ಪ್ರಾರಂಭವಾಗಿ. ಆದರೆ ಆಟದ ನಡುವಲ್ಲಿ ಪಾಪ ಪ್ರಜ್ಞೆ ತೋರಿಸಿ ಲಕ್ಷುರಿ ಬಜೆಟನ್ನು ಕಳೆದುಕೊಂಡಿರುವ ಘಟನೆ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ.

ಅಚ್ಚರಿ ಸಂಗತಿ ಎಂದರೆ ನೀರಿನಿಂದಾಗಿ ಸ್ವರ್ಗದ ನಿವಾಸಿಗಳು ಬಿಗ್​ ಬಾಸ್​ ಕೊಟ್ಟ ಲಕ್ಷುರಿ ಬಜೆಟ್​ ಕಳೆದುಕೊಂಡಿದ್ದಾರೆ. ಪಾಲಿಗೆ ಬಂದದ್ದನ್ನು ಜೋಪಾನವಾಗಿಟ್ಟುಕೊಂಡು, ಹೊಟ್ಟೆ ತಣಿಸುವ ಬದಲು ಇದೀಗ ಸಿಕ್ಕ ಬಜೆಟನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್​.. ಕಾರ್ಡಿಯಾಕ್​ ಕ್ಯಾಥ್​ ಕ್ಯಾಬ್​ನಲ್ಲಿ ಚಿಕಿತ್ಸೆ! ಅಂಥದ್ದೇನಾಯ್ತು?

ನರಕದ ನಿವಾಸಿಗಳು ನೀರು ಕೇಳಿದರೆಂದು ಸ್ವರ್ಗದ ನಿವಾಸಿಗಳು ನೀರು ಕೊಟ್ಟಿದ್ದಾರೆ. ಅಡ್ವಕೇಟ್​ ಜಗದೀಶ್ ಸ್ವರ್ಗದ ನಿವಾಸಿಯಾಗಿದ್ದು, ನರಕದ ನಿವಾಸಿಗಳು ಗಂಟಲು ನೋವು ನೀರು ಬೇಕು ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದಾರೆ. ಜಗದೀಶ್​​ ಅವರಿಗೆ​​ ನೀರನ್ನು ಕೊಟ್ಟಿದ್ದಾರೆ. ಇದನ್ನು ಕಂಡ ಬಿಗ್​ ಬಾಸ್​​ ಲಕ್ಷುರಿ ಬಜೆಟ್​ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 800 ಕೋಟಿ ಆಸ್ತಿ ಒಡತಿ; ಭಾರತ ಕ್ರಿಕೆಟಿಗನನ್ನು ಮದುವೆಯಾಗಲು ಧರ್ಮವನ್ನೇ ಬಿಟ್ಟ ಬ್ಯೂಟಿ

ಆದರೆ  ಸಿಕ್ಕ ಪಂಚಾಮೃತವನ್ನು ಮರಳಿ ದೇವರಿಗೆ ನೀಡುವಂತಹ ಪರಿಸ್ಥಿತಿ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ. ಒಬ್ಬರಿಂದಾಗಿ ಬಜೆಟ್​ ಕಳೆದುಕೊಂಡು ಸಪ್ಪೆ ಮೋರೆ ಹಾಕಿದ್ದಾರೆ. ಇನ್ಮುಂದೆ ಸ್ವರ್ಗದ ನಿವಾಸಿಗಳಿಗೆ ನೀರೇ ಗತಿ ಎಂಬಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More