newsfirstkannada.com

ಕರುಳು ಬಗೆದು ಕೊಲೆ ಮಾಡಿದ ಕುಚುಕು ಗೆಳೆಯರು; ಹುಬ್ಬಳ್ಳಿಯಲ್ಲಿ ಭಯಾನಕ ಮರ್ಡರ್‌

Share :

Published March 23, 2024 at 1:02pm

Update March 23, 2024 at 1:03pm

    ಊರಲ್ಲಿ ಚಿಕ್ಕವರಿಂದಲೂ ಕೂಡಿ ಆಡಿ ಮೂವರು ಒಟ್ಟಿಗೆ ಬೆಳೆದಿದ್ರು

    ಸ್ನೇಹಿತನನ್ನ ಹತ್ಯೆ ಯಾಕೆ ಮಾಡಿದ್ದಾರೆ ಎಂಬುದಕ್ಕೆ ಕಾರಣವೇನು?

    ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರಿಂದ ಪರಿಶಿಲನೆ

ಬೆಳಗಾವಿ: ಜೊತೆಗೆ ಬೆಳೆದ ಕುಚಿಕು ಗೆಳೆಯನನ್ನೇ ಮನ ಬಂದಂತೆ ಕೋಲಿನಿಂದ ಹೊಡೆದು, ಚಾಕುವಿನಿಂದು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ.

ನಾಗಶೆಟ್ಟಿಕೊಪ್ಪದ ಪ್ರಕಾಶ್ ಮಾನೆ ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತರು ಕಿರಣ ಬಡಿಗೇರಾ, ಸಂಗಮೇಶ್ ಕೃತ್ಯ ಎಸೆಗಿದ ಆರೋಪಿಗಳು. ಈ ಮೂವರು ಚಿಕ್ಕವರಿದ್ದಾಗಿನಿಂದ ಜೊತೆಯಲ್ಲಿ ಓಡಾಡಿಕೊಂಡು ಬೆಳೆದಿದ್ದಾರೆ. ಆದರೆ ಮೊದಲು ಕೋಲಿನಿಂದ ಪ್ರಕಾಶ್​ಗೆ ಮನಸೋ ಇಚ್ಚೆ ಹೊಡೆದಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕರಳು ಬಗೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ಮರುಜೀವ ಪಡೆದ ಪಂತ್​​ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!

ಸ್ನೇಹಿತನನ್ನೇ ಏಕೆ ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕರುಳು ಬಗೆದು ಕೊಲೆ ಮಾಡಿದ ಕುಚುಕು ಗೆಳೆಯರು; ಹುಬ್ಬಳ್ಳಿಯಲ್ಲಿ ಭಯಾನಕ ಮರ್ಡರ್‌

https://newsfirstlive.com/wp-content/uploads/2024/03/BGM_MURDER.jpg

    ಊರಲ್ಲಿ ಚಿಕ್ಕವರಿಂದಲೂ ಕೂಡಿ ಆಡಿ ಮೂವರು ಒಟ್ಟಿಗೆ ಬೆಳೆದಿದ್ರು

    ಸ್ನೇಹಿತನನ್ನ ಹತ್ಯೆ ಯಾಕೆ ಮಾಡಿದ್ದಾರೆ ಎಂಬುದಕ್ಕೆ ಕಾರಣವೇನು?

    ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರಿಂದ ಪರಿಶಿಲನೆ

ಬೆಳಗಾವಿ: ಜೊತೆಗೆ ಬೆಳೆದ ಕುಚಿಕು ಗೆಳೆಯನನ್ನೇ ಮನ ಬಂದಂತೆ ಕೋಲಿನಿಂದ ಹೊಡೆದು, ಚಾಕುವಿನಿಂದು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ.

ನಾಗಶೆಟ್ಟಿಕೊಪ್ಪದ ಪ್ರಕಾಶ್ ಮಾನೆ ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತರು ಕಿರಣ ಬಡಿಗೇರಾ, ಸಂಗಮೇಶ್ ಕೃತ್ಯ ಎಸೆಗಿದ ಆರೋಪಿಗಳು. ಈ ಮೂವರು ಚಿಕ್ಕವರಿದ್ದಾಗಿನಿಂದ ಜೊತೆಯಲ್ಲಿ ಓಡಾಡಿಕೊಂಡು ಬೆಳೆದಿದ್ದಾರೆ. ಆದರೆ ಮೊದಲು ಕೋಲಿನಿಂದ ಪ್ರಕಾಶ್​ಗೆ ಮನಸೋ ಇಚ್ಚೆ ಹೊಡೆದಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕರಳು ಬಗೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ಮರುಜೀವ ಪಡೆದ ಪಂತ್​​ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!

ಸ್ನೇಹಿತನನ್ನೇ ಏಕೆ ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More