ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದ ಪಾಲಿಕೆ
ಶಿಕ್ಷಕರ ನೇಮಕ ಮಾಡಲು ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿದ್ದ BBMP
ಪಾಲಿಕೆ ಮತ್ತು ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಭಾರೀ ವಿರೋಧ
ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತವಾಗ್ತಿದೆ ಅನ್ನೋ ಚರ್ಚೆ ನಡಿತಿರೋ ಹೊತ್ತಲ್ಲೇ, ಶಿಕ್ಷಣ ಕ್ಷೇತ್ರದ ಗಾಳಿಗಂಧವೇ ಗೊತ್ತಿರದ ಸೆಕ್ಯುರಿಟಿ ಏಜೆನ್ಸಿಗೆ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕದ ಜವಾಬ್ದಾರಿ ಕೊಟ್ಟಿತ್ತು. ಈ ಯಡವಟ್ಟಿನ ಬಗ್ಗೆ ನ್ಯೂಸ್ಫಸ್ಟ್ ಕೂಡ ವರದಿ ಮಾಡಿ ಬಿಬಿಎಂಪಿ ನಡೆಯನ್ನ ಪ್ರಶ್ನೆ ಮಾಡಿತ್ತು. ಕೊನೆಗೂ ಎಚ್ಚೆತ್ತ ಪಾಲಿಕೆ ಈಗ ಹೊಸ ಪ್ಲಾನ್ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸುಮಾರು 700 ಹೊರಗುತ್ತಿಗೆ ಶಿಕ್ಷಕರನ್ನ ನೇಮಕ ಮಾಡಲು BBMP ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿತ್ತು. ಪಾಲಿಕೆ ಹಾಗೂ ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ರು. ಈ ಬಗ್ಗೆ ನ್ಯೂಸ್ಫಸ್ಟ್ ವರದಿ ಮಾಡಿ ಧ್ವನಿ ಎತ್ತಿತ್ತು. ಇಷ್ಟೆಲ್ಲ ಬೆಳವಣಿಗೆ ಆದ ಬೆನ್ನಲ್ಲೇ ಅಲರ್ಟ್ ಆದ ಪಾಲಿಕೆ ಹೊಸ ಪ್ಲಾನ್ ಮಾಡಿದೆ.
ಇದನ್ನೂ ಓದಿ: Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?
ಪರಿಹಾರಕ್ಕೆ ಪಾಲಿಕೆ ಪ್ಲಾನ್
SDMC ಎಂದರೆ ಶಿಕ್ಷಣ ಇಲಾಖೆ ಹೇಗೆ ಮಾಡುತ್ತದೆ ಆ ಮಾದರಿಯಲ್ಲೇ ನಾವು ಮಾಡುತ್ತೇವೆ.
ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದ ಪಾಲಿಕೆ ನಡೆ ವಿರುದ್ಧ ತೀವೃ ಚರ್ಚೆ ಶುರುವಾಗಿತ್ತು. ಅದೆಷ್ಟೋ ಶಿಕ್ಷಕರು ಗೊಂದಲದಲ್ಲೇ ಕಾಲ ಕಳೆಯುವಂತಾಗಿತ್ತು. ಇದೀಗ ಜನಾಕ್ರೋಶದ ಬೆನ್ನಲ್ಲೇ ಈ ನಿರ್ಧಾರವನ್ನ ಕೈ ಬಿಟ್ಟ ಪಾಲಿಕೆ, ಸಮಿತಿ ಮೂಲಕ ಶಿಕ್ಷಕರ ನೇಮಕಾತಿ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದ ಪಾಲಿಕೆ
ಶಿಕ್ಷಕರ ನೇಮಕ ಮಾಡಲು ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿದ್ದ BBMP
ಪಾಲಿಕೆ ಮತ್ತು ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಭಾರೀ ವಿರೋಧ
ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತವಾಗ್ತಿದೆ ಅನ್ನೋ ಚರ್ಚೆ ನಡಿತಿರೋ ಹೊತ್ತಲ್ಲೇ, ಶಿಕ್ಷಣ ಕ್ಷೇತ್ರದ ಗಾಳಿಗಂಧವೇ ಗೊತ್ತಿರದ ಸೆಕ್ಯುರಿಟಿ ಏಜೆನ್ಸಿಗೆ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕದ ಜವಾಬ್ದಾರಿ ಕೊಟ್ಟಿತ್ತು. ಈ ಯಡವಟ್ಟಿನ ಬಗ್ಗೆ ನ್ಯೂಸ್ಫಸ್ಟ್ ಕೂಡ ವರದಿ ಮಾಡಿ ಬಿಬಿಎಂಪಿ ನಡೆಯನ್ನ ಪ್ರಶ್ನೆ ಮಾಡಿತ್ತು. ಕೊನೆಗೂ ಎಚ್ಚೆತ್ತ ಪಾಲಿಕೆ ಈಗ ಹೊಸ ಪ್ಲಾನ್ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸುಮಾರು 700 ಹೊರಗುತ್ತಿಗೆ ಶಿಕ್ಷಕರನ್ನ ನೇಮಕ ಮಾಡಲು BBMP ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿತ್ತು. ಪಾಲಿಕೆ ಹಾಗೂ ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ರು. ಈ ಬಗ್ಗೆ ನ್ಯೂಸ್ಫಸ್ಟ್ ವರದಿ ಮಾಡಿ ಧ್ವನಿ ಎತ್ತಿತ್ತು. ಇಷ್ಟೆಲ್ಲ ಬೆಳವಣಿಗೆ ಆದ ಬೆನ್ನಲ್ಲೇ ಅಲರ್ಟ್ ಆದ ಪಾಲಿಕೆ ಹೊಸ ಪ್ಲಾನ್ ಮಾಡಿದೆ.
ಇದನ್ನೂ ಓದಿ: Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?
ಪರಿಹಾರಕ್ಕೆ ಪಾಲಿಕೆ ಪ್ಲಾನ್
SDMC ಎಂದರೆ ಶಿಕ್ಷಣ ಇಲಾಖೆ ಹೇಗೆ ಮಾಡುತ್ತದೆ ಆ ಮಾದರಿಯಲ್ಲೇ ನಾವು ಮಾಡುತ್ತೇವೆ.
ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದ ಪಾಲಿಕೆ ನಡೆ ವಿರುದ್ಧ ತೀವೃ ಚರ್ಚೆ ಶುರುವಾಗಿತ್ತು. ಅದೆಷ್ಟೋ ಶಿಕ್ಷಕರು ಗೊಂದಲದಲ್ಲೇ ಕಾಲ ಕಳೆಯುವಂತಾಗಿತ್ತು. ಇದೀಗ ಜನಾಕ್ರೋಶದ ಬೆನ್ನಲ್ಲೇ ಈ ನಿರ್ಧಾರವನ್ನ ಕೈ ಬಿಟ್ಟ ಪಾಲಿಕೆ, ಸಮಿತಿ ಮೂಲಕ ಶಿಕ್ಷಕರ ನೇಮಕಾತಿ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ