newsfirstkannada.com

×

ತಹಶೀಲ್ದಾರ್ ಕಚೇರಿಯಲ್ಲಿ ಬಟ್ಟೆಬಿಚ್ಚಿ ಕೂತ.. ನೌಕರನ ಅಸಭ್ಯ ವರ್ತನೆಗೆ ಬೆಚ್ಚಿಬಿದ್ದ ಜನ..!

Share :

Published April 23, 2024 at 7:06am

Update April 23, 2024 at 7:36am

    ಪ್ರಶ್ನೆ ಮಾಡಿದ್ರೆ ಸೆಕೆ ಎಂದು ತಡಬಡಿಸಿದ ನೌಕರ

    ನೌಕರನ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ

    ತಹಶೀಲ್ದಾರ್​​ಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಜನ

ಬೀದರ್​ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ ಬಸವರಾಜ್​ ಎಂಬಾತ ಬಟ್ಟೆ ಬಿಚ್ಚಿ ಕುಳಿತು ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ.

ಬಟ್ಟೆ ಯಾಕೆ ಬಿಚ್ವಿದ್ದೀರಾ ಎಂದು‌ ಪ್ರಶ್ನೆ ಮಾಡಿದ್ರೆ, ಸೆಕೆ ಎಂದು ಸಬೂಬು ನೀಡಿದ್ದಾರೆ. ನಗರದ ಭಗವಂತ ಸಿಂಗ್ ವೃತ್ತದಲ್ಲಿರೋ ತಹಶೀಲ್ದಾರ ಕಚೇರಿಯಲ್ಲಿ ಬಸವರಾಜ್ ಗಣಕೀಕರಣ ಪಹಣಿ ವಿತರಣಾ ಕೇಂದ್ರದಲ್ಲಿ‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

ಅಧಿಕಾರಿಯ ಅಸಭ್ಯ ವರ್ತನೆ ಬಗ್ಗೆ ಸಾರ್ವಜನಿಕರು‌ ಪ್ರಶ್ನೆ ಮಾಡಿದ್ದಾರೆ. ಈ ಅಧಿಕಾರಿ ವಿರುದ್ಧ ಬೀದರ್​ ತಹಶೀಲ್ದಾರ್ ಕ್ರಮಕ್ಕೆ ಮುಂದಾಗ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಹಶೀಲ್ದಾರ್ ಕಚೇರಿಯಲ್ಲಿ ಬಟ್ಟೆಬಿಚ್ಚಿ ಕೂತ.. ನೌಕರನ ಅಸಭ್ಯ ವರ್ತನೆಗೆ ಬೆಚ್ಚಿಬಿದ್ದ ಜನ..!

https://newsfirstlive.com/wp-content/uploads/2024/04/BDR-TAHSILDHAR.jpg

    ಪ್ರಶ್ನೆ ಮಾಡಿದ್ರೆ ಸೆಕೆ ಎಂದು ತಡಬಡಿಸಿದ ನೌಕರ

    ನೌಕರನ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ

    ತಹಶೀಲ್ದಾರ್​​ಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಜನ

ಬೀದರ್​ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ ಬಸವರಾಜ್​ ಎಂಬಾತ ಬಟ್ಟೆ ಬಿಚ್ಚಿ ಕುಳಿತು ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ.

ಬಟ್ಟೆ ಯಾಕೆ ಬಿಚ್ವಿದ್ದೀರಾ ಎಂದು‌ ಪ್ರಶ್ನೆ ಮಾಡಿದ್ರೆ, ಸೆಕೆ ಎಂದು ಸಬೂಬು ನೀಡಿದ್ದಾರೆ. ನಗರದ ಭಗವಂತ ಸಿಂಗ್ ವೃತ್ತದಲ್ಲಿರೋ ತಹಶೀಲ್ದಾರ ಕಚೇರಿಯಲ್ಲಿ ಬಸವರಾಜ್ ಗಣಕೀಕರಣ ಪಹಣಿ ವಿತರಣಾ ಕೇಂದ್ರದಲ್ಲಿ‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

ಅಧಿಕಾರಿಯ ಅಸಭ್ಯ ವರ್ತನೆ ಬಗ್ಗೆ ಸಾರ್ವಜನಿಕರು‌ ಪ್ರಶ್ನೆ ಮಾಡಿದ್ದಾರೆ. ಈ ಅಧಿಕಾರಿ ವಿರುದ್ಧ ಬೀದರ್​ ತಹಶೀಲ್ದಾರ್ ಕ್ರಮಕ್ಕೆ ಮುಂದಾಗ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More