newsfirstkannada.com

ಹೊರಟರೆ ಜಾತ್ರೆ ನಿಂತರೆ ಚರಿತ್ರೆ; ಬಿಗ್‌ಬಾಸ್ ವರ್ತೂರು ಸಂತೋಷ್​ ಮೆರವಣಿಗೆ ಹೇಗಿತ್ತು ಗೊತ್ತಾ?

Share :

Published February 3, 2024 at 6:36pm

    ಹೊಸಕೋಟೆಯ ರಸ್ತೆಯುದ್ಧಕ್ಕೂ ಜೈ ಹಳ್ಳಿಕಾರ್ ಎಂಬ ಜಯಘೋಷ

    ಕುಂಬಳಹಳ್ಳಿಯಿಂದ ಹೊಸಕೋಟೆವರೆಗೂ ಹಳ್ಳಿಕಾರ್​ ಬೃಹತ್​ ಮೆರವಣಿಗೆ

    ಹಳ್ಳಿಕಾರ್ ಒಡೆಯನ ಮೇಲೆ ಹೂಮಳೆ ಸುರಿದ ಸಾಕಷ್ಟು ಅಭಿಮಾನಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಅಂತ್ಯ ಕಂಡಿದೆ. ಬಿಗ್​ಬಾಸ್​ 10ರ ಸ್ಪರ್ಧಿಯಾಗಿರೋ ವರ್ತೂರು ಸಂತೋಷ್​ ಅವರಿಗೆ ಎಲ್ಲಿಲ್ಲದಂತಹ ಪ್ರೀತಿ ಹಾಗೂ ಅಭಿಮಾನ ದೊರೆಯುತ್ತಿದೆ. ಎಲ್ಲೆಲ್ಲೂ ಜೈ ಹಳ್ಳಿಕಾರ್ ಎಂದು ಘೋಷಣೆ ಮೊಳಗಿದೆ

ಇದನ್ನು ಓದಿ: BIGG BOSS: ಮೈಕಲ್​ಗೆ ಮತ್ತೆ ಟ್ಯಾಟೂ ಹಾಕಿದ ಬಿಗ್‌ಬಾಸ್ ನೀತು; ಅದರಲ್ಲಿ ಏನಿದೆ ಗೊತ್ತಾ?

ಹೌದು, ಹಳ್ಳಿಕಾರ್​ ಒಡೆಯ ಎಂದೇ ಖ್ಯಾತಿ ಪಡೆದಿರೋ ವರ್ತೂರು ಸಂತೋಷ್​ ಅವರಿಗೆ ಅಭಿಮಾನಿಗಳ ಬಳಹ ಮತ್ತಷ್ಟು ಹೆಚ್ಚಾಗಿದೆ. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಟೌಟ್​ಗಳು ಕಾಣಸಿಗುತ್ತಿವೆ. ಜೊತೆಗೆ ಅಭಿಮಾನಿಗಳು ಬೃಹತ್​ ಗಾತ್ರದ ಹೂವಿನ ಹಾರ ಹಾಕಿ ವರ್ತೂರ್ ಸಂತೋಷ್ ಜಾತ್ರೆಯ ರೀತಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಬಿಗ್​ಬಾಸ್​ ಸೀಸನ್ 10ರ ಫಿನಾಲೆಗೆ ಹೋಗಿ ಟಾಪ್​ 5ನೇ ಫೈನಲಿಸ್ಟ್​ ಆಗಿ ಹೊರ ಹೊಮ್ಮಿದರು ವರ್ತೂರು ಸಂತೋಷ್​​. ಹೀಗಾಗಿ ಕುಂಬಳಹಳ್ಳಿಯಿಂದ ಹೊಸಕೋಟೆವರೆಗೂ ಅಭಿಮಾನಿಗಳು ಮೆರವಣಿಗೆ ಮಾಡಿ ಸಂಭ್ರಮಿಸಲಾಗಿದೆ. ಇದರ ಜೊತೆಗೆ ವರ್ತೂರು ಸಂತೋಷ್ ತಲೆಯ ಮೇಲೆ ಹೂಮಳೆ ಸುರಿಯುವ ಮೂಲಕ ಸ್ವಾಗತ ಮಾಡಿದ್ದಾರೆ. ಅವರನ್ನ ಸನ್ಮಾನ ಮಾಡುವ ರಸ್ತೆಯುದ್ಧಕ್ಕೂ ಅಭಿಮಾನಿಗಳು ಸಾಲುಗಟ್ಟಿ ನಿಂತುಕೊಂಡು ಜೈ ಹಳ್ಳಿಕಾರ್ ಎಂದು ಜಯಘೋಷ ಕೂಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿದ್ದಾಗ ವರ್ತೂರು ಸಂತೂ ಬೀಮ್‌ ಬ್ಯಾಗ್ ಫ್ರೆಂಡ್ ತುಕಾಲಿ ಸಂತೂ ಅವರು ನೀವು ಹೊರಟರೆ ಜಾತ್ರೆ ನಿಂತರೆ ಚರಿತ್ರೆ ಎಂದು ಹೇಲಿದ್ದರು. ಆ ಮಾತಿನಂತೆ ಹೊಸಕೋಟೆಯಲ್ಲಿ ವರ್ತೂರು ಸಂತೋಷ್ ಬೃಹತ್​ ಮೆರವಣಿಗೆ ಜಾತ್ರೆಯಾಗಿಯೇ ಇತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊರಟರೆ ಜಾತ್ರೆ ನಿಂತರೆ ಚರಿತ್ರೆ; ಬಿಗ್‌ಬಾಸ್ ವರ್ತೂರು ಸಂತೋಷ್​ ಮೆರವಣಿಗೆ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2024/02/varthuru-1.jpg

    ಹೊಸಕೋಟೆಯ ರಸ್ತೆಯುದ್ಧಕ್ಕೂ ಜೈ ಹಳ್ಳಿಕಾರ್ ಎಂಬ ಜಯಘೋಷ

    ಕುಂಬಳಹಳ್ಳಿಯಿಂದ ಹೊಸಕೋಟೆವರೆಗೂ ಹಳ್ಳಿಕಾರ್​ ಬೃಹತ್​ ಮೆರವಣಿಗೆ

    ಹಳ್ಳಿಕಾರ್ ಒಡೆಯನ ಮೇಲೆ ಹೂಮಳೆ ಸುರಿದ ಸಾಕಷ್ಟು ಅಭಿಮಾನಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಅಂತ್ಯ ಕಂಡಿದೆ. ಬಿಗ್​ಬಾಸ್​ 10ರ ಸ್ಪರ್ಧಿಯಾಗಿರೋ ವರ್ತೂರು ಸಂತೋಷ್​ ಅವರಿಗೆ ಎಲ್ಲಿಲ್ಲದಂತಹ ಪ್ರೀತಿ ಹಾಗೂ ಅಭಿಮಾನ ದೊರೆಯುತ್ತಿದೆ. ಎಲ್ಲೆಲ್ಲೂ ಜೈ ಹಳ್ಳಿಕಾರ್ ಎಂದು ಘೋಷಣೆ ಮೊಳಗಿದೆ

ಇದನ್ನು ಓದಿ: BIGG BOSS: ಮೈಕಲ್​ಗೆ ಮತ್ತೆ ಟ್ಯಾಟೂ ಹಾಕಿದ ಬಿಗ್‌ಬಾಸ್ ನೀತು; ಅದರಲ್ಲಿ ಏನಿದೆ ಗೊತ್ತಾ?

ಹೌದು, ಹಳ್ಳಿಕಾರ್​ ಒಡೆಯ ಎಂದೇ ಖ್ಯಾತಿ ಪಡೆದಿರೋ ವರ್ತೂರು ಸಂತೋಷ್​ ಅವರಿಗೆ ಅಭಿಮಾನಿಗಳ ಬಳಹ ಮತ್ತಷ್ಟು ಹೆಚ್ಚಾಗಿದೆ. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಟೌಟ್​ಗಳು ಕಾಣಸಿಗುತ್ತಿವೆ. ಜೊತೆಗೆ ಅಭಿಮಾನಿಗಳು ಬೃಹತ್​ ಗಾತ್ರದ ಹೂವಿನ ಹಾರ ಹಾಕಿ ವರ್ತೂರ್ ಸಂತೋಷ್ ಜಾತ್ರೆಯ ರೀತಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಬಿಗ್​ಬಾಸ್​ ಸೀಸನ್ 10ರ ಫಿನಾಲೆಗೆ ಹೋಗಿ ಟಾಪ್​ 5ನೇ ಫೈನಲಿಸ್ಟ್​ ಆಗಿ ಹೊರ ಹೊಮ್ಮಿದರು ವರ್ತೂರು ಸಂತೋಷ್​​. ಹೀಗಾಗಿ ಕುಂಬಳಹಳ್ಳಿಯಿಂದ ಹೊಸಕೋಟೆವರೆಗೂ ಅಭಿಮಾನಿಗಳು ಮೆರವಣಿಗೆ ಮಾಡಿ ಸಂಭ್ರಮಿಸಲಾಗಿದೆ. ಇದರ ಜೊತೆಗೆ ವರ್ತೂರು ಸಂತೋಷ್ ತಲೆಯ ಮೇಲೆ ಹೂಮಳೆ ಸುರಿಯುವ ಮೂಲಕ ಸ್ವಾಗತ ಮಾಡಿದ್ದಾರೆ. ಅವರನ್ನ ಸನ್ಮಾನ ಮಾಡುವ ರಸ್ತೆಯುದ್ಧಕ್ಕೂ ಅಭಿಮಾನಿಗಳು ಸಾಲುಗಟ್ಟಿ ನಿಂತುಕೊಂಡು ಜೈ ಹಳ್ಳಿಕಾರ್ ಎಂದು ಜಯಘೋಷ ಕೂಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿದ್ದಾಗ ವರ್ತೂರು ಸಂತೂ ಬೀಮ್‌ ಬ್ಯಾಗ್ ಫ್ರೆಂಡ್ ತುಕಾಲಿ ಸಂತೂ ಅವರು ನೀವು ಹೊರಟರೆ ಜಾತ್ರೆ ನಿಂತರೆ ಚರಿತ್ರೆ ಎಂದು ಹೇಲಿದ್ದರು. ಆ ಮಾತಿನಂತೆ ಹೊಸಕೋಟೆಯಲ್ಲಿ ವರ್ತೂರು ಸಂತೋಷ್ ಬೃಹತ್​ ಮೆರವಣಿಗೆ ಜಾತ್ರೆಯಾಗಿಯೇ ಇತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More