ತನ್ನ ಪ್ರಿಯತಮೆ ಜೊತೆ ಗೆಳೆತನ ಬೆಳಸಿ ಚಾಟ್ ಮಾಡಿದಕ್ಕೆ ಹಲ್ಲೆ
ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ನಲ್ಲಿ ಘಟನೆ
ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತನಿಗೆ ಆಗಿದ್ದಾದರೂ ಏನು?
ಬೆಂಗಳೂರು: ತನ್ನ ಹುಡುಗಿ ಜೊತೆ ಸ್ನೇಹ ಬೆಳಸಿದಕ್ಕೆ ಸಿಟ್ಟಾದವನೇ ಬಂದು ಹಲ್ಲೆ ಮಾಡಿರೋ ಘಟನೆ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ನಲ್ಲಿ ನಡೆದಿದೆ. ಬಿ.ಕಾಂ ಮುಗಿಸಿದ್ದ ಹರ್ಷಿತ್ ತನ್ನ ತಂದೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಇದೇ ಶಾಪ್ ಮೇಲೆಯಿದ್ದ ಡಗೋಗ್ನಾಸ್ಟಿಕ್ ಸೆಂಟರ್ನಲ್ಲಿ ಯುವತಿ ಒಬ್ಬಳು ಕೆಲಸ ಮಾಡುತ್ತಿದ್ದಳು. ಚಿಲ್ಲರೆ ಕೊಡುವ ವಿಚಾರಕ್ಕೆ ಇಬ್ಬರ ಮಧ್ಯೆ ಪರಿಚಯವಾಗಿತ್ತು.
ಇದನ್ನೂ ಓದಿ: ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?
ಪರಿಚಯದಿಂದ ಚಾಟಿಂಗ್ ಶುರುವಾಗಿತ್ತು. ಈ ವಿಚಾರ ಗೊತ್ತಾಗಿ ರೊಚ್ಚಿಗೆದ್ದಿದ್ದ ಯುವತಿ ಬಾಯ್ಫ್ರೆಂಡ್ ಶಶಾಂಕ್, ಏಪ್ರಿಲ್ 28ರಂದು ಸ್ನೇಹಿತ ಚಂದನ್ ಜೊತೆ ಬಾರ್ನಲ್ಲಿ ಸ್ಕೆಚ್ ಹಾಕಿ ಕಂಟಪೂರ್ತಿ ಕುಡಿದು ಸೀದಾ ಅಂಗಡಿಯಲ್ಲಿದ್ದ ಹರ್ಷಿತ್ ಮೇಲೆ ಲಾಂಗ್ನಿಂದ ಅಟ್ಯಾಕ್ ಮಾಡಿದ ಶಶಾಂಕ್ ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ಕಟ್ ಮಾಡಿದ್ದಾನೆ. ಇನ್ನು ತುಂಡಾದ ಕೈ ಬಟ್ಟೆಯಲ್ಲಿ ಸುತ್ತಿಕೊಂಡು ಹರ್ಷಿತ್ ಆಸ್ಪತ್ರೆ ಸೇರಿ, ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ. ಇತ್ತ ಕುಡಿದು ಹಲ್ಲೆ ಮಾಡಿದ್ದ ಶಂಶಾಕ್ನನ್ನ ಶಂಕರಪುರ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತನ್ನ ಪ್ರಿಯತಮೆ ಜೊತೆ ಗೆಳೆತನ ಬೆಳಸಿ ಚಾಟ್ ಮಾಡಿದಕ್ಕೆ ಹಲ್ಲೆ
ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ನಲ್ಲಿ ಘಟನೆ
ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತನಿಗೆ ಆಗಿದ್ದಾದರೂ ಏನು?
ಬೆಂಗಳೂರು: ತನ್ನ ಹುಡುಗಿ ಜೊತೆ ಸ್ನೇಹ ಬೆಳಸಿದಕ್ಕೆ ಸಿಟ್ಟಾದವನೇ ಬಂದು ಹಲ್ಲೆ ಮಾಡಿರೋ ಘಟನೆ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ನಲ್ಲಿ ನಡೆದಿದೆ. ಬಿ.ಕಾಂ ಮುಗಿಸಿದ್ದ ಹರ್ಷಿತ್ ತನ್ನ ತಂದೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಇದೇ ಶಾಪ್ ಮೇಲೆಯಿದ್ದ ಡಗೋಗ್ನಾಸ್ಟಿಕ್ ಸೆಂಟರ್ನಲ್ಲಿ ಯುವತಿ ಒಬ್ಬಳು ಕೆಲಸ ಮಾಡುತ್ತಿದ್ದಳು. ಚಿಲ್ಲರೆ ಕೊಡುವ ವಿಚಾರಕ್ಕೆ ಇಬ್ಬರ ಮಧ್ಯೆ ಪರಿಚಯವಾಗಿತ್ತು.
ಇದನ್ನೂ ಓದಿ: ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?
ಪರಿಚಯದಿಂದ ಚಾಟಿಂಗ್ ಶುರುವಾಗಿತ್ತು. ಈ ವಿಚಾರ ಗೊತ್ತಾಗಿ ರೊಚ್ಚಿಗೆದ್ದಿದ್ದ ಯುವತಿ ಬಾಯ್ಫ್ರೆಂಡ್ ಶಶಾಂಕ್, ಏಪ್ರಿಲ್ 28ರಂದು ಸ್ನೇಹಿತ ಚಂದನ್ ಜೊತೆ ಬಾರ್ನಲ್ಲಿ ಸ್ಕೆಚ್ ಹಾಕಿ ಕಂಟಪೂರ್ತಿ ಕುಡಿದು ಸೀದಾ ಅಂಗಡಿಯಲ್ಲಿದ್ದ ಹರ್ಷಿತ್ ಮೇಲೆ ಲಾಂಗ್ನಿಂದ ಅಟ್ಯಾಕ್ ಮಾಡಿದ ಶಶಾಂಕ್ ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ಕಟ್ ಮಾಡಿದ್ದಾನೆ. ಇನ್ನು ತುಂಡಾದ ಕೈ ಬಟ್ಟೆಯಲ್ಲಿ ಸುತ್ತಿಕೊಂಡು ಹರ್ಷಿತ್ ಆಸ್ಪತ್ರೆ ಸೇರಿ, ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ. ಇತ್ತ ಕುಡಿದು ಹಲ್ಲೆ ಮಾಡಿದ್ದ ಶಂಶಾಕ್ನನ್ನ ಶಂಕರಪುರ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ