newsfirstkannada.com

ಬೆಚ್ಚಿ ಬೀಳಿಸೋ ಸ್ಟೋರಿ! ಗರ್ಲ್​ಫ್ರೆಂಡ್​ ಜತೆ ಚಾಟ್​ ಮಾಡಿದ್ದ ಯುವಕನಿಗೆ ಪ್ರಿಯಕರ ಮಾಡಿದ್ದೇನು?

Share :

Published May 2, 2024 at 6:03am

Update May 2, 2024 at 6:12am

    ತನ್ನ ಪ್ರಿಯತಮೆ ಜೊತೆ ಗೆಳೆತನ‌ ಬೆಳಸಿ ಚಾಟ್​ ಮಾಡಿದಕ್ಕೆ ಹಲ್ಲೆ

    ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್​ ಶಾಪ್​ನಲ್ಲಿ ಘಟನೆ

    ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತನಿಗೆ ಆಗಿದ್ದಾದರೂ ಏನು?

ಬೆಂಗಳೂರು: ತನ್ನ ಹುಡುಗಿ ಜೊತೆ ಸ್ನೇಹ ಬೆಳಸಿದಕ್ಕೆ ಸಿಟ್ಟಾದವನೇ ಬಂದು ಹಲ್ಲೆ ಮಾಡಿರೋ ಘಟನೆ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್​ ಶಾಪ್​ನಲ್ಲಿ ನಡೆದಿದೆ. ಬಿ.ಕಾಂ ಮುಗಿಸಿದ್ದ ಹರ್ಷಿತ್ ತನ್ನ ತಂದೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಇದೇ ಶಾಪ್ ಮೇಲೆಯಿದ್ದ ಡಗೋಗ್ನಾಸ್ಟಿಕ್ ಸೆಂಟರ್​ನಲ್ಲಿ ಯುವತಿ ಒಬ್ಬಳು ಕೆಲಸ ಮಾಡುತ್ತಿದ್ದಳು. ಚಿಲ್ಲರೆ ಕೊಡುವ ವಿಚಾರಕ್ಕೆ ಇಬ್ಬರ ಮಧ್ಯೆ ಪರಿಚಯವಾಗಿತ್ತು.

ಇದನ್ನೂ ಓದಿ: ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?

ಪರಿಚಯದಿಂದ ಚಾಟಿಂಗ್​ ಶುರುವಾಗಿತ್ತು. ಈ ವಿಚಾರ ಗೊತ್ತಾಗಿ ರೊಚ್ಚಿಗೆದ್ದಿದ್ದ ಯುವತಿ ಬಾಯ್​ಫ್ರೆಂಡ್​ ಶಶಾಂಕ್​, ಏಪ್ರಿಲ್ 28ರಂದು ಸ್ನೇಹಿತ ಚಂದನ್ ಜೊತೆ ಬಾರ್​ನಲ್ಲಿ ಸ್ಕೆಚ್ ಹಾಕಿ ಕಂಟಪೂರ್ತಿ ಕುಡಿದು ​ಸೀದಾ ಅಂಗಡಿಯಲ್ಲಿದ್ದ ಹರ್ಷಿತ್​​ ಮೇಲೆ ಲಾಂಗ್​​ನಿಂದ ಅಟ್ಯಾಕ್​ ಮಾಡಿದ ಶಶಾಂಕ್​ ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ಕಟ್​ ಮಾಡಿದ್ದಾನೆ. ಇನ್ನು ತುಂಡಾದ ಕೈ ಬಟ್ಟೆಯಲ್ಲಿ ಸುತ್ತಿಕೊಂಡು ಹರ್ಷಿತ್ ಆಸ್ಪತ್ರೆ ಸೇರಿ, ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ. ಇತ್ತ ಕುಡಿದು ಹಲ್ಲೆ ಮಾಡಿದ್ದ ಶಂಶಾಕ್​ನನ್ನ ಶಂಕರಪುರ ಪೊಲೀಸರು ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಚ್ಚಿ ಬೀಳಿಸೋ ಸ್ಟೋರಿ! ಗರ್ಲ್​ಫ್ರೆಂಡ್​ ಜತೆ ಚಾಟ್​ ಮಾಡಿದ್ದ ಯುವಕನಿಗೆ ಪ್ರಿಯಕರ ಮಾಡಿದ್ದೇನು?

https://newsfirstlive.com/wp-content/uploads/2024/05/bng2.jpg

    ತನ್ನ ಪ್ರಿಯತಮೆ ಜೊತೆ ಗೆಳೆತನ‌ ಬೆಳಸಿ ಚಾಟ್​ ಮಾಡಿದಕ್ಕೆ ಹಲ್ಲೆ

    ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್​ ಶಾಪ್​ನಲ್ಲಿ ಘಟನೆ

    ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತನಿಗೆ ಆಗಿದ್ದಾದರೂ ಏನು?

ಬೆಂಗಳೂರು: ತನ್ನ ಹುಡುಗಿ ಜೊತೆ ಸ್ನೇಹ ಬೆಳಸಿದಕ್ಕೆ ಸಿಟ್ಟಾದವನೇ ಬಂದು ಹಲ್ಲೆ ಮಾಡಿರೋ ಘಟನೆ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್​ ಶಾಪ್​ನಲ್ಲಿ ನಡೆದಿದೆ. ಬಿ.ಕಾಂ ಮುಗಿಸಿದ್ದ ಹರ್ಷಿತ್ ತನ್ನ ತಂದೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಇದೇ ಶಾಪ್ ಮೇಲೆಯಿದ್ದ ಡಗೋಗ್ನಾಸ್ಟಿಕ್ ಸೆಂಟರ್​ನಲ್ಲಿ ಯುವತಿ ಒಬ್ಬಳು ಕೆಲಸ ಮಾಡುತ್ತಿದ್ದಳು. ಚಿಲ್ಲರೆ ಕೊಡುವ ವಿಚಾರಕ್ಕೆ ಇಬ್ಬರ ಮಧ್ಯೆ ಪರಿಚಯವಾಗಿತ್ತು.

ಇದನ್ನೂ ಓದಿ: ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?

ಪರಿಚಯದಿಂದ ಚಾಟಿಂಗ್​ ಶುರುವಾಗಿತ್ತು. ಈ ವಿಚಾರ ಗೊತ್ತಾಗಿ ರೊಚ್ಚಿಗೆದ್ದಿದ್ದ ಯುವತಿ ಬಾಯ್​ಫ್ರೆಂಡ್​ ಶಶಾಂಕ್​, ಏಪ್ರಿಲ್ 28ರಂದು ಸ್ನೇಹಿತ ಚಂದನ್ ಜೊತೆ ಬಾರ್​ನಲ್ಲಿ ಸ್ಕೆಚ್ ಹಾಕಿ ಕಂಟಪೂರ್ತಿ ಕುಡಿದು ​ಸೀದಾ ಅಂಗಡಿಯಲ್ಲಿದ್ದ ಹರ್ಷಿತ್​​ ಮೇಲೆ ಲಾಂಗ್​​ನಿಂದ ಅಟ್ಯಾಕ್​ ಮಾಡಿದ ಶಶಾಂಕ್​ ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ಕಟ್​ ಮಾಡಿದ್ದಾನೆ. ಇನ್ನು ತುಂಡಾದ ಕೈ ಬಟ್ಟೆಯಲ್ಲಿ ಸುತ್ತಿಕೊಂಡು ಹರ್ಷಿತ್ ಆಸ್ಪತ್ರೆ ಸೇರಿ, ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ. ಇತ್ತ ಕುಡಿದು ಹಲ್ಲೆ ಮಾಡಿದ್ದ ಶಂಶಾಕ್​ನನ್ನ ಶಂಕರಪುರ ಪೊಲೀಸರು ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More