ಅತಿಯಾದ ವೇಗ ಅನಾಹುತಕ್ಕೆ ಕಾರಣ ಅನ್ನೋದಕ್ಕೆ ಇದುವೇ ಸಾಕ್ಷಿ
ವೇಗವಾಗಿ ಬಂದು ನಾಲ್ಕೈದು ಪಲ್ಟಿ ಹೊಡೆದ ಕಾರು, ಗಾಳಿಗೆ ಹಾರಿ ಬಿದ್ದ ಸವಾರರು
ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿತೇ.. ಭಯಾನಕವಾಗಿದೆ ಈ ಅಪಘಾತ
ತೆಲಂಗಾಣ: ಇದೆಂಥಾ ಅಪಘಾತ. ನೋಡ ನೋಡುತ್ತಿದ್ದಂತೆಯೇ ವೇಗವಾಗಿ ಬಂದ ಕಾರೊಂದು ಪಲ್ಟಿ ಹೊಡೆದ ಘಟನೆ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದವರು ಹೊರಕ್ಕೆ ಎಸೆಯುವ ದೃಶ್ಯ ಕೂಡ ಕಣ್ಣುಕಟ್ಟಿಸುವಂತಿದೆ.
ಅಂದಹಾಗೆಯೇ ಈ ಘಟನೆ ನಡೆದಿರೋದು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಉಸಾನಾಬಾದ್ ನಲ್ಲಿ. ಬಸ್ಸನ್ನು ಓವರ್ಟೇಕ್ ಮಾಡಿಕೊಂಡು ಬಂದ ಕಾರೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ನಾಲ್ಕೈದು ಪಲ್ಟಿ ಹೊಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದವರು ಗಾಳಿಯಲ್ಲಿ ಹಾರಿ ಹೊರಕ್ಕೆ ಬಿದ್ದಿದ್ದಾರೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.
ಈ ಘಟನೆ ನಡೆದಿರೋದು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಉಸಾನಾಬಾದ್ ನಲ್ಲಿ. ಬಸ್ಸನ್ನು ಓವರ್ಟೇಕ್ ಮಾಡಿಕೊಂಡು ಬಂದ ಕಾರೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಕಾರಿನಲ್ಲಿದ್ದವರು ಗಾಳಿಯಲ್ಲಿ ಹಾರಿ ಹೊರಕ್ಕೆ ಬಿದ್ದಿದ್ದಾರೆ. ಪರಿಣಾಮ 1 ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.#Telangana #accident #car pic.twitter.com/EZ4u4uCkvs
— Harshith Achrappady (@HAchrappady) January 15, 2024
ಮುಂಭಾಗದಲ್ಲಿ ಬೈಕ್ ಸವಾರನೋರ್ವ ರಸ್ತೆಯಲ್ಲಿ ಬರುತ್ತಿದ್ದ, ಕೊಂಚದರಲ್ಲಿಯೇ ಆತ ಬಚಾವ್ ಆಗಿದ್ದಾನೆ. ಈ ದೃಶ್ಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರ ಡ್ಯಾಶ್ಬೋರ್ಡ್ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಇನ್ನು ಅಪಘಾತದ ವೇಳೆ ಹಿಂಭಾಗದಲ್ಲಿದ್ದ ಬಸ್ ಅನ್ನು ಡ್ರೈವರ್ ನಿಲ್ಲಿಸಿದ್ದಾನೆ. ಬಳಿಕ ಬಸ್ನಲ್ಲಿದ್ದವರು ಪಲ್ಟಿ ಹೊಡೆದ ಕಾರಿನ ಬಳಿ ಓಡಿ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅತಿಯಾದ ವೇಗ ಅನಾಹುತಕ್ಕೆ ಕಾರಣ ಅನ್ನೋದಕ್ಕೆ ಇದುವೇ ಸಾಕ್ಷಿ
ವೇಗವಾಗಿ ಬಂದು ನಾಲ್ಕೈದು ಪಲ್ಟಿ ಹೊಡೆದ ಕಾರು, ಗಾಳಿಗೆ ಹಾರಿ ಬಿದ್ದ ಸವಾರರು
ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿತೇ.. ಭಯಾನಕವಾಗಿದೆ ಈ ಅಪಘಾತ
ತೆಲಂಗಾಣ: ಇದೆಂಥಾ ಅಪಘಾತ. ನೋಡ ನೋಡುತ್ತಿದ್ದಂತೆಯೇ ವೇಗವಾಗಿ ಬಂದ ಕಾರೊಂದು ಪಲ್ಟಿ ಹೊಡೆದ ಘಟನೆ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದವರು ಹೊರಕ್ಕೆ ಎಸೆಯುವ ದೃಶ್ಯ ಕೂಡ ಕಣ್ಣುಕಟ್ಟಿಸುವಂತಿದೆ.
ಅಂದಹಾಗೆಯೇ ಈ ಘಟನೆ ನಡೆದಿರೋದು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಉಸಾನಾಬಾದ್ ನಲ್ಲಿ. ಬಸ್ಸನ್ನು ಓವರ್ಟೇಕ್ ಮಾಡಿಕೊಂಡು ಬಂದ ಕಾರೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ನಾಲ್ಕೈದು ಪಲ್ಟಿ ಹೊಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದವರು ಗಾಳಿಯಲ್ಲಿ ಹಾರಿ ಹೊರಕ್ಕೆ ಬಿದ್ದಿದ್ದಾರೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.
ಈ ಘಟನೆ ನಡೆದಿರೋದು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಉಸಾನಾಬಾದ್ ನಲ್ಲಿ. ಬಸ್ಸನ್ನು ಓವರ್ಟೇಕ್ ಮಾಡಿಕೊಂಡು ಬಂದ ಕಾರೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಕಾರಿನಲ್ಲಿದ್ದವರು ಗಾಳಿಯಲ್ಲಿ ಹಾರಿ ಹೊರಕ್ಕೆ ಬಿದ್ದಿದ್ದಾರೆ. ಪರಿಣಾಮ 1 ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.#Telangana #accident #car pic.twitter.com/EZ4u4uCkvs
— Harshith Achrappady (@HAchrappady) January 15, 2024
ಮುಂಭಾಗದಲ್ಲಿ ಬೈಕ್ ಸವಾರನೋರ್ವ ರಸ್ತೆಯಲ್ಲಿ ಬರುತ್ತಿದ್ದ, ಕೊಂಚದರಲ್ಲಿಯೇ ಆತ ಬಚಾವ್ ಆಗಿದ್ದಾನೆ. ಈ ದೃಶ್ಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರ ಡ್ಯಾಶ್ಬೋರ್ಡ್ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಇನ್ನು ಅಪಘಾತದ ವೇಳೆ ಹಿಂಭಾಗದಲ್ಲಿದ್ದ ಬಸ್ ಅನ್ನು ಡ್ರೈವರ್ ನಿಲ್ಲಿಸಿದ್ದಾನೆ. ಬಳಿಕ ಬಸ್ನಲ್ಲಿದ್ದವರು ಪಲ್ಟಿ ಹೊಡೆದ ಕಾರಿನ ಬಳಿ ಓಡಿ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ