ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ವಾಗ್ದಾಳಿ
ನಿನ್ನೆ ಸರ್ವಪಕ್ಷ ಸಭೆ ನಡೆಸಿರುವ ಕರ್ನಾಟಕ ಸರ್ಕಾರ
ಶೀಘ್ರದಲ್ಲೇ ದೆಹಲಿಗೆ ಸರ್ವಪಕ್ಷ ನಿಯೋಗ ಕಳುಹಿಸಲು ನಿರ್ಧಾರ
ಉಡುಪಿ: ಕಾವೇರಿ ನೀರಿಗಾಗಿ ಒಂದು ಕಡೆ ಪ್ರತಿಭಟನೆಗಳು ಕಾವೇರುತ್ತಿದ್ದರೆ ಇತ್ತ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುವುದನ್ನು ತಕ್ಷಣ ನಿಲ್ಲಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಾವೇರಿ ಬೇಸಾಯಕ್ಕೆ ಮಾತ್ರವಲ್ಲ, ಕುಡಿಯುವುದಕ್ಕೂ ನೀರು ಒದಗಿಸುವ ನದಿ. ಬೆಂಗಳೂರು ಭಾಗದ ಜನರಿಗೆ ನೀರು ಸಿಗಬೇಕಾದರೆ ಕಾವೇರಿ ನೀರು ಮುಖ್ಯ. ಈ ಬಾರಿ ಮಳೆ ಸರಿಯಾಗಿ ಬಾರದೇ ಡ್ಯಾಂ ಭರ್ತಿ ಆಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ. ಅವರಿಗೆ ಬೇಸಾಯಕ್ಕಾಗಿ ನೀರು ಒದಗಿಸುತ್ತಿದೆ. ಮೊದಲ ಅದ್ಯತೆ ಕುಡಿಯುವ ನೀರು, ಆಮೇಲೆ ಬೇಸಾಯ ಎಂದು ಗರಂ ಆದರು.
ಇದನ್ನೂ ಓದಿ: ರೈತರ ಆಕ್ರೋಶದ ಮಧ್ಯೆಯೂ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರ; ಯಾಕೆ..?
ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಸರ್ಕಾರ ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುದನ್ನು ನಿಲ್ಲಿಸಬೆಕು ಅಂತ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ವಾಗ್ದಾಳಿ
ನಿನ್ನೆ ಸರ್ವಪಕ್ಷ ಸಭೆ ನಡೆಸಿರುವ ಕರ್ನಾಟಕ ಸರ್ಕಾರ
ಶೀಘ್ರದಲ್ಲೇ ದೆಹಲಿಗೆ ಸರ್ವಪಕ್ಷ ನಿಯೋಗ ಕಳುಹಿಸಲು ನಿರ್ಧಾರ
ಉಡುಪಿ: ಕಾವೇರಿ ನೀರಿಗಾಗಿ ಒಂದು ಕಡೆ ಪ್ರತಿಭಟನೆಗಳು ಕಾವೇರುತ್ತಿದ್ದರೆ ಇತ್ತ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುವುದನ್ನು ತಕ್ಷಣ ನಿಲ್ಲಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಾವೇರಿ ಬೇಸಾಯಕ್ಕೆ ಮಾತ್ರವಲ್ಲ, ಕುಡಿಯುವುದಕ್ಕೂ ನೀರು ಒದಗಿಸುವ ನದಿ. ಬೆಂಗಳೂರು ಭಾಗದ ಜನರಿಗೆ ನೀರು ಸಿಗಬೇಕಾದರೆ ಕಾವೇರಿ ನೀರು ಮುಖ್ಯ. ಈ ಬಾರಿ ಮಳೆ ಸರಿಯಾಗಿ ಬಾರದೇ ಡ್ಯಾಂ ಭರ್ತಿ ಆಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ. ಅವರಿಗೆ ಬೇಸಾಯಕ್ಕಾಗಿ ನೀರು ಒದಗಿಸುತ್ತಿದೆ. ಮೊದಲ ಅದ್ಯತೆ ಕುಡಿಯುವ ನೀರು, ಆಮೇಲೆ ಬೇಸಾಯ ಎಂದು ಗರಂ ಆದರು.
ಇದನ್ನೂ ಓದಿ: ರೈತರ ಆಕ್ರೋಶದ ಮಧ್ಯೆಯೂ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರ; ಯಾಕೆ..?
ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಸರ್ಕಾರ ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುದನ್ನು ನಿಲ್ಲಿಸಬೆಕು ಅಂತ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ