newsfirstkannada.com

ಬಿಟ್ಹಾಕು ಗುರು ಎಲೆಕ್ಷನ್ ಟೆನ್ಶನ್.. ಆಪ್ತರ ಜೊತೆ ಜಾಲಿ ಮೂಡ್​ಗೆ ಜಾರಿದ ಸಿಎಂ ಸಿದ್ದರಾಮಯ್ಯ! ವಿಡಿಯೋ

Share :

Published March 27, 2024 at 1:18pm

    ಕಬಿನಿ ಹಿನ್ನೀರಿನಲ್ಲಿ ಸಿಎಂ ಸಿದ್ದರಾಮಯ್ಯ ಸಖತ್​ ಬೋಟಿಂಗ್

    HD ಕೋಟೆ ತಾಲೂಕಿನ ರೆಸಾರ್ಟ್​​ನಲ್ಲಿ ಗಿಡ ನೆಟ್ಟು ನೀರೆರೆದ ಸಿಎಂ

    ರಾಜಕೀಯ ಜಂಜಾಟ ಪಕ್ಕಕ್ಕಿಟ್ಟು ಫುಲ್​ ಜಾಲಿ ಮೂಡ್​ನಲ್ಲಿರೋ ಸಿದ್ದು

ಮೈಸೂರು: 2024 ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಎಲ್ಲ ಪಕ್ಷದ ನಾಯಕರು ಫುಲ್​ ಅಲರ್ಟ್​ ಆಗಿದ್ದಾರೆ. ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಬಿರು ಬಿಸಿಲಿನಲ್ಲಿ ಹಗಲು ರಾತ್ರಿ ಎನ್ನದೆ ಕ್ಯಾಂಪೇನ್ ಮಾಡುವುದರಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: BREAKING: ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಪೊಲೀಸ್ ವಶ; ಕೋರ್ಟ್ ಖಡಕ್ ಸೂಚನೆ

ಆದರೆ ಸಭೆ ಸಮಾರಂಭದಲ್ಲಿ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಸಿಎಂ ಸಿದ್ದರಾಮಯ್ಯನವರು ಅವರು ಸ್ಪಲ್ಪ ಬಿಡುವು ಮಾಡಿಕೊಂಡು ಜಾಲಿ ಮೂಡ್​ಗೆ ಜಾರಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯನವರು ಆಪ್ತರ ಜೊತೆ ವಾಯು ವಿಹಾರದಲ್ಲಿ ತಲ್ಲೀನರಾಗಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ರೆಸಾರ್ಟ್​ವೊಂದರಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಕಬಿನಿ ಹಿನ್ನೀರಿನಲ್ಲಿ ಬೋಟಿಂಗ್ ಮಾಡಿ ಸಖತ್​ ರಿಲಾಕ್ಸ್ ಆಗಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯನವರ ಜೊತೆ ಮೈಸೂರು ಹಾಗೂ ಕೊಡಗು ಅಭ್ಯರ್ಥಿಯಾಗಿರೋ ಎಂ.ಲಕ್ಷ್ಮಣ್ ಹಾಗೂ ಸಚಿವರು ಕೆಲ ಶಾಸಕರು ಸಾಥ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಟ್ಹಾಕು ಗುರು ಎಲೆಕ್ಷನ್ ಟೆನ್ಶನ್.. ಆಪ್ತರ ಜೊತೆ ಜಾಲಿ ಮೂಡ್​ಗೆ ಜಾರಿದ ಸಿಎಂ ಸಿದ್ದರಾಮಯ್ಯ! ವಿಡಿಯೋ

https://newsfirstlive.com/wp-content/uploads/2024/03/cm-siddu.jpg

    ಕಬಿನಿ ಹಿನ್ನೀರಿನಲ್ಲಿ ಸಿಎಂ ಸಿದ್ದರಾಮಯ್ಯ ಸಖತ್​ ಬೋಟಿಂಗ್

    HD ಕೋಟೆ ತಾಲೂಕಿನ ರೆಸಾರ್ಟ್​​ನಲ್ಲಿ ಗಿಡ ನೆಟ್ಟು ನೀರೆರೆದ ಸಿಎಂ

    ರಾಜಕೀಯ ಜಂಜಾಟ ಪಕ್ಕಕ್ಕಿಟ್ಟು ಫುಲ್​ ಜಾಲಿ ಮೂಡ್​ನಲ್ಲಿರೋ ಸಿದ್ದು

ಮೈಸೂರು: 2024 ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಎಲ್ಲ ಪಕ್ಷದ ನಾಯಕರು ಫುಲ್​ ಅಲರ್ಟ್​ ಆಗಿದ್ದಾರೆ. ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಬಿರು ಬಿಸಿಲಿನಲ್ಲಿ ಹಗಲು ರಾತ್ರಿ ಎನ್ನದೆ ಕ್ಯಾಂಪೇನ್ ಮಾಡುವುದರಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: BREAKING: ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಪೊಲೀಸ್ ವಶ; ಕೋರ್ಟ್ ಖಡಕ್ ಸೂಚನೆ

ಆದರೆ ಸಭೆ ಸಮಾರಂಭದಲ್ಲಿ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಸಿಎಂ ಸಿದ್ದರಾಮಯ್ಯನವರು ಅವರು ಸ್ಪಲ್ಪ ಬಿಡುವು ಮಾಡಿಕೊಂಡು ಜಾಲಿ ಮೂಡ್​ಗೆ ಜಾರಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯನವರು ಆಪ್ತರ ಜೊತೆ ವಾಯು ವಿಹಾರದಲ್ಲಿ ತಲ್ಲೀನರಾಗಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ರೆಸಾರ್ಟ್​ವೊಂದರಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಕಬಿನಿ ಹಿನ್ನೀರಿನಲ್ಲಿ ಬೋಟಿಂಗ್ ಮಾಡಿ ಸಖತ್​ ರಿಲಾಕ್ಸ್ ಆಗಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯನವರ ಜೊತೆ ಮೈಸೂರು ಹಾಗೂ ಕೊಡಗು ಅಭ್ಯರ್ಥಿಯಾಗಿರೋ ಎಂ.ಲಕ್ಷ್ಮಣ್ ಹಾಗೂ ಸಚಿವರು ಕೆಲ ಶಾಸಕರು ಸಾಥ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More