newsfirstkannada.com

‘ದರ್ಶನ್​​ಗೂ ಕೊಲೆಗೂ ಸಂಬಂಧ ಇಲ್ಲ ಎಂದ ವಕೀಲರು; ಕೋರ್ಟ್​ನಲ್ಲಿ ಮಂಡಿಸಿದ್ದೇನು..?

Share :

Published June 11, 2024 at 7:21pm

Update June 11, 2024 at 7:30pm

    ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​

    24ನೇ ಎಸಿಎಂಎಂ ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಪ್ರಶ್ನೆಗಳಿಗೆ ದರ್ಶನ್​ ಉತ್ತರ

    ಇಂದು ಕೋರ್ಟ್​ನಲ್ಲಿ ದರ್ಶನ್​​​ ಪರ ಹಿರಿಯ ವಕೀಲರು ವಾದ ಮಂಡನೆ..!

ಬೆಂಗಳೂರು: ರೇಣುಕಾ ಸ್ವಾಮಿ ಎಂಬ ಯುವಕನ ಕೊಲೆ ಕೇಸಲ್ಲಿ ನಟ ದರ್ಶನ ಅರೆಸ್ಟ್​ ಮಾಡಲಾಗಿದೆ. ಸತತ 4 ಗಂಟೆಗಳ ವಿಚಾರಣೆ ಬಳಿಕ ಮೆಡಿಕಲ್​​ ಚೆಕಪ್​ ಮಾಡಿಸಿ ದರ್ಶನ್​ ಅವರನ್ನು ಕೋರ್ಟ್​​ನಲ್ಲಿ ಹಾಜರು ಪಡಿಸಲಾಗಿದೆ.

ಇನ್ನು, 24ನೇ ಎಸಿಎಂಎಂ ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ದರ್ಶನ್​ ಉತ್ತರ ನೀಡಿದ್ದಾರೆ. ದರ್ಶನ್​​​ ಪರ ವಕೀಲರು, ಕೊಲೆಗೂ ದರ್ಶನ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.

ದರ್ಶನ್​​ ಅವರನ್ನು ಪ್ಲಾನ್​ ಮಾಡಿ ಕೇಸಲ್ಲಿ ಸಿಕ್ಕಿಹಾಕಿಸಲು ಸಂಚು ಮಾಡಲಾಗಿದೆ. ಇದು ರಾಜಕೀಯ ದುರುದ್ದೇಶ. ಉದ್ದೇಶಪೂರ್ವಕವಾಗಿ ದರ್ಶನ್​ ಅವರ ಹೆಸರು ಡ್ಯಾಮೇಜ್​ ಮಾಡಲಾಗುತ್ತಿದೆ. ಕೊಲೆಯಲ್ಲಿ ದರ್ಶನ್​ ಅವರು ಭಾಗಿಯಾಗಿಲ್ಲ ಎಂದು ವಕೀಲರು ವಾದ ಮಾಡಿದ್ದಾರೆ. ಹಾಗಾಗಿ ದರ್ಶನ್​​ ಅವರಿಗೆ ಯಾವುದೇ ಶಿಕ್ಷೆ ನೀಡದಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಯುವಕನ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ನಟ ದರ್ಶನ್ ಭಾಗಿ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್​​ಗೂ ಕೊಲೆಗೂ ಸಂಬಂಧ ಇಲ್ಲ ಎಂದ ವಕೀಲರು; ಕೋರ್ಟ್​ನಲ್ಲಿ ಮಂಡಿಸಿದ್ದೇನು..?

https://newsfirstlive.com/wp-content/uploads/2024/06/darshan2.jpg

    ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​

    24ನೇ ಎಸಿಎಂಎಂ ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಪ್ರಶ್ನೆಗಳಿಗೆ ದರ್ಶನ್​ ಉತ್ತರ

    ಇಂದು ಕೋರ್ಟ್​ನಲ್ಲಿ ದರ್ಶನ್​​​ ಪರ ಹಿರಿಯ ವಕೀಲರು ವಾದ ಮಂಡನೆ..!

ಬೆಂಗಳೂರು: ರೇಣುಕಾ ಸ್ವಾಮಿ ಎಂಬ ಯುವಕನ ಕೊಲೆ ಕೇಸಲ್ಲಿ ನಟ ದರ್ಶನ ಅರೆಸ್ಟ್​ ಮಾಡಲಾಗಿದೆ. ಸತತ 4 ಗಂಟೆಗಳ ವಿಚಾರಣೆ ಬಳಿಕ ಮೆಡಿಕಲ್​​ ಚೆಕಪ್​ ಮಾಡಿಸಿ ದರ್ಶನ್​ ಅವರನ್ನು ಕೋರ್ಟ್​​ನಲ್ಲಿ ಹಾಜರು ಪಡಿಸಲಾಗಿದೆ.

ಇನ್ನು, 24ನೇ ಎಸಿಎಂಎಂ ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ದರ್ಶನ್​ ಉತ್ತರ ನೀಡಿದ್ದಾರೆ. ದರ್ಶನ್​​​ ಪರ ವಕೀಲರು, ಕೊಲೆಗೂ ದರ್ಶನ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.

ದರ್ಶನ್​​ ಅವರನ್ನು ಪ್ಲಾನ್​ ಮಾಡಿ ಕೇಸಲ್ಲಿ ಸಿಕ್ಕಿಹಾಕಿಸಲು ಸಂಚು ಮಾಡಲಾಗಿದೆ. ಇದು ರಾಜಕೀಯ ದುರುದ್ದೇಶ. ಉದ್ದೇಶಪೂರ್ವಕವಾಗಿ ದರ್ಶನ್​ ಅವರ ಹೆಸರು ಡ್ಯಾಮೇಜ್​ ಮಾಡಲಾಗುತ್ತಿದೆ. ಕೊಲೆಯಲ್ಲಿ ದರ್ಶನ್​ ಅವರು ಭಾಗಿಯಾಗಿಲ್ಲ ಎಂದು ವಕೀಲರು ವಾದ ಮಾಡಿದ್ದಾರೆ. ಹಾಗಾಗಿ ದರ್ಶನ್​​ ಅವರಿಗೆ ಯಾವುದೇ ಶಿಕ್ಷೆ ನೀಡದಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಯುವಕನ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ನಟ ದರ್ಶನ್ ಭಾಗಿ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More