ಮರಲಿಂಗಪ್ಪ, ಈರಪ್ಪ, ಬಸಪ್ಪ ಛತ್ತರಕಿ ಸೇರಿ 9 ಜನರ ವಿರುದ್ದ ದೂರು ದಾಖಲು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಂಬಂಧಿಕರಿಂದಲೇ ಅಪ್ರಾಪ್ತೆ ಮೇಲೆ ಹಲ್ಲೆ
ಗಂಭೀವಾಗಿ ಗಾಯಗೊಂಡ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು
ಕಲಬುರಗಿ: ಕೌಟುಂಬಿಕ ಕಲಹ ಹಿನ್ನೆಲೆ ಸಂಬಂಧಿಕರು ಸೇರಿಕೊಂಡು ಅಪ್ರಾಪ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆ ಕುಟಂಬಸ್ಥರು ಕೂಲಿ ಕೆಲಸಕ್ಕೆಂದು ಕಲಬುರಗಿ ನಗರದಲ್ಲಿ ವಾಸವಿದ್ದರು. ಇದೇ ಕುಟುಂಬದ ಮೇಲಿನ ಆ ಸೇಡಿಗೆ ಅಪ್ರಾಪ್ತೆಯ ಮೇಲೆ ಬೈಕ್ನಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇನ್ನು, ಗಂಭೀವಾಗಿ ಹಲ್ಲೆಗೊಳಗಾದ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ
ಸದ್ಯ ಈ ಹಲ್ಲೆ ಸಂಬಂಧ 9 ಜನರ ವಿರುದ್ದ ದೂರು ದಾಖಲಾಗಿದೆ. ಐಪಿಸಿ ಕಲಂ 109, 354, 364, 307 ಅಡಿಯಲ್ಲಿ ದೂರು ದಾಖಲಾಗಿದೆ. ಮರಲಿಂಗಪ್ಪ ಛತ್ತರಕಿ, ಈರಪ್ಪ ಛತ್ತರಕಿ, ಬಸಪ್ಪ ಛತ್ತರಕಿ ಸೇರಿದಂತೆ 9 ಜನರ ವಿರುದ್ದ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮರಲಿಂಗಪ್ಪ, ಈರಪ್ಪ, ಬಸಪ್ಪ ಛತ್ತರಕಿ ಸೇರಿ 9 ಜನರ ವಿರುದ್ದ ದೂರು ದಾಖಲು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಂಬಂಧಿಕರಿಂದಲೇ ಅಪ್ರಾಪ್ತೆ ಮೇಲೆ ಹಲ್ಲೆ
ಗಂಭೀವಾಗಿ ಗಾಯಗೊಂಡ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು
ಕಲಬುರಗಿ: ಕೌಟುಂಬಿಕ ಕಲಹ ಹಿನ್ನೆಲೆ ಸಂಬಂಧಿಕರು ಸೇರಿಕೊಂಡು ಅಪ್ರಾಪ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆ ಕುಟಂಬಸ್ಥರು ಕೂಲಿ ಕೆಲಸಕ್ಕೆಂದು ಕಲಬುರಗಿ ನಗರದಲ್ಲಿ ವಾಸವಿದ್ದರು. ಇದೇ ಕುಟುಂಬದ ಮೇಲಿನ ಆ ಸೇಡಿಗೆ ಅಪ್ರಾಪ್ತೆಯ ಮೇಲೆ ಬೈಕ್ನಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇನ್ನು, ಗಂಭೀವಾಗಿ ಹಲ್ಲೆಗೊಳಗಾದ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ
ಸದ್ಯ ಈ ಹಲ್ಲೆ ಸಂಬಂಧ 9 ಜನರ ವಿರುದ್ದ ದೂರು ದಾಖಲಾಗಿದೆ. ಐಪಿಸಿ ಕಲಂ 109, 354, 364, 307 ಅಡಿಯಲ್ಲಿ ದೂರು ದಾಖಲಾಗಿದೆ. ಮರಲಿಂಗಪ್ಪ ಛತ್ತರಕಿ, ಈರಪ್ಪ ಛತ್ತರಕಿ, ಬಸಪ್ಪ ಛತ್ತರಕಿ ಸೇರಿದಂತೆ 9 ಜನರ ವಿರುದ್ದ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ