newsfirstkannada.com

ಬಸವ ಜಯಂತಿ ದಿನದಂದೇ ಅನಾಹುತ.. ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು

Share :

Published May 11, 2024 at 7:02am

Update May 11, 2024 at 7:03am

    ಬಸವ ಜಯಂತಿಯಂದೇ ಸಾವನ್ನಪ್ಪಿದ ಭಕ್ತ

    ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ಸಾವು

    ಚಕ್ರಕ್ಕೆ ಸಿಲುಕಿದ ಭಕ್ತನನ್ನು ಬದುಕಿಸುವ ಪ್ರಯತ್ನ ವಿಫಲ

ಧಾರವಾಡ: ಭಕ್ತನೋರ್ವ ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ. ಸಾವನ್ನಪ್ಪಿರೋ ವ್ಯಕ್ತಿಯನ್ನು ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಎಂದು ಗುರುತಿಸಲಾಗಿದೆ.

ಬಸವ ಜಯಂತಿ ಹಿನ್ನೆಲೆ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆದಿತ್ತು. ಈ ವೇಳೆ ವ್ಯಕ್ತಿ ರಥದ ಚಕ್ರಕ್ಕೆ ಸಿಲುಕಿ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

ಸಂಜೆಯ ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಸಾವನ್ನಪ್ಪಿದ್ದಾನೆ. ರಥೆಕ್ಕೆ ಎಸೆಯುವ ಉತ್ತುತ್ತಿ ಅರಸಿಕೊಳ್ಳುವ ವೇಳೆ ಚಕ್ರದ ಅಡಿಗೆ ಸಿಲುಕಿದ್ದಾನೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್​ನ​ಲ್ಲಿ ಬಿಜೆಪಿ ಮುಖಂಡನಿಗೆ ಸಂಕಷ್ಟ.. ದೇವರಾಜೇಗೌಡ ವಿರುದ್ಧದ ಆರೋಪ ಏನು?

ತಕ್ಷಣವೇ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸವ ಜಯಂತಿ ದಿನದಂದೇ ಅನಾಹುತ.. ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು

https://newsfirstlive.com/wp-content/uploads/2024/05/Darwad.jpg

    ಬಸವ ಜಯಂತಿಯಂದೇ ಸಾವನ್ನಪ್ಪಿದ ಭಕ್ತ

    ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ಸಾವು

    ಚಕ್ರಕ್ಕೆ ಸಿಲುಕಿದ ಭಕ್ತನನ್ನು ಬದುಕಿಸುವ ಪ್ರಯತ್ನ ವಿಫಲ

ಧಾರವಾಡ: ಭಕ್ತನೋರ್ವ ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ. ಸಾವನ್ನಪ್ಪಿರೋ ವ್ಯಕ್ತಿಯನ್ನು ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಎಂದು ಗುರುತಿಸಲಾಗಿದೆ.

ಬಸವ ಜಯಂತಿ ಹಿನ್ನೆಲೆ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆದಿತ್ತು. ಈ ವೇಳೆ ವ್ಯಕ್ತಿ ರಥದ ಚಕ್ರಕ್ಕೆ ಸಿಲುಕಿ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

ಸಂಜೆಯ ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಸಾವನ್ನಪ್ಪಿದ್ದಾನೆ. ರಥೆಕ್ಕೆ ಎಸೆಯುವ ಉತ್ತುತ್ತಿ ಅರಸಿಕೊಳ್ಳುವ ವೇಳೆ ಚಕ್ರದ ಅಡಿಗೆ ಸಿಲುಕಿದ್ದಾನೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್​ನ​ಲ್ಲಿ ಬಿಜೆಪಿ ಮುಖಂಡನಿಗೆ ಸಂಕಷ್ಟ.. ದೇವರಾಜೇಗೌಡ ವಿರುದ್ಧದ ಆರೋಪ ಏನು?

ತಕ್ಷಣವೇ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More