ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ದಿವ್ಯಾ ಸುರೇಶ್ ಪ್ರತಿಕ್ರಿಯೆ
ದರ್ಶನ್ ಅರೆಸ್ಟ್ ಆಗಿರೋ ಬಗ್ಗೆ ದಿವ್ಯಾ ಸುರೇಶ್ ಏನಂದ್ರು ಗೊತ್ತಾ?
ಜಡ್ಜ್ಮೆಂಟ್ ಮೇಲೆ ಕುತೂಹಲ ಇದೆ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ
ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ದಿವ್ಯಾ ಸುರೇಶ್ ನಟ ದರ್ಶನ್ ಪ್ರಕರಣದ ಕುರಿತಾಗಿ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು ಎಂದಿದ್ದಾರೆ ದರ್ಶನ್ ಜಡ್ಜ್ಮೆಂಟ್ ಮೇಲೆ ಕ್ಯೂರಿಯಾಸಿಟಿ.
ಇದನ್ನೂ ಓದಿ: ದರ್ಶನ್ಗೆ ಜೈಲಿನಲ್ಲಿ ಮತ್ತೊಂದು ಸಂಕಷ್ಟ.. ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ.. ಅಂಥದ್ದೇನಾಯ್ತು?
ರೇಣುಕಾಸ್ವಾಮಿ ಪ್ರಕರಣ ಕೇಳಿ ಶಾಕ್ ಆಯ್ತು. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು. ಈ ಪ್ರಕರಣದ ತೀರ್ಪಿನ ಮೇಲೆ ಕುತೂಹಲ ಇದೆ ಎಂದು ದಿವ್ಯಾ ಸುರೇರ್ಶ್ ಹೇಳಿದ್ದಾರೆ.
ಇದನ್ನೂ ಓದಿ: ಓದಿನಲ್ಲಿ ಮುಂದಿರೋದೆ ತಪ್ಪಾಯ್ತಾ! ವಿದ್ಯಾರ್ಥಿನಿಗೆ ಶಿಕ್ಷಕನ ಪತ್ನಿಯಿಂದ ಟಾರ್ಚರ್.. ಸೂಸೈಡ್ ಮಾಡಿಕೊಂಡ ಬಾಲಕಿ
ಬಳಿಕ ಮಾತು ಮುಂದುವರೆಸಿದ ಅವರು, ನನಗೂ ಅಶ್ಲೀಲ ಮೆಸೇಜ್ಗಳು ಬಂದಿದೆ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ಕೆಟ್ಟ ಕಾಮೆಂಟ್ಗಳಿಗೆ ನಾನು ರಿಪ್ಲೈ ಮಾಡೋದೇ ಇಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ದಿವ್ಯಾ ಸುರೇಶ್ ಪ್ರತಿಕ್ರಿಯೆ
ದರ್ಶನ್ ಅರೆಸ್ಟ್ ಆಗಿರೋ ಬಗ್ಗೆ ದಿವ್ಯಾ ಸುರೇಶ್ ಏನಂದ್ರು ಗೊತ್ತಾ?
ಜಡ್ಜ್ಮೆಂಟ್ ಮೇಲೆ ಕುತೂಹಲ ಇದೆ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ
ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ದಿವ್ಯಾ ಸುರೇಶ್ ನಟ ದರ್ಶನ್ ಪ್ರಕರಣದ ಕುರಿತಾಗಿ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು ಎಂದಿದ್ದಾರೆ ದರ್ಶನ್ ಜಡ್ಜ್ಮೆಂಟ್ ಮೇಲೆ ಕ್ಯೂರಿಯಾಸಿಟಿ.
ಇದನ್ನೂ ಓದಿ: ದರ್ಶನ್ಗೆ ಜೈಲಿನಲ್ಲಿ ಮತ್ತೊಂದು ಸಂಕಷ್ಟ.. ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ.. ಅಂಥದ್ದೇನಾಯ್ತು?
ರೇಣುಕಾಸ್ವಾಮಿ ಪ್ರಕರಣ ಕೇಳಿ ಶಾಕ್ ಆಯ್ತು. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು. ಈ ಪ್ರಕರಣದ ತೀರ್ಪಿನ ಮೇಲೆ ಕುತೂಹಲ ಇದೆ ಎಂದು ದಿವ್ಯಾ ಸುರೇರ್ಶ್ ಹೇಳಿದ್ದಾರೆ.
ಇದನ್ನೂ ಓದಿ: ಓದಿನಲ್ಲಿ ಮುಂದಿರೋದೆ ತಪ್ಪಾಯ್ತಾ! ವಿದ್ಯಾರ್ಥಿನಿಗೆ ಶಿಕ್ಷಕನ ಪತ್ನಿಯಿಂದ ಟಾರ್ಚರ್.. ಸೂಸೈಡ್ ಮಾಡಿಕೊಂಡ ಬಾಲಕಿ
ಬಳಿಕ ಮಾತು ಮುಂದುವರೆಸಿದ ಅವರು, ನನಗೂ ಅಶ್ಲೀಲ ಮೆಸೇಜ್ಗಳು ಬಂದಿದೆ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ಕೆಟ್ಟ ಕಾಮೆಂಟ್ಗಳಿಗೆ ನಾನು ರಿಪ್ಲೈ ಮಾಡೋದೇ ಇಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ