ಕೋಪಗೊಂಡು ಮಾವುತನ ಮೇಲೆ ದಾಳಿ ಮಾಡಿದ ಆನೆ
ಸೊಂಡಿಲಲ್ಲಿ ಎತ್ತಿ ಕಾಲಿನಲ್ಲಿ ತುಳಿದು ಮಾವುತನನ್ನು ಸಾಯಿಸಿದ ಆನೆ
ಮಾವುತನನ್ನು ಕೊಂದ ದೇವಸ್ಥಾನ ಆನೆ.. 26 ವರ್ಷದ ಮಾವುತ ಸಾವು
ಮಾವುತನೋರ್ವ ಆನೆ ತುಳಿತದಿಂದ ಸಾವನ್ನಪ್ಪಿದ ಘಟನೆ ಕೇರಳದ ವೈಕೋಮ್ನಲ್ಲಿ ನಡೆದಿದೆ. ಪುತ್ತುಪ್ಪಲ್ಲಿ ಮೂಲದ 26 ವರ್ಷದ ಅರವಿಂದ್ ಎಂಬಾತ ಸಾವನ್ನಪ್ಪಿದ್ದಾರೆ.
ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಆನೆ ಮಾವುತನ ಮೇಲೆ ದಾಳಿ ಮಾಡಿದೆ. ಕುಂಜುಲಕ್ಷ್ಮೀ ಎಂಬ ಆನೆಯು ಅರವಿಂದ್ನನ್ನು ಸೊಂಡಿಲಿನಲ್ಲಿ ಬಿಸಿ ಬಳಿಕ ಕಾಲಿನಲ್ಲಿ ತುಳಿದಿದೆ.
Mahout trampled to death by elephant during temple ritual in Keralahttps://t.co/Y2tOgVkLxS pic.twitter.com/NiwYl9ofLs
— JΛYΣƧΉ (@baldwhiner) April 4, 2024
ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಶಾಸಕ ಆತ್ಮಹತ್ಯೆಗೆ ಶರಣು.. ವಿಷ ಸೇವಿಸಿದ್ದ ತಂದೆಯ ಸ್ಥಿತಿ ಗಂಭೀರ
ದೃಶ್ಯದಲ್ಲಿ ಕಂಡುಬಂದಂತೆ ಅರವಿಂದ್ ಆನೆಯ ಕಾಲಿನ ಬಳಿ ಹೋದಾಗ ದಾಳಿ ಮಾಡಿದೆ. ಸೊಂಡಿನಲ್ಲಿ ಬೀಸಿ ನೆಲಕ್ಕೆ ಬೀಳಿಸಿ ತುಳಿದಿದೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ಮಾವುತ ಅರವಿಂದ್ನನ್ನು ರಕ್ಷಿಸಲು ಮುಂದಾಗುತ್ತಾರೆ. ಕೂಡಲೇ ಅವರನ್ನು ನೆರೆದಿದ್ದವರು ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಅರವಿಂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೋಪಗೊಂಡು ಮಾವುತನ ಮೇಲೆ ದಾಳಿ ಮಾಡಿದ ಆನೆ
ಸೊಂಡಿಲಲ್ಲಿ ಎತ್ತಿ ಕಾಲಿನಲ್ಲಿ ತುಳಿದು ಮಾವುತನನ್ನು ಸಾಯಿಸಿದ ಆನೆ
ಮಾವುತನನ್ನು ಕೊಂದ ದೇವಸ್ಥಾನ ಆನೆ.. 26 ವರ್ಷದ ಮಾವುತ ಸಾವು
ಮಾವುತನೋರ್ವ ಆನೆ ತುಳಿತದಿಂದ ಸಾವನ್ನಪ್ಪಿದ ಘಟನೆ ಕೇರಳದ ವೈಕೋಮ್ನಲ್ಲಿ ನಡೆದಿದೆ. ಪುತ್ತುಪ್ಪಲ್ಲಿ ಮೂಲದ 26 ವರ್ಷದ ಅರವಿಂದ್ ಎಂಬಾತ ಸಾವನ್ನಪ್ಪಿದ್ದಾರೆ.
ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಆನೆ ಮಾವುತನ ಮೇಲೆ ದಾಳಿ ಮಾಡಿದೆ. ಕುಂಜುಲಕ್ಷ್ಮೀ ಎಂಬ ಆನೆಯು ಅರವಿಂದ್ನನ್ನು ಸೊಂಡಿಲಿನಲ್ಲಿ ಬಿಸಿ ಬಳಿಕ ಕಾಲಿನಲ್ಲಿ ತುಳಿದಿದೆ.
Mahout trampled to death by elephant during temple ritual in Keralahttps://t.co/Y2tOgVkLxS pic.twitter.com/NiwYl9ofLs
— JΛYΣƧΉ (@baldwhiner) April 4, 2024
ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಶಾಸಕ ಆತ್ಮಹತ್ಯೆಗೆ ಶರಣು.. ವಿಷ ಸೇವಿಸಿದ್ದ ತಂದೆಯ ಸ್ಥಿತಿ ಗಂಭೀರ
ದೃಶ್ಯದಲ್ಲಿ ಕಂಡುಬಂದಂತೆ ಅರವಿಂದ್ ಆನೆಯ ಕಾಲಿನ ಬಳಿ ಹೋದಾಗ ದಾಳಿ ಮಾಡಿದೆ. ಸೊಂಡಿನಲ್ಲಿ ಬೀಸಿ ನೆಲಕ್ಕೆ ಬೀಳಿಸಿ ತುಳಿದಿದೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ಮಾವುತ ಅರವಿಂದ್ನನ್ನು ರಕ್ಷಿಸಲು ಮುಂದಾಗುತ್ತಾರೆ. ಕೂಡಲೇ ಅವರನ್ನು ನೆರೆದಿದ್ದವರು ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಅರವಿಂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ