newsfirstkannada.com

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ.. ಕಾರಣ?

Share :

Published April 1, 2024 at 12:15pm

    ಮುದ್ದಾದ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ತಂದೆ

    ಆಳವಾದ ಬಾವಿಗೆ ಹಾರಿ ಪ್ರಾಣಬಿಟ್ಟ ಅಪ್ಪ ಮತ್ತು ಮಕ್ಕಳು

    ಮಕ್ಕಳ ಜೊತೆಗೆ ತಂದೆ ಆತ್ನಹತ್ಯೆ ಮಾಡಿಕೊಳ್ಳಲು ನಿಖರ ಕಾರಣ?

ಕೋಲಾರ: ತಂದೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಗೆ ಹಾರಿ ಮಕ್ಕಳೊಂದಿಗೆ ತಂದೆ ಪ್ರಾಣಬಿಟ್ಟಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಸೀಗೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾರಾಯಣಸ್ವಾಮಿ (40) ತನ್ನಿಬ್ಬರು ಮಕ್ಕಳಾದ ಪವನ್ (12) ನಿತಿನ್ (10) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: APRIL FOOL: ತಮಾಷೆ ಮಿತಿಯಾಗಿರಲಿ.. ಭಾರತಕ್ಕೂ ಫ್ರಾನ್ಸಿಗರ ‘ಏಪ್ರಿಲ್​ ಫೂಲ್’​ ಗೇಲಿಗೂ ಸಂಬಂಧವಿದೆಯಾ?

ಆತ್ಮಹತ್ಯೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ.. ಕಾರಣ?

https://newsfirstlive.com/wp-content/uploads/2024/04/Kolar.jpg

    ಮುದ್ದಾದ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ತಂದೆ

    ಆಳವಾದ ಬಾವಿಗೆ ಹಾರಿ ಪ್ರಾಣಬಿಟ್ಟ ಅಪ್ಪ ಮತ್ತು ಮಕ್ಕಳು

    ಮಕ್ಕಳ ಜೊತೆಗೆ ತಂದೆ ಆತ್ನಹತ್ಯೆ ಮಾಡಿಕೊಳ್ಳಲು ನಿಖರ ಕಾರಣ?

ಕೋಲಾರ: ತಂದೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಗೆ ಹಾರಿ ಮಕ್ಕಳೊಂದಿಗೆ ತಂದೆ ಪ್ರಾಣಬಿಟ್ಟಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಸೀಗೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾರಾಯಣಸ್ವಾಮಿ (40) ತನ್ನಿಬ್ಬರು ಮಕ್ಕಳಾದ ಪವನ್ (12) ನಿತಿನ್ (10) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: APRIL FOOL: ತಮಾಷೆ ಮಿತಿಯಾಗಿರಲಿ.. ಭಾರತಕ್ಕೂ ಫ್ರಾನ್ಸಿಗರ ‘ಏಪ್ರಿಲ್​ ಫೂಲ್’​ ಗೇಲಿಗೂ ಸಂಬಂಧವಿದೆಯಾ?

ಆತ್ಮಹತ್ಯೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More