ಫಾರೆಸ್ಟ್ ಏರಿಯಾದಲ್ಲಿ ಒಣ ಎಲೆಗೆ ತಗುಲಿರುವ ಬೆಂಕಿ
ಪತಂದೂರು ಅಗ್ರಹಾರ ಸಮೀಪ ನಡೆದ ಅಗ್ನಿ ಅವಘಡ
ಬೆಂಕಿಯನ್ನ ಹತೋಟಿಗೆ ತಂದ ಅಗ್ನಿಶಾಮಕ ದಳದ ಸಿಬ್ಬಂದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲು ಹೆಚ್ಚಾಗುತ್ತಿದೆ. ರಣ ಭೀಕರ ಬಿಸಿಲಿಗೆ ಒಣ ಎಲೆಗೆ ದಿಢೀರ್ ಬೆಂಕಿ ತಗುಲಿದ ಘಟನೆ ಪತಂದೂರು ಅಗ್ರಹಾರದ ಸಮೀಪ ನಡೆದಿದೆ.
ಇದನ್ನೂ ಓದಿ: ಹೃದಯವನ್ನ ಬ್ಯಾಗ್ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ
ಫಾರೆಸ್ಟ್ ಏರಿಯಾದಲ್ಲಿ ಒಣ ಎಲೆಗೆ ಬೆಂಕಿ ತಗುಲಿದೆ. ಅರಣ್ಯ ವಲಯ ಆಗಿದ್ದರಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಕ್ಕ ಪಕ್ಕದ ನಿವಾಸಿಗಳು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎರಡು ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಸದ್ಯ ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಫಾರೆಸ್ಟ್ ಏರಿಯಾದಲ್ಲಿ ಒಣ ಎಲೆಗೆ ತಗುಲಿರುವ ಬೆಂಕಿ
ಪತಂದೂರು ಅಗ್ರಹಾರ ಸಮೀಪ ನಡೆದ ಅಗ್ನಿ ಅವಘಡ
ಬೆಂಕಿಯನ್ನ ಹತೋಟಿಗೆ ತಂದ ಅಗ್ನಿಶಾಮಕ ದಳದ ಸಿಬ್ಬಂದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲು ಹೆಚ್ಚಾಗುತ್ತಿದೆ. ರಣ ಭೀಕರ ಬಿಸಿಲಿಗೆ ಒಣ ಎಲೆಗೆ ದಿಢೀರ್ ಬೆಂಕಿ ತಗುಲಿದ ಘಟನೆ ಪತಂದೂರು ಅಗ್ರಹಾರದ ಸಮೀಪ ನಡೆದಿದೆ.
ಇದನ್ನೂ ಓದಿ: ಹೃದಯವನ್ನ ಬ್ಯಾಗ್ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ
ಫಾರೆಸ್ಟ್ ಏರಿಯಾದಲ್ಲಿ ಒಣ ಎಲೆಗೆ ಬೆಂಕಿ ತಗುಲಿದೆ. ಅರಣ್ಯ ವಲಯ ಆಗಿದ್ದರಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಕ್ಕ ಪಕ್ಕದ ನಿವಾಸಿಗಳು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎರಡು ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಸದ್ಯ ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ