newsfirstkannada.com

×

ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

Share :

Published June 30, 2024 at 1:31pm

    26 ತಿಂಗಳು ಅಧಿಕಾರಾವಧಿಯಲ್ಲಿದ್ದ ಮನೋಜ್​ ಪಾಂಡೆ

    ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸೂಚಿಸುವ ಮೂಲಕ ನಿವೃತ್ತಿ

    ಮನೋಜ್​ ಪಾಂಡೆ ನಿವೃತ್ತಿ ಬಳಿಕ ಉಪೇಂದ್ರ ದ್ವಿವೇದಿಯವರು ಅಧಿಕಾರ ಸ್ವೀಕಾರ

ಭಾರತೀಯ ಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿಯವರನ್ನು ನೇಮಕ ಮಾಡಲಾಗಿದೆ. ಇಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

26 ತಿಂಗಳ ಅಧಿಕಾರಾವಧಿಯಲ್ಲಿ ಮನೋಜ್​ ಪಾಂಡೆಯವರು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿದ್ದರು. ಆದರಿಂದು ತನ್ನ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಗೆದ್ದ ನೆಲದ ಮಣ್ಣನ್ನು ಪ್ರಸಾದವಾಗಿ ಸೇವಿಸಿದ ರೋಹಿತ್ ಶರ್ಮಾ.. ಪಿಚ್​​ಗೆ ಮುತ್ತುಕೊಟ್ಟು ಕೃತಜ್ಞತೆ!

ಮನೋಜ್​ ಪಾಂಡೆಯವರು ಮೇ30ರಂದು ನಿವೃತ್ತರಾಗಬೇಕಾಗಿತ್ತು. ಆದರೆ ಸರ್ಕಾರವು ಅವರ ಸೇವೆಯನ್ನು ಹೆಚ್ಚುವರಿ ತಿಂಗಳಿಗೆ ವಿಸ್ತರಿಸಿತು. ಹಾಗಾಗಿ ಜೂನ್​ 30ರವರೆಗೆ ಸೇವೆ ಸಲ್ಲಿಸಲು ಅವರಿಗೆ ಅವಕಾಶ ನೀಡಿತ್ತು. ಮನೋಜ್​ ಪಾಂಡೆಯವರು ನಿವೃತ್ತರಾದಂತೆ ಇತ್ತ ಉಪೇಂದ್ರ ದ್ವಿವೇದಿಯವರು ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​

ಮನೋಜ್​ ಪಾಂಡೆಯವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸೂಚಿಸುವ ಮೂಲಕ ತಮ್ಮ ಸೇವೆಗೆ ನಿವೃತ್ತಿ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

https://newsfirstlive.com/wp-content/uploads/2024/06/Upendra-Dwivedi.jpg

    26 ತಿಂಗಳು ಅಧಿಕಾರಾವಧಿಯಲ್ಲಿದ್ದ ಮನೋಜ್​ ಪಾಂಡೆ

    ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸೂಚಿಸುವ ಮೂಲಕ ನಿವೃತ್ತಿ

    ಮನೋಜ್​ ಪಾಂಡೆ ನಿವೃತ್ತಿ ಬಳಿಕ ಉಪೇಂದ್ರ ದ್ವಿವೇದಿಯವರು ಅಧಿಕಾರ ಸ್ವೀಕಾರ

ಭಾರತೀಯ ಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿಯವರನ್ನು ನೇಮಕ ಮಾಡಲಾಗಿದೆ. ಇಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

26 ತಿಂಗಳ ಅಧಿಕಾರಾವಧಿಯಲ್ಲಿ ಮನೋಜ್​ ಪಾಂಡೆಯವರು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿದ್ದರು. ಆದರಿಂದು ತನ್ನ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಗೆದ್ದ ನೆಲದ ಮಣ್ಣನ್ನು ಪ್ರಸಾದವಾಗಿ ಸೇವಿಸಿದ ರೋಹಿತ್ ಶರ್ಮಾ.. ಪಿಚ್​​ಗೆ ಮುತ್ತುಕೊಟ್ಟು ಕೃತಜ್ಞತೆ!

ಮನೋಜ್​ ಪಾಂಡೆಯವರು ಮೇ30ರಂದು ನಿವೃತ್ತರಾಗಬೇಕಾಗಿತ್ತು. ಆದರೆ ಸರ್ಕಾರವು ಅವರ ಸೇವೆಯನ್ನು ಹೆಚ್ಚುವರಿ ತಿಂಗಳಿಗೆ ವಿಸ್ತರಿಸಿತು. ಹಾಗಾಗಿ ಜೂನ್​ 30ರವರೆಗೆ ಸೇವೆ ಸಲ್ಲಿಸಲು ಅವರಿಗೆ ಅವಕಾಶ ನೀಡಿತ್ತು. ಮನೋಜ್​ ಪಾಂಡೆಯವರು ನಿವೃತ್ತರಾದಂತೆ ಇತ್ತ ಉಪೇಂದ್ರ ದ್ವಿವೇದಿಯವರು ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​

ಮನೋಜ್​ ಪಾಂಡೆಯವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸೂಚಿಸುವ ಮೂಲಕ ತಮ್ಮ ಸೇವೆಗೆ ನಿವೃತ್ತಿ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More