ಕೊಪ್ಪಳದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆ
ಮಳೆಯಿಂದಾಗಿ ಸಾವನ್ನಪ್ಪಿದ 44 ವರ್ಷದ ಮಹಿಳೆ
ಮಹಿಳೆಯ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ತಹಶೀಲ್ದಾರ್
ಕೊಪ್ಪಳ: ನಿನ್ನೆ ಸುರಿದ ಗುಡುಗು ಸಮೇತ ಮಳೆಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಕುಷ್ಟಗಿ ಹೋಬಳಿಯ ಜಾಗೀರ್ ರಾಂಪುರದಲ್ಲಿ ಮಹಿಳೆ ಸಾವಿಗೀಡಾದಿದ್ದಾಳೆ.
ಇದನ್ನೂ ಓದಿ: ಉತ್ತರಾಖಂಡ ಟ್ರಕ್ಕಿಂಗ್ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು
ರತ್ನಮ್ಮ, ದೊಡ್ಡಪ್ಪ ಗೊರೆಬಾಳ (44) ಸಿಡಿಲು ಬಡಿದು ಉಸಿರು ನಿಲ್ಲಿಸಿದ್ದಾಳೆ. ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ಚೆಕ್ ವಿತರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊಪ್ಪಳದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆ
ಮಳೆಯಿಂದಾಗಿ ಸಾವನ್ನಪ್ಪಿದ 44 ವರ್ಷದ ಮಹಿಳೆ
ಮಹಿಳೆಯ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ತಹಶೀಲ್ದಾರ್
ಕೊಪ್ಪಳ: ನಿನ್ನೆ ಸುರಿದ ಗುಡುಗು ಸಮೇತ ಮಳೆಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಕುಷ್ಟಗಿ ಹೋಬಳಿಯ ಜಾಗೀರ್ ರಾಂಪುರದಲ್ಲಿ ಮಹಿಳೆ ಸಾವಿಗೀಡಾದಿದ್ದಾಳೆ.
ಇದನ್ನೂ ಓದಿ: ಉತ್ತರಾಖಂಡ ಟ್ರಕ್ಕಿಂಗ್ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು
ರತ್ನಮ್ಮ, ದೊಡ್ಡಪ್ಪ ಗೊರೆಬಾಳ (44) ಸಿಡಿಲು ಬಡಿದು ಉಸಿರು ನಿಲ್ಲಿಸಿದ್ದಾಳೆ. ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ಚೆಕ್ ವಿತರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ