newsfirstkannada.com

ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆ.. ಸಿಡಿಲು ಬಡಿದು ಮಹಿಳೆ ಸಾವು

Share :

Published June 7, 2024 at 10:23am

    ಕೊಪ್ಪಳದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆ

    ಮಳೆಯಿಂದಾಗಿ ಸಾವನ್ನಪ್ಪಿದ 44 ವರ್ಷದ ಮಹಿಳೆ

    ಮಹಿಳೆಯ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ತಹಶೀಲ್ದಾರ್

ಕೊಪ್ಪಳ: ನಿನ್ನೆ ಸುರಿದ ಗುಡುಗು ಸಮೇತ ಮಳೆಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಕುಷ್ಟಗಿ ಹೋಬಳಿಯ ಜಾಗೀರ್ ರಾಂಪುರದಲ್ಲಿ ಮಹಿಳೆ ಸಾವಿಗೀಡಾದಿದ್ದಾಳೆ.

ಇದನ್ನೂ ಓದಿ: ಉತ್ತರಾಖಂಡ ಟ್ರಕ್ಕಿಂಗ್​ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು

ರತ್ನಮ್ಮ, ದೊಡ್ಡಪ್ಪ ಗೊರೆಬಾಳ (44) ಸಿಡಿಲು ಬಡಿದು ಉಸಿರು ನಿಲ್ಲಿಸಿದ್ದಾಳೆ. ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ಚೆಕ್ ವಿತರಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆ.. ಸಿಡಿಲು ಬಡಿದು ಮಹಿಳೆ ಸಾವು

https://newsfirstlive.com/wp-content/uploads/2024/06/Koppal.jpg

    ಕೊಪ್ಪಳದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆ

    ಮಳೆಯಿಂದಾಗಿ ಸಾವನ್ನಪ್ಪಿದ 44 ವರ್ಷದ ಮಹಿಳೆ

    ಮಹಿಳೆಯ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ತಹಶೀಲ್ದಾರ್

ಕೊಪ್ಪಳ: ನಿನ್ನೆ ಸುರಿದ ಗುಡುಗು ಸಮೇತ ಮಳೆಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಕುಷ್ಟಗಿ ಹೋಬಳಿಯ ಜಾಗೀರ್ ರಾಂಪುರದಲ್ಲಿ ಮಹಿಳೆ ಸಾವಿಗೀಡಾದಿದ್ದಾಳೆ.

ಇದನ್ನೂ ಓದಿ: ಉತ್ತರಾಖಂಡ ಟ್ರಕ್ಕಿಂಗ್​ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು

ರತ್ನಮ್ಮ, ದೊಡ್ಡಪ್ಪ ಗೊರೆಬಾಳ (44) ಸಿಡಿಲು ಬಡಿದು ಉಸಿರು ನಿಲ್ಲಿಸಿದ್ದಾಳೆ. ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ಚೆಕ್ ವಿತರಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More