newsfirstkannada.com

ಉತ್ತರಾಖಂಡ ಟ್ರಕ್ಕಿಂಗ್​ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು

ಚಾರಣ ಹೋಗಿದ್ದ ತಂಡ

Share :

Published June 7, 2024 at 9:24am

Update June 7, 2024 at 9:25am

    ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿವೆ ಮೃತದೇಹಗಳು

    ಈಗಾಗಲೇ ಇಂಡಿಗೋ 6E 6612 ವಿಮಾನದಲ್ಲಿ ಬಂದ 3 ಮೃತದೇಹಗಳು

    ಚಾರಣ ತೆರಳಿದ್ದ 9 ಕನ್ನಡಿಗರ ದುರಂತ ಸಾವಿಗೆ ರಾಜ್ಯದ ಜನರು ಕಣ್ಣೀರು

ಉತ್ತರಾಖಂಡ: ಚಾರಣ ತೆರಳಿದ್ದ 9 ಮಂದಿ ಕನ್ನಡಿಗರು ಸಾವನ್ನಪ್ಪಿದ ದುರ್ಘಟನೆ ರಾಜ್ಯದ ಜನರನ್ನು ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿದೆ. ಇಂದು ಸಾವನ್ನಪ್ಪಿದವರ ಮೃತದೇಹಗಳು ಬೆಂಗಳೂರಿಗೆ ಬರಲಿದೆ.

ದೆಹಲಿಯಿಂದ ಬೆಂಗಳೂರಿಗೆ

ದೆಹಲಿಯ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 9 ಮಂದಿಯ ಮೃತದೇಹಗಳು ಬರಲಿದೆ. ಬೆಳಗ್ಗೆ 5:45 ಕ್ಕೆ ಇಂಡಿಗೋ 6E 6612 ವಿಮಾನದಲ್ಲಿ ದೆಹಲಿಯಿಂದ 3 ಮೃತದೇಹಗಳು ಹೊರಟು ಬೆಂಗಳೂರಿಗೆ ಬಂದಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು.. ಬೆಂಗಳೂರಲ್ಲಿ ಇಂದು ಈ ಸಮಯಕ್ಕೆ ಮಳೆ ಬರುತ್ತೆ! ಬೇಗ ಗೂಡು ಸೇರಿ

ಬೆಳಗ್ಗೆ 8:30 ಕ್ಕೆ ಟರ್ಮಿನಲ್ 1 ಗೆ ಮೂರು ಮೃತದೇಹಗಳು ಬಂದಿದೆ. ಪದ್ಮಿನಿ ಹೆಗ್ಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್ ಮೃತದೇಹಗಳು ಮೊದಲ ವಿಮಾನದಲ್ಲಿ ಬಂದಿವೆ. ನಂತರ ಬೇರೆ ಬೇರೆ ವಿಮಾನಗಳಲ್ಲಿ ಇನ್ನುಳಿದ ಮೃತದೇಹಗಳು ಬರಲಿವೆ.

ಸಾವನ್ನಪ್ಪಿರುವ 9 ಮಂದಿ

ಇದನ್ನೂ ಓದಿ: VIDEO: ಸೆಲ್ಫಿ ತಂದ ಆಪತ್ತು.. ಕಣ್ಣೆದುರೇ ಟ್ರೈನ್ ಗುದ್ದಿ ಸಾವನ್ನಪ್ಪಿದ ಯುವತಿ!

ಎರಡನೇ ರೌಂಡ್​ನಲ್ಲಿ ಎರಡು ಮೃತದೇಹಗಳು ಬೆಂಗಳೂರಿಗೆ ಬರಲಿವೆ. ವಿನಾಯಕ ಮುನ್ಗೂರ್ವಾಡಿ, ಸುಜಾತ ಮುನ್ಗೂರ್ವಾಡಿ ಮೃತದೇಹಗಳು ಬೆಳಗ್ಗೆ 11 ಘಂಟೆಗೆ ನಗರಕ್ಕೆ ಬರಲಿವೆ. ದೆಹಲಿಯಿಂದ ಬೆಳಗ್ಗೆ 8:15 ಹೊರಟು ಬೆಂಗಳೂರಿಗೆ 11 ಕ್ಕೆ ಇಂಡಿಗೋ 6E 308 ವಿಮಾನದ ಮೂಲಕ ಬೆಂಗಳೂರು ಏರ್​ಪೋರ್ಟ್​ ತಲುಪಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಾಖಂಡ ಟ್ರಕ್ಕಿಂಗ್​ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು

https://newsfirstlive.com/wp-content/uploads/2024/06/Trucking.jpg

    ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿವೆ ಮೃತದೇಹಗಳು

    ಈಗಾಗಲೇ ಇಂಡಿಗೋ 6E 6612 ವಿಮಾನದಲ್ಲಿ ಬಂದ 3 ಮೃತದೇಹಗಳು

    ಚಾರಣ ತೆರಳಿದ್ದ 9 ಕನ್ನಡಿಗರ ದುರಂತ ಸಾವಿಗೆ ರಾಜ್ಯದ ಜನರು ಕಣ್ಣೀರು

ಉತ್ತರಾಖಂಡ: ಚಾರಣ ತೆರಳಿದ್ದ 9 ಮಂದಿ ಕನ್ನಡಿಗರು ಸಾವನ್ನಪ್ಪಿದ ದುರ್ಘಟನೆ ರಾಜ್ಯದ ಜನರನ್ನು ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿದೆ. ಇಂದು ಸಾವನ್ನಪ್ಪಿದವರ ಮೃತದೇಹಗಳು ಬೆಂಗಳೂರಿಗೆ ಬರಲಿದೆ.

ದೆಹಲಿಯಿಂದ ಬೆಂಗಳೂರಿಗೆ

ದೆಹಲಿಯ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 9 ಮಂದಿಯ ಮೃತದೇಹಗಳು ಬರಲಿದೆ. ಬೆಳಗ್ಗೆ 5:45 ಕ್ಕೆ ಇಂಡಿಗೋ 6E 6612 ವಿಮಾನದಲ್ಲಿ ದೆಹಲಿಯಿಂದ 3 ಮೃತದೇಹಗಳು ಹೊರಟು ಬೆಂಗಳೂರಿಗೆ ಬಂದಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು.. ಬೆಂಗಳೂರಲ್ಲಿ ಇಂದು ಈ ಸಮಯಕ್ಕೆ ಮಳೆ ಬರುತ್ತೆ! ಬೇಗ ಗೂಡು ಸೇರಿ

ಬೆಳಗ್ಗೆ 8:30 ಕ್ಕೆ ಟರ್ಮಿನಲ್ 1 ಗೆ ಮೂರು ಮೃತದೇಹಗಳು ಬಂದಿದೆ. ಪದ್ಮಿನಿ ಹೆಗ್ಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್ ಮೃತದೇಹಗಳು ಮೊದಲ ವಿಮಾನದಲ್ಲಿ ಬಂದಿವೆ. ನಂತರ ಬೇರೆ ಬೇರೆ ವಿಮಾನಗಳಲ್ಲಿ ಇನ್ನುಳಿದ ಮೃತದೇಹಗಳು ಬರಲಿವೆ.

ಸಾವನ್ನಪ್ಪಿರುವ 9 ಮಂದಿ

ಇದನ್ನೂ ಓದಿ: VIDEO: ಸೆಲ್ಫಿ ತಂದ ಆಪತ್ತು.. ಕಣ್ಣೆದುರೇ ಟ್ರೈನ್ ಗುದ್ದಿ ಸಾವನ್ನಪ್ಪಿದ ಯುವತಿ!

ಎರಡನೇ ರೌಂಡ್​ನಲ್ಲಿ ಎರಡು ಮೃತದೇಹಗಳು ಬೆಂಗಳೂರಿಗೆ ಬರಲಿವೆ. ವಿನಾಯಕ ಮುನ್ಗೂರ್ವಾಡಿ, ಸುಜಾತ ಮುನ್ಗೂರ್ವಾಡಿ ಮೃತದೇಹಗಳು ಬೆಳಗ್ಗೆ 11 ಘಂಟೆಗೆ ನಗರಕ್ಕೆ ಬರಲಿವೆ. ದೆಹಲಿಯಿಂದ ಬೆಳಗ್ಗೆ 8:15 ಹೊರಟು ಬೆಂಗಳೂರಿಗೆ 11 ಕ್ಕೆ ಇಂಡಿಗೋ 6E 308 ವಿಮಾನದ ಮೂಲಕ ಬೆಂಗಳೂರು ಏರ್​ಪೋರ್ಟ್​ ತಲುಪಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More