ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ನಟ ಪ್ರಕಾಶ್ ರಾಜ್
ಪ್ರಕಾಶ್ ರಾಜ್ ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು
ಸಿನಿಮಾದಲ್ಲಿ ವಿಲನ್ ಆಗಿರೋ ಪ್ರಕಾರ್ ರಿಯಲ್ ಲೈಫಲ್ಲಿ ಮಾತ್ರ ಹೀರೋ..!
ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ಬಹುಭಾಷ ನಟ ಪ್ರಕಾಶ್ ರಾಜ್. ಇವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಪ್ರತಿ ಚಿತ್ರದಲ್ಲೂ ತಮ್ಮ ಪ್ರತಿಭೆ ಮತ್ತು ವಿಭಿನ್ನ ನಟನೆಯಿಂದಲೇ ಹೆಸರು ಮಾಡಿದವರು. ಇಂದು ಅಂದರೆ ಮಾರ್ಚ್ 26ನೇ ತಾರೀಕು ನಟ ಪ್ರಕಾಶ್ ರಾಜ್ ಜನ್ಮದಿನ.
ಗೌರಿ ಲಂಕೇಶ್ ಹತ್ಯೆ ಬಳಿಕ ನಟ ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ದಾಳಿ ಮಾಡಿಕೊಂಡು ಬಂದವರು. ಅಷ್ಟೇ ಅಲ್ಲ, ಬಹಿರಂಗವಾಗಿ ಆರ್ಎಸ್ಎಸ್ ಮತ್ತು ಸಂಘಪರಿವಾರದ ವಿರುದ್ಧ ಆಕ್ರೋಶ ಹೊರಹಾಕಿದವರು. ಇಂದಿಂಗೂ ಪ್ರಕಾಶ್ ರಾಜ್ ಅವರನ್ನು ಕಂಡರೆ ಹಲವರಿಗೆ ಇಷ್ಟ. ಇನ್ನೂ ಹಲವರಿಗೆ ಪ್ರಕಾಶ್ ರಾಜ್ ಕಡು ವಿರೋಧಿ. ಸಿನಿಮಾದಲ್ಲಿ ವಿಲನ್ ಆಗಿರೋ ಪ್ರಕಾರ್ ರಿಯಲ್ ಲೈಫಲ್ಲಿ ಮಾತ್ರ ಹೀರೋ ಇದಕ್ಕೆ ಕಾರಣ ತಾವು ಮಾಡುತ್ತಿರೋ ಸಮಾಜಮುಖಿ ಕಾರ್ಯಗಳು.
ಜನಪ್ರತಿನಿಧಿಗಳನ್ನು ಪ್ರಶ್ನಿಸುವುದು ಮಾತ್ರವಲ್ಲದೇ ತನ್ನ ಫೌಂಡೇಷನ್ ಮೂಲಕ ಹಲವಾರು ಕೆಲಸಗಳನ್ನು ಪ್ರಕಾಶ್ ರಾಜ್ ಮಾಡಿದ್ದಾರೆ. ಸ್ವತಃ ಅಭಿವೃದ್ಧಿ ಕಾರ್ಯಗಳಿಗೆ ಕೈ ಹಾಕುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರಕಾಶ್ ರಾಜ್ ಪ್ರದರ್ಶಿಸುತ್ತಿರುವುದು ಇದು ಹೊಸತೇನಲ್ಲ.
ಪ್ರಕಾಶ್ ರಾಜ್ ಸಮಾಜಮುಖಿ ಕಾರ್ಯಗಳು ಹೀಗಿವೆ..!
ಇದನ್ನೂ ಓದಿ: BMTC ಬಸ್ನಲ್ಲಿ ಹಲ್ಲೆ ಮಾಡಿದ ಕೇಸ್ಗೆ ಹೊಸ ಟ್ವಿಸ್ಟ್; ಕಿರಿಕ್ ಮಾಡಿದ್ಯಾರು? ಕಂಡಕ್ಟರ್ಗೆ ಸಸ್ಪೆಂಡ್ ಶಿಕ್ಷೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ನಟ ಪ್ರಕಾಶ್ ರಾಜ್
ಪ್ರಕಾಶ್ ರಾಜ್ ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು
ಸಿನಿಮಾದಲ್ಲಿ ವಿಲನ್ ಆಗಿರೋ ಪ್ರಕಾರ್ ರಿಯಲ್ ಲೈಫಲ್ಲಿ ಮಾತ್ರ ಹೀರೋ..!
ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ಬಹುಭಾಷ ನಟ ಪ್ರಕಾಶ್ ರಾಜ್. ಇವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಪ್ರತಿ ಚಿತ್ರದಲ್ಲೂ ತಮ್ಮ ಪ್ರತಿಭೆ ಮತ್ತು ವಿಭಿನ್ನ ನಟನೆಯಿಂದಲೇ ಹೆಸರು ಮಾಡಿದವರು. ಇಂದು ಅಂದರೆ ಮಾರ್ಚ್ 26ನೇ ತಾರೀಕು ನಟ ಪ್ರಕಾಶ್ ರಾಜ್ ಜನ್ಮದಿನ.
ಗೌರಿ ಲಂಕೇಶ್ ಹತ್ಯೆ ಬಳಿಕ ನಟ ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ದಾಳಿ ಮಾಡಿಕೊಂಡು ಬಂದವರು. ಅಷ್ಟೇ ಅಲ್ಲ, ಬಹಿರಂಗವಾಗಿ ಆರ್ಎಸ್ಎಸ್ ಮತ್ತು ಸಂಘಪರಿವಾರದ ವಿರುದ್ಧ ಆಕ್ರೋಶ ಹೊರಹಾಕಿದವರು. ಇಂದಿಂಗೂ ಪ್ರಕಾಶ್ ರಾಜ್ ಅವರನ್ನು ಕಂಡರೆ ಹಲವರಿಗೆ ಇಷ್ಟ. ಇನ್ನೂ ಹಲವರಿಗೆ ಪ್ರಕಾಶ್ ರಾಜ್ ಕಡು ವಿರೋಧಿ. ಸಿನಿಮಾದಲ್ಲಿ ವಿಲನ್ ಆಗಿರೋ ಪ್ರಕಾರ್ ರಿಯಲ್ ಲೈಫಲ್ಲಿ ಮಾತ್ರ ಹೀರೋ ಇದಕ್ಕೆ ಕಾರಣ ತಾವು ಮಾಡುತ್ತಿರೋ ಸಮಾಜಮುಖಿ ಕಾರ್ಯಗಳು.
ಜನಪ್ರತಿನಿಧಿಗಳನ್ನು ಪ್ರಶ್ನಿಸುವುದು ಮಾತ್ರವಲ್ಲದೇ ತನ್ನ ಫೌಂಡೇಷನ್ ಮೂಲಕ ಹಲವಾರು ಕೆಲಸಗಳನ್ನು ಪ್ರಕಾಶ್ ರಾಜ್ ಮಾಡಿದ್ದಾರೆ. ಸ್ವತಃ ಅಭಿವೃದ್ಧಿ ಕಾರ್ಯಗಳಿಗೆ ಕೈ ಹಾಕುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರಕಾಶ್ ರಾಜ್ ಪ್ರದರ್ಶಿಸುತ್ತಿರುವುದು ಇದು ಹೊಸತೇನಲ್ಲ.
ಪ್ರಕಾಶ್ ರಾಜ್ ಸಮಾಜಮುಖಿ ಕಾರ್ಯಗಳು ಹೀಗಿವೆ..!
ಇದನ್ನೂ ಓದಿ: BMTC ಬಸ್ನಲ್ಲಿ ಹಲ್ಲೆ ಮಾಡಿದ ಕೇಸ್ಗೆ ಹೊಸ ಟ್ವಿಸ್ಟ್; ಕಿರಿಕ್ ಮಾಡಿದ್ಯಾರು? ಕಂಡಕ್ಟರ್ಗೆ ಸಸ್ಪೆಂಡ್ ಶಿಕ್ಷೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ