ಈಗ ರಾಜಸ್ಥಾನ ಅಂದ್ರೆ ಸ್ಯಾಮ್ಸನ್, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ
ಸಂಜು ಸ್ಯಾಮ್ಸನ್ IPLಗೆ ಬರಲು ಮಾಜಿ ಪ್ಲೇಯರ್ ಕಾರಣನಾ..?
ಐಪಿಎಲ್ ವೇಳೆ ಹೋಟೆಲ್ನಲ್ಲಿ ರಾಹುಲ್ ದ್ರಾವಿಡ್ರನ್ನ ಭೇಟಿ
ಶ್ರೀಶಾಂತ್ ಹೇಳಿದ ಒಂದೇ ಒಂದು ಸುಳ್ಳು ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಕರಿಯರ್ ಚೇಂಜ್ ಮಾಡ್ತು. ಆ ಸುಳ್ಳುನಿಂದ ಸ್ಯಾಮ್ಸನ್ ವಿಶ್ವದಗಲಕ್ಕೆ ಪರಿಚಯವಾದ್ರು. ಅಷ್ಟಕ್ಕೂ ಒಂದು ಸುಳ್ಳು ಫೈರಿ ಬ್ಯಾಟರ್ ಸ್ಯಾಮ್ಸನ್ ಬದುಕನ್ನ ಕಲರ್ಫುಲ್ ಆಗಿಸಿದ್ದೇಗೆ?.
ಸಂಜು ಸ್ಯಾಮ್ಸನ್.. ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು. ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ಅಂದ್ರೆ ಸ್ಯಾಮ್ಸನ್, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ ಅನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಗಳಿಸಿದ್ದಾರೆ. ಇಂತಹ ಸಂಜು ಸ್ಯಾಮ್ಸನ್ ಐಪಿಎಲ್ಗೆ ಡೆಬ್ಯು ಮಾಡಲು ಕಾರಣ ಎಸ್ ಶ್ರೀಶಾಂತ್. ಟೀಮ್ ಇಂಡಿಯಾ ಮಾಜಿ ವೇಗಿ ಹೇಳಿದ ಒಂದು ಸುಳ್ಳು ಸ್ಯಾಮ್ಸನ್ ಕರಿಯರ್ರನ್ನೇ ಬದಲಿಸ್ತು. ಆ ಕಥೆಯನ್ನ ಬಿಗ್ ಹಿಟ್ಟರ್ ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ
ಆಗ ನಾನು ಕೆಕೆಆರ್ ತಂಡದಲ್ಲಿದ್ದೆ. ಆದರೆ ಆಡಲು ಅವಕಾಶ ಸಿಗಲಿಲ್ಲ. ಎಸ್ ಶ್ರೀಶಾಂತ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ರು. ಕೆಕೆಆರ್ ಎದುರಿನ ಪಂದ್ಯ ಮುಗಿದ ಬಳಿಕ ಶ್ರೀಶಾಂತ್ ರಾಜಸ್ಥಾನ ತಂಡದ ಕ್ಯಾಪ್ಟನ್ ರಾಹುಲ್ ದ್ರಾವಿಡ್ರನ್ನ ಹೋಟೆಲ್ನಲ್ಲಿ ತಡೆದು, ಈ ಹುಡುಗ ಕೇರಳದವನು. ಸ್ಥಳೀಯ ಟೂರ್ನಿಯಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿದ್ದಾರೆ. ನಾವು ಈತನಿಗೆ ಟ್ರಯಲ್ ಕೊಡಬಹುದು ಎಂದು ಹೇಳುತ್ತಾರೆ. ಆದರೆ ಅದೆಲ್ಲವೂ ಶುದ್ಧ ಸುಳ್ಳು. ನಾನು ಒಂದೂ ಸಿಕ್ಸ್ ಅನ್ನ ಹೊಡೆದಿರಲಿಲ್ಲ. ಆದರೆ ರಾಹುಲ್ ಭಾಯ್, ಶ್ರೀಶಾಂತ್ ಮಾತನ್ನ ನಂಬಿ ನನ್ನನ್ನ ಟ್ರಯಲ್ಸ್ಗೆ ಕರೆಸಿದ್ರು. ಕೊನೆಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಈಗ ರಾಜಸ್ಥಾನ ಅಂದ್ರೆ ಸ್ಯಾಮ್ಸನ್, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ
ಸಂಜು ಸ್ಯಾಮ್ಸನ್ IPLಗೆ ಬರಲು ಮಾಜಿ ಪ್ಲೇಯರ್ ಕಾರಣನಾ..?
ಐಪಿಎಲ್ ವೇಳೆ ಹೋಟೆಲ್ನಲ್ಲಿ ರಾಹುಲ್ ದ್ರಾವಿಡ್ರನ್ನ ಭೇಟಿ
ಶ್ರೀಶಾಂತ್ ಹೇಳಿದ ಒಂದೇ ಒಂದು ಸುಳ್ಳು ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಕರಿಯರ್ ಚೇಂಜ್ ಮಾಡ್ತು. ಆ ಸುಳ್ಳುನಿಂದ ಸ್ಯಾಮ್ಸನ್ ವಿಶ್ವದಗಲಕ್ಕೆ ಪರಿಚಯವಾದ್ರು. ಅಷ್ಟಕ್ಕೂ ಒಂದು ಸುಳ್ಳು ಫೈರಿ ಬ್ಯಾಟರ್ ಸ್ಯಾಮ್ಸನ್ ಬದುಕನ್ನ ಕಲರ್ಫುಲ್ ಆಗಿಸಿದ್ದೇಗೆ?.
ಸಂಜು ಸ್ಯಾಮ್ಸನ್.. ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು. ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ಅಂದ್ರೆ ಸ್ಯಾಮ್ಸನ್, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ ಅನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಗಳಿಸಿದ್ದಾರೆ. ಇಂತಹ ಸಂಜು ಸ್ಯಾಮ್ಸನ್ ಐಪಿಎಲ್ಗೆ ಡೆಬ್ಯು ಮಾಡಲು ಕಾರಣ ಎಸ್ ಶ್ರೀಶಾಂತ್. ಟೀಮ್ ಇಂಡಿಯಾ ಮಾಜಿ ವೇಗಿ ಹೇಳಿದ ಒಂದು ಸುಳ್ಳು ಸ್ಯಾಮ್ಸನ್ ಕರಿಯರ್ರನ್ನೇ ಬದಲಿಸ್ತು. ಆ ಕಥೆಯನ್ನ ಬಿಗ್ ಹಿಟ್ಟರ್ ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ
ಆಗ ನಾನು ಕೆಕೆಆರ್ ತಂಡದಲ್ಲಿದ್ದೆ. ಆದರೆ ಆಡಲು ಅವಕಾಶ ಸಿಗಲಿಲ್ಲ. ಎಸ್ ಶ್ರೀಶಾಂತ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ರು. ಕೆಕೆಆರ್ ಎದುರಿನ ಪಂದ್ಯ ಮುಗಿದ ಬಳಿಕ ಶ್ರೀಶಾಂತ್ ರಾಜಸ್ಥಾನ ತಂಡದ ಕ್ಯಾಪ್ಟನ್ ರಾಹುಲ್ ದ್ರಾವಿಡ್ರನ್ನ ಹೋಟೆಲ್ನಲ್ಲಿ ತಡೆದು, ಈ ಹುಡುಗ ಕೇರಳದವನು. ಸ್ಥಳೀಯ ಟೂರ್ನಿಯಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿದ್ದಾರೆ. ನಾವು ಈತನಿಗೆ ಟ್ರಯಲ್ ಕೊಡಬಹುದು ಎಂದು ಹೇಳುತ್ತಾರೆ. ಆದರೆ ಅದೆಲ್ಲವೂ ಶುದ್ಧ ಸುಳ್ಳು. ನಾನು ಒಂದೂ ಸಿಕ್ಸ್ ಅನ್ನ ಹೊಡೆದಿರಲಿಲ್ಲ. ಆದರೆ ರಾಹುಲ್ ಭಾಯ್, ಶ್ರೀಶಾಂತ್ ಮಾತನ್ನ ನಂಬಿ ನನ್ನನ್ನ ಟ್ರಯಲ್ಸ್ಗೆ ಕರೆಸಿದ್ರು. ಕೊನೆಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ