ಇಂದು ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸುದ್ದಿಗೋಷ್ಟಿ
ಕಾರ್ಯಕ್ರಮ ರದ್ದಿಗೆ ಚಿತ್ರ ತಂಡ ಕೊಟ್ಟ ಕಾರಣ ಏನು?
‘ಕಾಟೇರ’ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ
ಇಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದ್ದ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಪತ್ರಿಕಾಗೋಷ್ಟಿ ಕಾರಣಾಂತರದಿಂದ ರದ್ದಾಗಿದೆ. ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಚಿತ್ರತಂಡ ಹೇಳಿದೆ. ಸುದ್ದಿಗೋಷ್ಟಿ ಕ್ಯಾನ್ಸಲ್ ಬೆನ್ನಲ್ಲೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ‘ನಮ್ಮಿಬ್ಬರ ರಿಲೇಶನ್ಶಿಪ್ಗೆ 10 ವರ್ಷ’ ಎಂದು ಪವಿತ್ರಾ ಗೌಡ ಪೋಸ್ಟ್; ಸಿಡಿದೆದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ
ನಟಿ ಪವಿತ್ರಗೌಡ ಅವರು ದರ್ಶನ್ ಜೊತೆಗಿನ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾನೂನು ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ವಿಜಯ ಲಕ್ಷ್ಮೀ ಹಾಗೂ ಪವಿತ್ರಗೌಡ ಅವರ ನಡುವಿನ ಮನಸ್ಥಾಪ ಬೀದಿಗೆ ಬರುತ್ತಿದ್ದಂತೆಯೇ ಕಾಟೇರಾ ಚಿತ್ರದ ಕಾರ್ಯಕ್ರಮ ರದ್ದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ವಿಜಯಲಕ್ಷ್ಮೀ ಕೆಂಗಣ್ಣಿಗೆ ಗುರಿಯಾದ ಪವಿತ್ರಗೌಡ ಯಾರು?
ಕಾಟೇರ ಸಿನಿಮಾದ ಸಕ್ಸಸ್ ಮೀಟ್ಗೆ ದರ್ಶನ್ ಬರಬೇಕಿತ್ತು. ಈ ವೇಳೆ ಪವಿತ್ರ ಗೌಡ ಮಾಡಿರುವ ಪೋಸ್ಟ್ ಬಗ್ಗೆ ದರ್ಶನ್ ಉತ್ತರ ನೀಡುತ್ತಾರಾ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಇದೀಗ ಕಾಟೇರ ಚಿತ್ರದ ಪ್ರೆಸ್ಮಿಟ್ ಕ್ಯಾನ್ಸಲ್ ಆಗಿರೋದು ಯಾವ ಕಾರಣಕ್ಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ:‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’.. ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ಬೆನ್ನಿಗೆ ನಿಂತ ದರ್ಶನ್ ಫ್ಯಾನ್ಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸುದ್ದಿಗೋಷ್ಟಿ
ಕಾರ್ಯಕ್ರಮ ರದ್ದಿಗೆ ಚಿತ್ರ ತಂಡ ಕೊಟ್ಟ ಕಾರಣ ಏನು?
‘ಕಾಟೇರ’ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ
ಇಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದ್ದ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಪತ್ರಿಕಾಗೋಷ್ಟಿ ಕಾರಣಾಂತರದಿಂದ ರದ್ದಾಗಿದೆ. ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಚಿತ್ರತಂಡ ಹೇಳಿದೆ. ಸುದ್ದಿಗೋಷ್ಟಿ ಕ್ಯಾನ್ಸಲ್ ಬೆನ್ನಲ್ಲೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ‘ನಮ್ಮಿಬ್ಬರ ರಿಲೇಶನ್ಶಿಪ್ಗೆ 10 ವರ್ಷ’ ಎಂದು ಪವಿತ್ರಾ ಗೌಡ ಪೋಸ್ಟ್; ಸಿಡಿದೆದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ
ನಟಿ ಪವಿತ್ರಗೌಡ ಅವರು ದರ್ಶನ್ ಜೊತೆಗಿನ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾನೂನು ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ವಿಜಯ ಲಕ್ಷ್ಮೀ ಹಾಗೂ ಪವಿತ್ರಗೌಡ ಅವರ ನಡುವಿನ ಮನಸ್ಥಾಪ ಬೀದಿಗೆ ಬರುತ್ತಿದ್ದಂತೆಯೇ ಕಾಟೇರಾ ಚಿತ್ರದ ಕಾರ್ಯಕ್ರಮ ರದ್ದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ವಿಜಯಲಕ್ಷ್ಮೀ ಕೆಂಗಣ್ಣಿಗೆ ಗುರಿಯಾದ ಪವಿತ್ರಗೌಡ ಯಾರು?
ಕಾಟೇರ ಸಿನಿಮಾದ ಸಕ್ಸಸ್ ಮೀಟ್ಗೆ ದರ್ಶನ್ ಬರಬೇಕಿತ್ತು. ಈ ವೇಳೆ ಪವಿತ್ರ ಗೌಡ ಮಾಡಿರುವ ಪೋಸ್ಟ್ ಬಗ್ಗೆ ದರ್ಶನ್ ಉತ್ತರ ನೀಡುತ್ತಾರಾ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಇದೀಗ ಕಾಟೇರ ಚಿತ್ರದ ಪ್ರೆಸ್ಮಿಟ್ ಕ್ಯಾನ್ಸಲ್ ಆಗಿರೋದು ಯಾವ ಕಾರಣಕ್ಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ:‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’.. ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ಬೆನ್ನಿಗೆ ನಿಂತ ದರ್ಶನ್ ಫ್ಯಾನ್ಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ