ನಟ ಚೇತನ್ ಮೇಲೆ ಏಕಾಏಕಿ ಹಲ್ಲೆ ಮಾಡಿದ ಪುಂಡರು
ಸ್ಯಾಂಡಲ್ವುಡ್ ನಟ ಚೇತನ್ ಜತೆ ಕಿಡಿಗೇಡಿಗಳ ಗಲಾಟೆ
ಕಾರನ್ನು ಅಡ್ಡಗಟ್ಟಿ ದುಡ್ಡಿಗೆ ಪೀಡಿಸಿ ನಟ ಚೇತನ್ ಮೇಲೆ ಹಲ್ಲೆ
ಸ್ಯಾಂಡಲ್ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಕಿಡಿಗೇಡಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕನಕಪುರದಿಂದ ಬರುವಾಗ ಕೆಲ ಪುಂಡರು ನಟ ಚೇತನ್ ಚಂದ್ರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು
ಕೆಲ ಪುಂಡರು ಕುಡಿದು ಮತ್ತಿನಲ್ಲಿ ಬಂದು ನಟ ಚೇತನ್ ಚಂದ್ರ ಅವರ ಕಾರಿಗೆ ಅಡ್ಡ ಬಂದು ಪುಂಡಾಟ ಮರೆದಿದ್ದಾರೆ. ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಗಟ್ಟಿ ದುಡ್ಡಿಗೆ ಪೀಡಿಸಿ, ನಟನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಪರಿಣಾಮ ನಟನ ಮುಖಕ್ಕೆ ಗುದ್ದಿದ್ದರಿಂದ ಅವರ ಮೂಗಿಗೆ ತೀವ್ರ ಪೆಟ್ಟು ಬಿದ್ದು ರಕ್ತ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಟ ಚೇತನ್ ಮೇಲೆ ಏಕಾಏಕಿ ಹಲ್ಲೆ ಮಾಡಿದ ಪುಂಡರು
ಸ್ಯಾಂಡಲ್ವುಡ್ ನಟ ಚೇತನ್ ಜತೆ ಕಿಡಿಗೇಡಿಗಳ ಗಲಾಟೆ
ಕಾರನ್ನು ಅಡ್ಡಗಟ್ಟಿ ದುಡ್ಡಿಗೆ ಪೀಡಿಸಿ ನಟ ಚೇತನ್ ಮೇಲೆ ಹಲ್ಲೆ
ಸ್ಯಾಂಡಲ್ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಕಿಡಿಗೇಡಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕನಕಪುರದಿಂದ ಬರುವಾಗ ಕೆಲ ಪುಂಡರು ನಟ ಚೇತನ್ ಚಂದ್ರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು
ಕೆಲ ಪುಂಡರು ಕುಡಿದು ಮತ್ತಿನಲ್ಲಿ ಬಂದು ನಟ ಚೇತನ್ ಚಂದ್ರ ಅವರ ಕಾರಿಗೆ ಅಡ್ಡ ಬಂದು ಪುಂಡಾಟ ಮರೆದಿದ್ದಾರೆ. ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಗಟ್ಟಿ ದುಡ್ಡಿಗೆ ಪೀಡಿಸಿ, ನಟನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಪರಿಣಾಮ ನಟನ ಮುಖಕ್ಕೆ ಗುದ್ದಿದ್ದರಿಂದ ಅವರ ಮೂಗಿಗೆ ತೀವ್ರ ಪೆಟ್ಟು ಬಿದ್ದು ರಕ್ತ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ