ಸದ್ದಿಲ್ಲದೇ ಮತ್ತೆ ಸುದ್ದಿಯಾಗುತ್ತಿದೆ ಕನ್ನಡದ ಜನಮೆಚ್ಚಿದ ಧಾರಾವಾಹಿ
ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಲಕ್ಷಣ ತಂಡ ಕೂಡ ಒಂದು
ಬಣ್ಣ-ಗುಣದ ನಡುವಿನ ವ್ಯತ್ಯಾಸ ತೋರಿಸ್ತಿರುವ ಸೂಪರ್ ಧಾರಾವಾಹಿ
ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿರುವ ಲಕ್ಷಣ ಸೀರಿಯಲ್ ತಂಡ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ನೀಡುತ್ತಿದೆ. ಇದೀಗ ಕಿರುತೆರೆ ನಟ ಜಗನ್ ನಿರ್ಮಾಣದ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ. ನಟ ಜಗನ್, ಸುಕೃತಾ ನಾಗ್ ಹಾಗೂ ವಿಜಯಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಧಾರಾವಾಹಿ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?
ಹೌದು, ಕಪ್ಪು-ಬಿಳುಪಿನ ವರ್ಣ ಬೇಧಭಾವದ ಬಗ್ಗೆ ಸಾಕಷ್ಟು ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಬಂದುಹೋಗಿವೆ. ಇತ್ತೀಚಿಗೆ ಸದ್ದು ಮಾಡಿದ ಇದೇ ಸ್ಟೋರಿ ಲೈನ್ ಹೊಂದಿದ್ದ ಲಕ್ಷಣ ಧಾರಾವಾಹಿ ಜನಪ್ರಿಯತೆ ಪಡೆದಿತ್ತು. ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು. ಸದ್ಯ ಲಕ್ಷಣ ಹಿಂದಿ ಕಿರುತೆರೆಗೆ ಕಾಲಿಡುತ್ತಿದೆ. ಖುಬ್ ಸೂರತ್ ಎಂಬ ಟೈಟಲ್ನೊಂದಿಗೆ ಪ್ರಸಾರವಾಗಲಿದೆ.
ಮೊದಲೇ ಹೇಳಿದಂತೆ ನಟ ಜಗನ್ ಅಭಿನಯದ ಜೊತೆಗೆ ಲಕ್ಷಣ ಸೀರಿಯಲ್ಗೆ ಬಂಡವಾಳ ಹಾಕಿದ್ರು. ಶಿವರಾಮ್ ಮಾಗಡಿ ನಿರ್ದೇಶನ ಮಾಡಿದ್ರು. ಕಳೆದ ವರ್ಷ 07 ಅಕ್ಟೋಬರ್ 2023ರಂದು ಧಾರಾವಾಹಿ ಕನ್ನಡದಲ್ಲಿ ಮುಕ್ತಾಯಗೊಂಡಿತ್ತು. ಆದರೆ ಇದೀಗ ಮತ್ತೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆ ವಿಜಯಲಕ್ಷ್ಮೀ ಅವರನ್ನ ನಾಯಕಿಯಾಗಿ ಲಾಂಚ್ ಮಾಡಿದ್ದರು. ಸದ್ಯ ಈ ವಿಚಾರ ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೀಗೆ ನಮ್ಮ ಕನ್ನಡ ಧಾರಾವಾಹಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿ ಅಂತಾ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸದ್ದಿಲ್ಲದೇ ಮತ್ತೆ ಸುದ್ದಿಯಾಗುತ್ತಿದೆ ಕನ್ನಡದ ಜನಮೆಚ್ಚಿದ ಧಾರಾವಾಹಿ
ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಲಕ್ಷಣ ತಂಡ ಕೂಡ ಒಂದು
ಬಣ್ಣ-ಗುಣದ ನಡುವಿನ ವ್ಯತ್ಯಾಸ ತೋರಿಸ್ತಿರುವ ಸೂಪರ್ ಧಾರಾವಾಹಿ
ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿರುವ ಲಕ್ಷಣ ಸೀರಿಯಲ್ ತಂಡ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ನೀಡುತ್ತಿದೆ. ಇದೀಗ ಕಿರುತೆರೆ ನಟ ಜಗನ್ ನಿರ್ಮಾಣದ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ. ನಟ ಜಗನ್, ಸುಕೃತಾ ನಾಗ್ ಹಾಗೂ ವಿಜಯಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಧಾರಾವಾಹಿ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?
ಹೌದು, ಕಪ್ಪು-ಬಿಳುಪಿನ ವರ್ಣ ಬೇಧಭಾವದ ಬಗ್ಗೆ ಸಾಕಷ್ಟು ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಬಂದುಹೋಗಿವೆ. ಇತ್ತೀಚಿಗೆ ಸದ್ದು ಮಾಡಿದ ಇದೇ ಸ್ಟೋರಿ ಲೈನ್ ಹೊಂದಿದ್ದ ಲಕ್ಷಣ ಧಾರಾವಾಹಿ ಜನಪ್ರಿಯತೆ ಪಡೆದಿತ್ತು. ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು. ಸದ್ಯ ಲಕ್ಷಣ ಹಿಂದಿ ಕಿರುತೆರೆಗೆ ಕಾಲಿಡುತ್ತಿದೆ. ಖುಬ್ ಸೂರತ್ ಎಂಬ ಟೈಟಲ್ನೊಂದಿಗೆ ಪ್ರಸಾರವಾಗಲಿದೆ.
ಮೊದಲೇ ಹೇಳಿದಂತೆ ನಟ ಜಗನ್ ಅಭಿನಯದ ಜೊತೆಗೆ ಲಕ್ಷಣ ಸೀರಿಯಲ್ಗೆ ಬಂಡವಾಳ ಹಾಕಿದ್ರು. ಶಿವರಾಮ್ ಮಾಗಡಿ ನಿರ್ದೇಶನ ಮಾಡಿದ್ರು. ಕಳೆದ ವರ್ಷ 07 ಅಕ್ಟೋಬರ್ 2023ರಂದು ಧಾರಾವಾಹಿ ಕನ್ನಡದಲ್ಲಿ ಮುಕ್ತಾಯಗೊಂಡಿತ್ತು. ಆದರೆ ಇದೀಗ ಮತ್ತೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆ ವಿಜಯಲಕ್ಷ್ಮೀ ಅವರನ್ನ ನಾಯಕಿಯಾಗಿ ಲಾಂಚ್ ಮಾಡಿದ್ದರು. ಸದ್ಯ ಈ ವಿಚಾರ ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೀಗೆ ನಮ್ಮ ಕನ್ನಡ ಧಾರಾವಾಹಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿ ಅಂತಾ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ