ಲೋಕಾಯುಕ್ತ ಅಧಿಕಾರಿಗಳಿಂದ 45ಕ್ಕೂ ಹೆಚ್ಚು ಕಡೆ ದಾಳಿ
ಅಧಿಕಾರಿಗಳ ಅಕ್ರಮ ಆಸ್ತಿ ಕಂಡು ಬೆಚ್ಚಿಬಿದ್ದ ಲೋಕಾಯುಕ್ತ
ಹಲವು ಅಧಿಕಾರಿಗಳ ನಿವಾಸದಲ್ಲೂ ಇನ್ನೂ ಶೋಧಕಾರ್ಯ
ನಿನ್ನೆ ಬೆಳ್ಳಂಬೆಳಗ್ಗೆ ಫೀಲ್ಡ್ಗಿಳಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಸಂಪತ್ತಿನ ಖಜಾನೆಯನ್ನ ಬೇಟೆಯಾಡಿದರು. 45ಕ್ಕೂ ಹೆಚ್ಚು ಕಡೆ ಮಾಸ್ ಎಂಟ್ರಿಕೊಟ್ಟು ಅಧಿಕಾರಿಗಳ ಬೆವರಿಳಿಸಿದ್ರು. ಹಾಗಿದ್ರೆ ಲೋಕಾಯುಕ್ತ ಅಧಿಕಾರಿಗಳ ಬೇಟೆ ವೇಳೆ ಏನೆಲ್ಲಾ ಪತ್ತೆಯಾಯ್ತು ಅನ್ನೋ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಎಸ್.ನಟರಾಜ್
ಶಿವರಾಜು, ತಹಶೀಲ್ದಾರ್ (ಕಂದಾಯ ಇಲಾಖೆ, ಕಂದಾಯ ಇಲಾಖೆ ಕಛೇರಿ, ಎಂಎಸ್ ಬಿಲ್ಡಿಂಗ್, ಬೆಂಗಳೂರು)
ಭುವನಹಳ್ಳಿ ನಾಗರಾಜ್, (ಕುಂದುಕೊರತೆ ನಿವಾರಣಾ ವೇದಿಕೆಯ ಮುಖ್ಯಸ್ಥರು, ZP ಕಚೇರಿ, ತುಮಕೂರು)
ಲಕ್ಷ್ಮೀಪತಿ, ಜಿಪಿ ಮೈಬರ್ (ಯಲಹಂಕ ಹೋಬ್ಳಿ)
ಎಸ್.ಭಾರತಿ, ಇಇ, ಬಿಬಿಎಂಪಿ ಮತ್ತು ಕೆ.ಮಹೇಶ್, ಎಇ, ಸಣ್ಣ ನೀರಾವರಿ ಇಲಾಖೆ, ಹೊಳಲ್ಕೆರೆ ತಾಲ್ಲೂಕು
ಕೆ.ಎನ್.ನಾಗರಾಜು, ಜಂಟಿ ನಿರ್ದೇಶಕರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ,
ಡಾ.ನಂಜುಂಡೇಗೌಡ, ಹೆಚ್ಚುವರಿ. ಡಿಸಿ, ಕಂದಾಯ ಇಲಾಖೆ, ಡಿಸಿ ಕಚೇರಿ,
ಕೆ.ಕೆ. ರಘುಪತಿ, ಎಸ್ಇ, ಹಾರಂಗಿ ಯೋಜನೆ, ಕುಶಾಲನಗರ, ಕೊಡಗು.
ಎಸ್.ಸತೀಶ್, ವಲಯ ಅರಣ್ಯಾಧಿಕಾರಿ, ಚೀನಗಿರಿ ವಲಯ, ಭದ್ರಾವತಿ
ಮಂಜುನಾಥ, ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ, ಕೊಪ್ಪಳ
ವಿಜಯಕುಮಾರ್, ಪೊಲೀಸ್ ಕಾನ್ಸ್ಟೇಬಲ್ (ಚಿತ್ರದುರ್ಗ)
ಸಂತೋಷ ಶರಣಪ್ಪ ಆನಿಸೆಟ್ಟಿ, ಕಂದಾಯ ನಿರೀಕ್ಷಕರು, ಬೆಳಗಾವಿ, ಮಹಾನಗರ ಪಾಲಿಕೆ.
ಶಿವಾನಂದ ಮಾನಕರ, ಪೊಲೀಸ್ ಪೇದೆ, ಧಾರವಾಡ ಪಟ್ಟಣ ಪೊಲೀಸ್ ಠಾಣೆ
ಒಟ್ಟಿನಲ್ಲಿ ರಾಜ್ಯದಲ್ಲಿ ನಿನ್ನೆ ನಡೆದ ಲೋಕ ಅಧಿಕಾರಿಗಳ ಬೇಟೆ ವೇಳೆ ಹಲವು ಭ್ರಷ್ಟ ಮಿಕಗಳ ಅಸಲಿ ಮುಖ ಬಯಲಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಾಡಿದ ತಪ್ಪಿಗೆ ಭ್ರಷ್ಟರಿಗೆ ಬೆಂಡೆತ್ತಿ ಕಾನೂನಿನನ್ವಯ ಶಿಕ್ಷೆಯಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಕಾಯುಕ್ತ ಅಧಿಕಾರಿಗಳಿಂದ 45ಕ್ಕೂ ಹೆಚ್ಚು ಕಡೆ ದಾಳಿ
ಅಧಿಕಾರಿಗಳ ಅಕ್ರಮ ಆಸ್ತಿ ಕಂಡು ಬೆಚ್ಚಿಬಿದ್ದ ಲೋಕಾಯುಕ್ತ
ಹಲವು ಅಧಿಕಾರಿಗಳ ನಿವಾಸದಲ್ಲೂ ಇನ್ನೂ ಶೋಧಕಾರ್ಯ
ನಿನ್ನೆ ಬೆಳ್ಳಂಬೆಳಗ್ಗೆ ಫೀಲ್ಡ್ಗಿಳಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಸಂಪತ್ತಿನ ಖಜಾನೆಯನ್ನ ಬೇಟೆಯಾಡಿದರು. 45ಕ್ಕೂ ಹೆಚ್ಚು ಕಡೆ ಮಾಸ್ ಎಂಟ್ರಿಕೊಟ್ಟು ಅಧಿಕಾರಿಗಳ ಬೆವರಿಳಿಸಿದ್ರು. ಹಾಗಿದ್ರೆ ಲೋಕಾಯುಕ್ತ ಅಧಿಕಾರಿಗಳ ಬೇಟೆ ವೇಳೆ ಏನೆಲ್ಲಾ ಪತ್ತೆಯಾಯ್ತು ಅನ್ನೋ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಎಸ್.ನಟರಾಜ್
ಶಿವರಾಜು, ತಹಶೀಲ್ದಾರ್ (ಕಂದಾಯ ಇಲಾಖೆ, ಕಂದಾಯ ಇಲಾಖೆ ಕಛೇರಿ, ಎಂಎಸ್ ಬಿಲ್ಡಿಂಗ್, ಬೆಂಗಳೂರು)
ಭುವನಹಳ್ಳಿ ನಾಗರಾಜ್, (ಕುಂದುಕೊರತೆ ನಿವಾರಣಾ ವೇದಿಕೆಯ ಮುಖ್ಯಸ್ಥರು, ZP ಕಚೇರಿ, ತುಮಕೂರು)
ಲಕ್ಷ್ಮೀಪತಿ, ಜಿಪಿ ಮೈಬರ್ (ಯಲಹಂಕ ಹೋಬ್ಳಿ)
ಎಸ್.ಭಾರತಿ, ಇಇ, ಬಿಬಿಎಂಪಿ ಮತ್ತು ಕೆ.ಮಹೇಶ್, ಎಇ, ಸಣ್ಣ ನೀರಾವರಿ ಇಲಾಖೆ, ಹೊಳಲ್ಕೆರೆ ತಾಲ್ಲೂಕು
ಕೆ.ಎನ್.ನಾಗರಾಜು, ಜಂಟಿ ನಿರ್ದೇಶಕರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ,
ಡಾ.ನಂಜುಂಡೇಗೌಡ, ಹೆಚ್ಚುವರಿ. ಡಿಸಿ, ಕಂದಾಯ ಇಲಾಖೆ, ಡಿಸಿ ಕಚೇರಿ,
ಕೆ.ಕೆ. ರಘುಪತಿ, ಎಸ್ಇ, ಹಾರಂಗಿ ಯೋಜನೆ, ಕುಶಾಲನಗರ, ಕೊಡಗು.
ಎಸ್.ಸತೀಶ್, ವಲಯ ಅರಣ್ಯಾಧಿಕಾರಿ, ಚೀನಗಿರಿ ವಲಯ, ಭದ್ರಾವತಿ
ಮಂಜುನಾಥ, ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ, ಕೊಪ್ಪಳ
ವಿಜಯಕುಮಾರ್, ಪೊಲೀಸ್ ಕಾನ್ಸ್ಟೇಬಲ್ (ಚಿತ್ರದುರ್ಗ)
ಸಂತೋಷ ಶರಣಪ್ಪ ಆನಿಸೆಟ್ಟಿ, ಕಂದಾಯ ನಿರೀಕ್ಷಕರು, ಬೆಳಗಾವಿ, ಮಹಾನಗರ ಪಾಲಿಕೆ.
ಶಿವಾನಂದ ಮಾನಕರ, ಪೊಲೀಸ್ ಪೇದೆ, ಧಾರವಾಡ ಪಟ್ಟಣ ಪೊಲೀಸ್ ಠಾಣೆ
ಒಟ್ಟಿನಲ್ಲಿ ರಾಜ್ಯದಲ್ಲಿ ನಿನ್ನೆ ನಡೆದ ಲೋಕ ಅಧಿಕಾರಿಗಳ ಬೇಟೆ ವೇಳೆ ಹಲವು ಭ್ರಷ್ಟ ಮಿಕಗಳ ಅಸಲಿ ಮುಖ ಬಯಲಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಾಡಿದ ತಪ್ಪಿಗೆ ಭ್ರಷ್ಟರಿಗೆ ಬೆಂಡೆತ್ತಿ ಕಾನೂನಿನನ್ವಯ ಶಿಕ್ಷೆಯಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ