ಕಾವೇರಿ ಕನ್ನಡ ಮೀಡಿಯಂ ನಟ ರಕ್ಷಿತ್ ಗೋಪಾಲ್ ಅರಸ್ ಫುಲ್ ಖುಷ್
ಮೊನ್ನೆಯಷ್ಟೇ ಬಹಳ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡ ರಕ್ಷಿತ್ ಪತ್ನಿ
ಮುದ್ದಾದ ಮಗುವನ್ನು ತಮ್ಮ ಮನೆಗೆ ಬರಮಾಡಿಕೊಂಡ ಪತ್ನಿ ಮನೋರಂಜಿತಾ
ಸರಳ ಸುಂದರಿ ಟೀಚರಮ್ಮ ನಾಯಕಿ ಕಾವೇರಿ. ಶ್ರೀಮಂತಿಕೆಯ ನಡುವೆಯು ಮಾನವೀಯತೆಗೆ ಬೆಲೆ ಕೊಡುವ ನಾಯಕ ಅಗಸ್ತ್ಯ. ಈ ಇಬ್ಬರ ಪ್ರೇಮ ಕತೆಯ ಸವಿ ಜೇನು ನೀಡುತ್ತಿರೋ ಕಥೆಯೇ ಕಾವೇರಿ ಕನ್ನಡ ಮೀಡಿಯಂ. ಈಗಾಗಲೇ ಮನೆಯವರಿಗೆ ಗೊತ್ತಿಲ್ಲದೇ ಕಾವೇರಿಗೆ ತಾಳಿ ಕಟ್ಟಿರೋ ಅಗಸ್ತ್ಯ, ಅಕ್ಕನಿಗೋಸ್ಕರ ಬೇರೆ ಹುಡುಗಿಯನ್ನ ಮದುವೆ ಆಗಲೂ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
ಅಕ್ಕನ ಮದುವೆ ತಯಾರಿಯಲ್ಲಿರೋ ಅಗಸ್ತ್ಯ ಹೇಗಾದರೂ ಮಾಡಿ ಈ ಸಂಕಟದಿಂದ ಪಾರಾಗೋ ದಾರಿ ಹುಡುಕುತ್ತಿದ್ದಾನೆ. ಇದು ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ನ ಸದ್ಯದ ಕಥಾ ಹಂದರ. ಇದರ ಮಧ್ಯೆ ನಟ ಅಗಸ್ತ್ಯ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು, ಅಗಸ್ತ್ಯ ಪಾತ್ರದಲ್ಲಿ ಮಿಂಚುತ್ತಿರೋ ನಟ ರಕ್ಷಿತ್ ಗೋಪಾಲ್ ಅರಸ್ ತಂದೆಯಾಗಿದ್ದಾರೆ. ರಕ್ಷಿತ್, ಮನೋರಂಜಿತಾ ಎಂಬುವವರ ಜೊತೆ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ದಂಪತಿ ಮಗುವನ್ನು ವೆಲ್ ಕಮ್ ಮಾಡಿದ್ದಾರೆ.
ಇತ್ತೀಚೆಗೆ ಈ ಮನೋರಂಜಿತಾ ಅವರು ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದರು. ಸದ್ಯ ಮೊನ್ನೆ ಅಂದ್ರೆ ಇದೇ ಜುಲೈ 28ರಂದು ಮನೋರಂಜಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ತಂದೆಯಾದ ಸಂಭ್ರಮವನ್ನ ನಟ ರಕ್ಷಿತ್ ಅವರು ಸೋಷಿಯಲ್ ಮೀಡಿಯಾದಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಮನೆಯ ರಾಜಕುಮಾರಿಯನ್ನ ಸ್ವಾಗತಿಸಿದ್ದೀವಿ. ಇಟ್ಸ್ ಅ ಬೇಬಿ ಗರ್ಲ್ ಎಂದು ಮಗಳ ಬಗ್ಗೆ ಬರೆದುಕೊಂಡು ಸಂಭ್ರಮಿಸಿದ್ದಾರೆ ದಂಪತಿ. ಇನ್ನು, ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಮುದ್ದಾದ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾವೇರಿ ಕನ್ನಡ ಮೀಡಿಯಂ ನಟ ರಕ್ಷಿತ್ ಗೋಪಾಲ್ ಅರಸ್ ಫುಲ್ ಖುಷ್
ಮೊನ್ನೆಯಷ್ಟೇ ಬಹಳ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡ ರಕ್ಷಿತ್ ಪತ್ನಿ
ಮುದ್ದಾದ ಮಗುವನ್ನು ತಮ್ಮ ಮನೆಗೆ ಬರಮಾಡಿಕೊಂಡ ಪತ್ನಿ ಮನೋರಂಜಿತಾ
ಸರಳ ಸುಂದರಿ ಟೀಚರಮ್ಮ ನಾಯಕಿ ಕಾವೇರಿ. ಶ್ರೀಮಂತಿಕೆಯ ನಡುವೆಯು ಮಾನವೀಯತೆಗೆ ಬೆಲೆ ಕೊಡುವ ನಾಯಕ ಅಗಸ್ತ್ಯ. ಈ ಇಬ್ಬರ ಪ್ರೇಮ ಕತೆಯ ಸವಿ ಜೇನು ನೀಡುತ್ತಿರೋ ಕಥೆಯೇ ಕಾವೇರಿ ಕನ್ನಡ ಮೀಡಿಯಂ. ಈಗಾಗಲೇ ಮನೆಯವರಿಗೆ ಗೊತ್ತಿಲ್ಲದೇ ಕಾವೇರಿಗೆ ತಾಳಿ ಕಟ್ಟಿರೋ ಅಗಸ್ತ್ಯ, ಅಕ್ಕನಿಗೋಸ್ಕರ ಬೇರೆ ಹುಡುಗಿಯನ್ನ ಮದುವೆ ಆಗಲೂ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
ಅಕ್ಕನ ಮದುವೆ ತಯಾರಿಯಲ್ಲಿರೋ ಅಗಸ್ತ್ಯ ಹೇಗಾದರೂ ಮಾಡಿ ಈ ಸಂಕಟದಿಂದ ಪಾರಾಗೋ ದಾರಿ ಹುಡುಕುತ್ತಿದ್ದಾನೆ. ಇದು ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ನ ಸದ್ಯದ ಕಥಾ ಹಂದರ. ಇದರ ಮಧ್ಯೆ ನಟ ಅಗಸ್ತ್ಯ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು, ಅಗಸ್ತ್ಯ ಪಾತ್ರದಲ್ಲಿ ಮಿಂಚುತ್ತಿರೋ ನಟ ರಕ್ಷಿತ್ ಗೋಪಾಲ್ ಅರಸ್ ತಂದೆಯಾಗಿದ್ದಾರೆ. ರಕ್ಷಿತ್, ಮನೋರಂಜಿತಾ ಎಂಬುವವರ ಜೊತೆ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ದಂಪತಿ ಮಗುವನ್ನು ವೆಲ್ ಕಮ್ ಮಾಡಿದ್ದಾರೆ.
ಇತ್ತೀಚೆಗೆ ಈ ಮನೋರಂಜಿತಾ ಅವರು ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದರು. ಸದ್ಯ ಮೊನ್ನೆ ಅಂದ್ರೆ ಇದೇ ಜುಲೈ 28ರಂದು ಮನೋರಂಜಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ತಂದೆಯಾದ ಸಂಭ್ರಮವನ್ನ ನಟ ರಕ್ಷಿತ್ ಅವರು ಸೋಷಿಯಲ್ ಮೀಡಿಯಾದಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಮನೆಯ ರಾಜಕುಮಾರಿಯನ್ನ ಸ್ವಾಗತಿಸಿದ್ದೀವಿ. ಇಟ್ಸ್ ಅ ಬೇಬಿ ಗರ್ಲ್ ಎಂದು ಮಗಳ ಬಗ್ಗೆ ಬರೆದುಕೊಂಡು ಸಂಭ್ರಮಿಸಿದ್ದಾರೆ ದಂಪತಿ. ಇನ್ನು, ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಮುದ್ದಾದ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ