ಅಪರ್ಣಾ ನಿಧನಕ್ಕೆ ಕೋಟಿ, ಕೋಟಿ ಕನ್ನಡಿಗರ ಕಂಬನಿ
ಕನ್ನಡಿಗರು ಮತ್ತೆ ಹುಟ್ಟಿ ಬಾ ಅಂತ ಇವರಿಗೆ ಹೇಳಬೇಕು
ಇದು ನಿಜಕ್ಕೂ ದುಃಖಕರ ಸಂಗತಿ ಎಂದ ಕಿಚ್ಚ ಸುದೀಪ್
ಸ್ವಚ್ಛ ಕನ್ನಡದ ನಿರೂಪಕಿ. ಹರುಳು ಉರಿದಂತೆ ಮಾತನಾಡೋ ಕಣ್ಮಣಿ. ಇವರ ಸೊಗಸಾದ ನಿರೂಪಣೆಯನ್ನ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನೋ ಆಕರ್ಷಣೆ. ಅಪರ್ಣಾ ಅವರು ನಿಧನದ ಈಗಲೂ ಕನ್ನಡ ಭಾಷಾ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪರ್ಣಾ ಅವರ ಅಕಾಲಿಕ ನಿಧನಕ್ಕೆ ಕೋಟ್ಯಾಂತರ ಕನ್ನಡಿಗರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಮುಂದಿನ ನಿಲ್ದಾಣ.. ಮರೆಯದ ಅಪರ್ಣಾ ಧ್ವನಿಗೆ ಮೆಟ್ರೋ ಪ್ರಯಾಣಿಕರಿಂದ ವಿಶೇಷ ಮನವಿ; ಏನದು?
ಅಪರ್ಣಾ ಅವರ ನಿರೂಪಣೆ, ಅವರ ಕನ್ನಡದ ದನಿಯನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪರ್ಣಾ ಅವರ ಸಾವಿಗೆ ಕನ್ನಡ ಚಲನಚಿತ್ರರಂಗದ ಹಲವು ನಟ, ನಟಿಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಸೂಪರ್ ಸ್ಟಾರ್ ನಿರೂಪಕಿ ಅಂದ್ರೆ ಅಪರ್ಣಾ ಅವರೊಬ್ಬರೇ. ಕನ್ನಡಿಗರು ಮತ್ತೆ ಹುಟ್ಟಿ ಬಾ ಅಂತ ಇವರಿಗೆ ಹೇಳಬೇಕು ಎಂದು ಸಾಧು ಕೋಕಿಲಾ ಸ್ಮರಿಸಿಕೊಂಡಿದ್ದಾರೆ.
ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು ನುಡಿನಮನ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸುದೀಪ್, ಇದು ನಿಜಕ್ಕೂ ದುಃಖಕರ ಸಂಗತಿ. ಅಪರ್ಣಾ ಮೇಡಂ, ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಪರ್ಣಾ ಅವರ ಕುಟುಂಬಕ್ಕೆ ಸಂತಾಪಗಳು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪರ್ಣಾ ನಿಧನಕ್ಕೆ ಕೋಟಿ, ಕೋಟಿ ಕನ್ನಡಿಗರ ಕಂಬನಿ
ಕನ್ನಡಿಗರು ಮತ್ತೆ ಹುಟ್ಟಿ ಬಾ ಅಂತ ಇವರಿಗೆ ಹೇಳಬೇಕು
ಇದು ನಿಜಕ್ಕೂ ದುಃಖಕರ ಸಂಗತಿ ಎಂದ ಕಿಚ್ಚ ಸುದೀಪ್
ಸ್ವಚ್ಛ ಕನ್ನಡದ ನಿರೂಪಕಿ. ಹರುಳು ಉರಿದಂತೆ ಮಾತನಾಡೋ ಕಣ್ಮಣಿ. ಇವರ ಸೊಗಸಾದ ನಿರೂಪಣೆಯನ್ನ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನೋ ಆಕರ್ಷಣೆ. ಅಪರ್ಣಾ ಅವರು ನಿಧನದ ಈಗಲೂ ಕನ್ನಡ ಭಾಷಾ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪರ್ಣಾ ಅವರ ಅಕಾಲಿಕ ನಿಧನಕ್ಕೆ ಕೋಟ್ಯಾಂತರ ಕನ್ನಡಿಗರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಮುಂದಿನ ನಿಲ್ದಾಣ.. ಮರೆಯದ ಅಪರ್ಣಾ ಧ್ವನಿಗೆ ಮೆಟ್ರೋ ಪ್ರಯಾಣಿಕರಿಂದ ವಿಶೇಷ ಮನವಿ; ಏನದು?
ಅಪರ್ಣಾ ಅವರ ನಿರೂಪಣೆ, ಅವರ ಕನ್ನಡದ ದನಿಯನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪರ್ಣಾ ಅವರ ಸಾವಿಗೆ ಕನ್ನಡ ಚಲನಚಿತ್ರರಂಗದ ಹಲವು ನಟ, ನಟಿಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಸೂಪರ್ ಸ್ಟಾರ್ ನಿರೂಪಕಿ ಅಂದ್ರೆ ಅಪರ್ಣಾ ಅವರೊಬ್ಬರೇ. ಕನ್ನಡಿಗರು ಮತ್ತೆ ಹುಟ್ಟಿ ಬಾ ಅಂತ ಇವರಿಗೆ ಹೇಳಬೇಕು ಎಂದು ಸಾಧು ಕೋಕಿಲಾ ಸ್ಮರಿಸಿಕೊಂಡಿದ್ದಾರೆ.
ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು ನುಡಿನಮನ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸುದೀಪ್, ಇದು ನಿಜಕ್ಕೂ ದುಃಖಕರ ಸಂಗತಿ. ಅಪರ್ಣಾ ಮೇಡಂ, ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಪರ್ಣಾ ಅವರ ಕುಟುಂಬಕ್ಕೆ ಸಂತಾಪಗಳು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ