ಇಲಾಖೆಯ ಹೊಸ ಪ್ಲ್ಯಾನ್ಗೆ ಪೊಲೀಸ್ ಅಧಿಕಾರಿಗಳು ಫುಲ್ ಖುಷ್
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಅಧಿಕಾರಿಗಳ ಆತ್ಮಹತ್ಯೆಯ ಪ್ರಕರಣಗಳು
ಕೆಲಸದ ಒತ್ತಡಕ್ಕೆ ಬೇಸತ್ತು ಖಿನ್ನತೆಗೆ ಒಳಗಾಗುತ್ತಿರೋ ಪೊಲೀಸ್ರು ರಿಲ್ಯಾಕ್ಸ್
ತಿರುವನಂತಪುರಂ: ನಮಗೇನಾದ್ರೂ ನ್ಯಾಯ ಬೇಕು. ರಕ್ಷಣೆ ಬೇಕು ಅಂದಾಗ ಮೊದಲು ನೆನಪಾಗುವುದೇ ಪೊಲೀಸರು. ಅಂಥ ಪೊಲೀಸರು ದಿನದ 24×7 ಕೆಲಸ ಮಾಡ್ತಾರೆ. ಫ್ಯಾಮಿಲಿ, ರಿಲೇಟಿವ್ಸ್, ಫ್ರೆಂಡ್ಸ್ ಬಿಟ್ಟು, ಪರ್ಸನಲ್ ಲೈಫ್ನೇ ಬಿಟ್ಟು ಕಂಪ್ಲೀಟ್ ಡ್ಯೂಟಿ, ಡ್ಯೂಟಿ ಅಂತ ಇರುತ್ತಾರೆ. ಅಂಥ 24×7 ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಇದೆ.
ಪೊಲೀಸರ ಕುಟುಂಬದಲ್ಲಿ ಬರ್ತ್ಡೇಗಳು, ಮ್ಯಾರೇಜ್ ಆ್ಯನಿವರ್ಸರಿಗಳು ಅಥವಾ ಫ್ಯಾಮಿಲಿ ಫಂಕ್ಷನ್ಗಳು ಆದಾಗ ಕೆಲಸದ ಬಗ್ಗೆ ಯೋಚನೆ ಮಾಡದೇ ಎಂಜಾಯ್ ಮಾಡೋಕೆ ಕೇರಳದ ಕೊಚ್ಚಿ ನಗರ ಪೊಲೀಸರು ಹೊಸ ಪ್ಲ್ಯಾನ್ ಜಾರಿಗೆ ತಂದಿದ್ದಾರೆ. ಒಂದು ವಿಭಿನ್ನವಾಗಿ ಮಾಡೆಲ್ನಲ್ಲಿ ರಜೆಯನ್ನು ಕೊಡೋಕೆ ಕೊಚ್ಚಿ ನಗರ ಪೊಲೀಸರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?
ಪೊಲೀಸ್ ಸಿಬ್ಬಂದಿಗೆ ಹೆಚ್ಚಿದ್ದ ಕೆಲಸದ ಒತ್ತಡ. ಅದೇ ಒತ್ತಡದಿಂದ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿತ್ತು. ಆದರೆ ಇದರ ಬಗ್ಗೆ ಕೊಚ್ಚಿ ಪೊಲೀಸರು ಟೆನ್ಶನ್ಗೆ ಒಳಗಾಗಿದ್ದರು. ಹೀಗಾಗಿ ಪೊಲೀಸ್ ಸಿಬ್ಬಂದಿ ಸಮಸ್ಯೆ ಬಗ್ಗೆ ಹೊಸದಾಗಿ ಲಿಸ್ಟ್ ಮಾಡೋಕೆ ಕೊಚ್ಚಿ ನಗರ ಪೊಲೀಸರು ನಿರ್ಧರಿಸಿದ್ದರು. ಆಗ ಪೊಲೀಸ್ ಸಿಬ್ಬಂದಿಗಾಗಿ ಸಿದ್ಧಪಡಿಸಿದ ಲಿಸ್ಟ್ನಲ್ಲಿ ಮುನ್ನಲೆಗೆ ಬಂದಿದ್ದ ಸಮಸ್ಯೆಯೇ ರಜೆ ಸರಿಯಾಗಿ ಸಿಗದಿರೋದು. ಹೀಗಾಗಿ ಪೊಲೀಸರ ಡ್ಯೂಟಿಗೂ, ಟೆನ್ಶನ್ಗೂ ಒಂದೇ ಮೆಡಿಸನ್ನಂತೆ ಪ್ಲ್ಯಾನ್ವೊಂದನ್ನು ಮಾಡಲಾಗಿದೆ. ಅದೇ ಫೈವ್ ಅನ್ ಕ್ವಶ್ಚನೇಬಲ್ ಆಫ್ ಡೇಸ್. ಫೈವ್ ಅನ್ ಕ್ವಶ್ಚನೇಬಲ್ ಆಫ್ ಡೇಸ್ ಅಂದ್ರೆ ಯಾಕೆ, ಏನಕ್ಕೆ ಅಂತ ಪ್ರಶ್ನೆ ಮಾಡದೇ ವರ್ಷಕ್ಕೆ ಐದು ದಿನಗಳು ಯಾವುದೇ ಆಕ್ಷೇಪಣೆ ಇಲ್ಲದೇ ವಿಶೇಷ ಸಂದರ್ಭಗಳಲ್ಲಿ ರಜೆಯನ್ನು ತೆಗೆದುಕೊಳ್ಳೋಕೆ ಅವಕಾಶ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ಬರ್ತ್ಡೇ, ಮ್ಯಾರೇಜ್ ಆ್ಯನಿವರ್ಸರಿ, ಫ್ಯಾಮಿಲಿ ಫಂಕ್ಷನ್ಗಳೂ ಸೇರಿದಂತೆ ವಿಶೇಷ ದಿನಗಳಲ್ಲಿ ರಜೆ ತೆಗೆದುಕೊಳ್ಳೋಕೆ ತಮ್ಮ ಇಲಾಖೆಯ ಸಿಬ್ಬಂದಿಗೆ ಅವಕಾಶ ನೀಡಲು ಇಲಾಖೆ ನಿರ್ಧರಿಸಿದೆ. ಈಗಾಗಲೇ ಎಲ್ಲರಿಗೂ ಇದ್ದಂತೆ 15 ಸಾಂದರ್ಭಿಕ ರಜೆಯನ್ನು ತೆಗೆದುಕೊಳ್ಳದೆ, ರಜೆ ಮಿಸ್ ಆಗೋಯ್ತು, ಇನ್ಯಾವಾಗ ಲೀವ್ ಅಂತ ಯೋಚನೆ ಮಾಡ್ತಿದ್ದ ಪೊಲೀಸರಿಗೆ ಕೊಚ್ಚಿ ಪೊಲೀಸರು ಈ ವಿಶೇಷ ಐದು ರಜೆಗಳನ್ನ ತೆಗೆದುಕೊಳ್ಳಿ, ರಿಲ್ಯಾಕ್ಸ್ ಆಗಿ ಅಂತ ಹೇಳ್ತಿದ್ದಾರೆ.
ಕೇರಳದ ಕೊಚ್ಚಿ ನಗರದ ಪೊಲೀಸ್ ಕಮಿಷನರ್ ಎಸ್.ಶ್ಯಾಮಸುಂದರ್ ಅಧಿಕಾರ ವಹಿಸಿಕೊಂಡ ನಂತರ ಸಿಬ್ಬಂದಿ ಕೂಲ್ ಆಗಿ ಕೆಲಸ ಮಾಡಬೇಕು ಅಂತ ಯೋಚನೆ ಮಾಡಿದ್ದರು. ಅದರಂತೆ ಕಳೆದ ಫೆಬ್ರವರಿಯಲ್ಲಿ ನಡೆದ ಪೊಲೀಸ್ ಸಂಘದ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದ ಈ ಐಡಿಯಾಗೆ ವ್ಯಾಪಕವಾಗಿ ಮೆಚ್ಚುಗೆ ಸಿಕ್ಕಿತ್ತು. ಹಾಗೆಯೇ ಯಾಕೆ ಮಾಡಬಾರದು ಅಂತ ಯೋಚಿಸಿ, ಡೈರೆಕ್ಷನ್ ಕೂಡ ಕೊಟ್ಟಿದ್ದರು.
ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?
ಅಧಿಕಾರಿಗಳ ಯೋಗಕ್ಷೇಮವನ್ನು ಪರಿಗಣಿಸಿಕೊಂಡು ಈ ಕ್ರಮವನ್ನು ತರೋಕೆ ಪ್ಲ್ಯಾನ್ ಆಗಿತ್ತು. ಎಂಟು ಗಂಟೆಗಳ ನಂತರವೂ ನಿರಂತರವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ತಮ್ಮ ಕುಟುಂಬದಲ್ಲಿ ಸ್ಪೆಷಲ್ ಪ್ರೋಗ್ರಾಂಗಳಲ್ಲಿ ಭಾಗಿಯಾಗೋಕೆ ಸಾಧ್ಯವಾಗುತ್ತಿರಲಿಲ್ಲ. ಮುಖ್ಯವಾಗಿ ಓಣಂ, ವಿಷು, ಈದ್ ಮತ್ತು ಕ್ರಿಸ್ಮಸ್ನಂತಹ ಹಬ್ಬದ ದಿನಗಳಲ್ಲೂ ಕೆಲಸ ಮಾಡಿದಾಗ, ಮುಂದಕ್ಕೆ ಐದು ರಜೆಗಳನ್ನ ಯಾವಾಗ ಬೇಕಾದ್ರೂ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ ಅಂತ ಕಮಿಷನರ್ ಶ್ಯಾಮಸುಂದರ್ ಹೇಳಿದ್ದಾರೆ. ಈ ಹೊಸ ರಜೆಯ ರೂಲ್ಸ್ನಿಂದ ಸಿಬ್ಬಂದಿಗೆ ಅತ್ಯಂತ ಪ್ರೆಷರ್ನಿಂದ ಕೆಲಸ ಮಾಡೋರಿಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತೆ. ಕರ್ತವ್ಯದ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡ್ತಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಸಮಾಜದಲ್ಲಿ ಹೆಚ್ಚು ಪ್ರೆಷರ್ನ್ನ ಅನುಭವಿಸುವ ಗುಂಪಿಗೆ ಈ ಹೊಸ ಐಡಿಯಾ ಪ್ರಯೋಗ ಮಾಡಿದ್ರೆ ಎಲ್ಲರಿಗೂ ರೆಸ್ಟ್ ಸಿಕ್ಕಂತಾಗುತ್ತೆ. ಕೆಲಸ ಮಾಡೋಕೆ ಹಿಂದೆ ನಿಲ್ಲೋ ಸಿಬ್ಬಂದಿಯನ್ನ ಮುಂದೆ ತರಬಹುದು. ಜೊತೆಗೆ ಈ ವ್ಯವಸ್ಥೆಯಿಂದ ಕೆಳ ಹಂತದ ಅಧಿಕಾರಿಗಳನ್ನು ಮೇಲಾಧಿಕಾರಿಗಳು ಗಮನಿಸ್ತಾರೆ. ಹೆಚ್ಚಾಗಿ ಪೊಲೀಸ್ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಓಪನ್ ಆಗಿ ಹೇಳಲ್ಲ. ಇದರಿಂದ ಪರ್ಸನಲ್ ಆಗಿ ಖಿನ್ನತೆಗೆ ಒಳಗಾಗ್ತಾರೆ. ಲೈಫ್ ಅನ್ನೇ ಎಂಡ್ ಮಾಡಿಬಿಡುತ್ತೆ. ಈ ಪ್ಲ್ಯಾನ್ನಿಂದ ಪ್ರೆಶರ್ ಕಡಿಮೆಯಾಗಿ ಪೊಲೀಸರು, ಟೈಂ ಟು ಟೈಂ ಕೆಲಸ ಮಾಡಿ ರೆಸ್ಟ್ ಸಿಗುತ್ತೆ ಅಂತ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನ ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ ದ್ರುಹಿನ್ ಎ ವಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಲಾಖೆಯ ಹೊಸ ಪ್ಲ್ಯಾನ್ಗೆ ಪೊಲೀಸ್ ಅಧಿಕಾರಿಗಳು ಫುಲ್ ಖುಷ್
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಅಧಿಕಾರಿಗಳ ಆತ್ಮಹತ್ಯೆಯ ಪ್ರಕರಣಗಳು
ಕೆಲಸದ ಒತ್ತಡಕ್ಕೆ ಬೇಸತ್ತು ಖಿನ್ನತೆಗೆ ಒಳಗಾಗುತ್ತಿರೋ ಪೊಲೀಸ್ರು ರಿಲ್ಯಾಕ್ಸ್
ತಿರುವನಂತಪುರಂ: ನಮಗೇನಾದ್ರೂ ನ್ಯಾಯ ಬೇಕು. ರಕ್ಷಣೆ ಬೇಕು ಅಂದಾಗ ಮೊದಲು ನೆನಪಾಗುವುದೇ ಪೊಲೀಸರು. ಅಂಥ ಪೊಲೀಸರು ದಿನದ 24×7 ಕೆಲಸ ಮಾಡ್ತಾರೆ. ಫ್ಯಾಮಿಲಿ, ರಿಲೇಟಿವ್ಸ್, ಫ್ರೆಂಡ್ಸ್ ಬಿಟ್ಟು, ಪರ್ಸನಲ್ ಲೈಫ್ನೇ ಬಿಟ್ಟು ಕಂಪ್ಲೀಟ್ ಡ್ಯೂಟಿ, ಡ್ಯೂಟಿ ಅಂತ ಇರುತ್ತಾರೆ. ಅಂಥ 24×7 ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಇದೆ.
ಪೊಲೀಸರ ಕುಟುಂಬದಲ್ಲಿ ಬರ್ತ್ಡೇಗಳು, ಮ್ಯಾರೇಜ್ ಆ್ಯನಿವರ್ಸರಿಗಳು ಅಥವಾ ಫ್ಯಾಮಿಲಿ ಫಂಕ್ಷನ್ಗಳು ಆದಾಗ ಕೆಲಸದ ಬಗ್ಗೆ ಯೋಚನೆ ಮಾಡದೇ ಎಂಜಾಯ್ ಮಾಡೋಕೆ ಕೇರಳದ ಕೊಚ್ಚಿ ನಗರ ಪೊಲೀಸರು ಹೊಸ ಪ್ಲ್ಯಾನ್ ಜಾರಿಗೆ ತಂದಿದ್ದಾರೆ. ಒಂದು ವಿಭಿನ್ನವಾಗಿ ಮಾಡೆಲ್ನಲ್ಲಿ ರಜೆಯನ್ನು ಕೊಡೋಕೆ ಕೊಚ್ಚಿ ನಗರ ಪೊಲೀಸರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?
ಪೊಲೀಸ್ ಸಿಬ್ಬಂದಿಗೆ ಹೆಚ್ಚಿದ್ದ ಕೆಲಸದ ಒತ್ತಡ. ಅದೇ ಒತ್ತಡದಿಂದ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿತ್ತು. ಆದರೆ ಇದರ ಬಗ್ಗೆ ಕೊಚ್ಚಿ ಪೊಲೀಸರು ಟೆನ್ಶನ್ಗೆ ಒಳಗಾಗಿದ್ದರು. ಹೀಗಾಗಿ ಪೊಲೀಸ್ ಸಿಬ್ಬಂದಿ ಸಮಸ್ಯೆ ಬಗ್ಗೆ ಹೊಸದಾಗಿ ಲಿಸ್ಟ್ ಮಾಡೋಕೆ ಕೊಚ್ಚಿ ನಗರ ಪೊಲೀಸರು ನಿರ್ಧರಿಸಿದ್ದರು. ಆಗ ಪೊಲೀಸ್ ಸಿಬ್ಬಂದಿಗಾಗಿ ಸಿದ್ಧಪಡಿಸಿದ ಲಿಸ್ಟ್ನಲ್ಲಿ ಮುನ್ನಲೆಗೆ ಬಂದಿದ್ದ ಸಮಸ್ಯೆಯೇ ರಜೆ ಸರಿಯಾಗಿ ಸಿಗದಿರೋದು. ಹೀಗಾಗಿ ಪೊಲೀಸರ ಡ್ಯೂಟಿಗೂ, ಟೆನ್ಶನ್ಗೂ ಒಂದೇ ಮೆಡಿಸನ್ನಂತೆ ಪ್ಲ್ಯಾನ್ವೊಂದನ್ನು ಮಾಡಲಾಗಿದೆ. ಅದೇ ಫೈವ್ ಅನ್ ಕ್ವಶ್ಚನೇಬಲ್ ಆಫ್ ಡೇಸ್. ಫೈವ್ ಅನ್ ಕ್ವಶ್ಚನೇಬಲ್ ಆಫ್ ಡೇಸ್ ಅಂದ್ರೆ ಯಾಕೆ, ಏನಕ್ಕೆ ಅಂತ ಪ್ರಶ್ನೆ ಮಾಡದೇ ವರ್ಷಕ್ಕೆ ಐದು ದಿನಗಳು ಯಾವುದೇ ಆಕ್ಷೇಪಣೆ ಇಲ್ಲದೇ ವಿಶೇಷ ಸಂದರ್ಭಗಳಲ್ಲಿ ರಜೆಯನ್ನು ತೆಗೆದುಕೊಳ್ಳೋಕೆ ಅವಕಾಶ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ಬರ್ತ್ಡೇ, ಮ್ಯಾರೇಜ್ ಆ್ಯನಿವರ್ಸರಿ, ಫ್ಯಾಮಿಲಿ ಫಂಕ್ಷನ್ಗಳೂ ಸೇರಿದಂತೆ ವಿಶೇಷ ದಿನಗಳಲ್ಲಿ ರಜೆ ತೆಗೆದುಕೊಳ್ಳೋಕೆ ತಮ್ಮ ಇಲಾಖೆಯ ಸಿಬ್ಬಂದಿಗೆ ಅವಕಾಶ ನೀಡಲು ಇಲಾಖೆ ನಿರ್ಧರಿಸಿದೆ. ಈಗಾಗಲೇ ಎಲ್ಲರಿಗೂ ಇದ್ದಂತೆ 15 ಸಾಂದರ್ಭಿಕ ರಜೆಯನ್ನು ತೆಗೆದುಕೊಳ್ಳದೆ, ರಜೆ ಮಿಸ್ ಆಗೋಯ್ತು, ಇನ್ಯಾವಾಗ ಲೀವ್ ಅಂತ ಯೋಚನೆ ಮಾಡ್ತಿದ್ದ ಪೊಲೀಸರಿಗೆ ಕೊಚ್ಚಿ ಪೊಲೀಸರು ಈ ವಿಶೇಷ ಐದು ರಜೆಗಳನ್ನ ತೆಗೆದುಕೊಳ್ಳಿ, ರಿಲ್ಯಾಕ್ಸ್ ಆಗಿ ಅಂತ ಹೇಳ್ತಿದ್ದಾರೆ.
ಕೇರಳದ ಕೊಚ್ಚಿ ನಗರದ ಪೊಲೀಸ್ ಕಮಿಷನರ್ ಎಸ್.ಶ್ಯಾಮಸುಂದರ್ ಅಧಿಕಾರ ವಹಿಸಿಕೊಂಡ ನಂತರ ಸಿಬ್ಬಂದಿ ಕೂಲ್ ಆಗಿ ಕೆಲಸ ಮಾಡಬೇಕು ಅಂತ ಯೋಚನೆ ಮಾಡಿದ್ದರು. ಅದರಂತೆ ಕಳೆದ ಫೆಬ್ರವರಿಯಲ್ಲಿ ನಡೆದ ಪೊಲೀಸ್ ಸಂಘದ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದ ಈ ಐಡಿಯಾಗೆ ವ್ಯಾಪಕವಾಗಿ ಮೆಚ್ಚುಗೆ ಸಿಕ್ಕಿತ್ತು. ಹಾಗೆಯೇ ಯಾಕೆ ಮಾಡಬಾರದು ಅಂತ ಯೋಚಿಸಿ, ಡೈರೆಕ್ಷನ್ ಕೂಡ ಕೊಟ್ಟಿದ್ದರು.
ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?
ಅಧಿಕಾರಿಗಳ ಯೋಗಕ್ಷೇಮವನ್ನು ಪರಿಗಣಿಸಿಕೊಂಡು ಈ ಕ್ರಮವನ್ನು ತರೋಕೆ ಪ್ಲ್ಯಾನ್ ಆಗಿತ್ತು. ಎಂಟು ಗಂಟೆಗಳ ನಂತರವೂ ನಿರಂತರವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ತಮ್ಮ ಕುಟುಂಬದಲ್ಲಿ ಸ್ಪೆಷಲ್ ಪ್ರೋಗ್ರಾಂಗಳಲ್ಲಿ ಭಾಗಿಯಾಗೋಕೆ ಸಾಧ್ಯವಾಗುತ್ತಿರಲಿಲ್ಲ. ಮುಖ್ಯವಾಗಿ ಓಣಂ, ವಿಷು, ಈದ್ ಮತ್ತು ಕ್ರಿಸ್ಮಸ್ನಂತಹ ಹಬ್ಬದ ದಿನಗಳಲ್ಲೂ ಕೆಲಸ ಮಾಡಿದಾಗ, ಮುಂದಕ್ಕೆ ಐದು ರಜೆಗಳನ್ನ ಯಾವಾಗ ಬೇಕಾದ್ರೂ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ ಅಂತ ಕಮಿಷನರ್ ಶ್ಯಾಮಸುಂದರ್ ಹೇಳಿದ್ದಾರೆ. ಈ ಹೊಸ ರಜೆಯ ರೂಲ್ಸ್ನಿಂದ ಸಿಬ್ಬಂದಿಗೆ ಅತ್ಯಂತ ಪ್ರೆಷರ್ನಿಂದ ಕೆಲಸ ಮಾಡೋರಿಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತೆ. ಕರ್ತವ್ಯದ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡ್ತಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಸಮಾಜದಲ್ಲಿ ಹೆಚ್ಚು ಪ್ರೆಷರ್ನ್ನ ಅನುಭವಿಸುವ ಗುಂಪಿಗೆ ಈ ಹೊಸ ಐಡಿಯಾ ಪ್ರಯೋಗ ಮಾಡಿದ್ರೆ ಎಲ್ಲರಿಗೂ ರೆಸ್ಟ್ ಸಿಕ್ಕಂತಾಗುತ್ತೆ. ಕೆಲಸ ಮಾಡೋಕೆ ಹಿಂದೆ ನಿಲ್ಲೋ ಸಿಬ್ಬಂದಿಯನ್ನ ಮುಂದೆ ತರಬಹುದು. ಜೊತೆಗೆ ಈ ವ್ಯವಸ್ಥೆಯಿಂದ ಕೆಳ ಹಂತದ ಅಧಿಕಾರಿಗಳನ್ನು ಮೇಲಾಧಿಕಾರಿಗಳು ಗಮನಿಸ್ತಾರೆ. ಹೆಚ್ಚಾಗಿ ಪೊಲೀಸ್ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಓಪನ್ ಆಗಿ ಹೇಳಲ್ಲ. ಇದರಿಂದ ಪರ್ಸನಲ್ ಆಗಿ ಖಿನ್ನತೆಗೆ ಒಳಗಾಗ್ತಾರೆ. ಲೈಫ್ ಅನ್ನೇ ಎಂಡ್ ಮಾಡಿಬಿಡುತ್ತೆ. ಈ ಪ್ಲ್ಯಾನ್ನಿಂದ ಪ್ರೆಶರ್ ಕಡಿಮೆಯಾಗಿ ಪೊಲೀಸರು, ಟೈಂ ಟು ಟೈಂ ಕೆಲಸ ಮಾಡಿ ರೆಸ್ಟ್ ಸಿಗುತ್ತೆ ಅಂತ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನ ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ ದ್ರುಹಿನ್ ಎ ವಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ