ಹಣದ ವಿಚಾರದಲ್ಲಿ ಮೋಸ.. ಈ ರಾಶಿಯ ಜನರಿಗೆ ಪ್ರೀತಿ, ಮದುವೆ ಬಗ್ಗೆ ಇರಲಿ ಎಚ್ಚರಿಕೆ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Ganesh
RASHI_BHAVISHA
Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಶುಕ್ಲಪಕ್ಷ, ಹುಣ್ಣಿಮೆ ತಿಥಿ, ಶ್ರವಣ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ. 

-------

ಮೇಷ 

  • ಈ ದಿನ ಹಳೆಯ ತಪ್ಪು ಪುನರಾವರ್ತನೆಯಾಗಬಹುದು
  • ಒಂಟಿಯಾಗಿದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ 
  • ಓದು ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
  • ಮನೆ, ಮನ ಸಂತಸದಿಂದ ಇರುವುದಿಲ್ಲ
  • ಇಂದು ಅಜೀರ್ಣ ಸಮಸ್ಯೆ ಕಾಡಬಹುದು
  • ಆತ್ಮ ವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು 
  • ಧ್ಯಾನ ಮಾಡಿ 


ವೃಷಭ 

  • ಪ್ರೀತಿ ಪ್ರೇಮ ವಿಚಾರದಲ್ಲಿ ಸಮಾಧಾನವಿರಬೇಕು
  • ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸು ಸಿಗಲಿದೆ
  • ವಿವಾಹ ವಿಚಾರ ಪ್ರಸ್ತಾಪಬೇಡ ನಿರಾಸೆಯಾಗಬಹುದು
  • ಇಂದು ಸಾಲದ ವಿಚಾರ ಬೇಡ 
  • ಗೌರವ ಇರುವಲ್ಲಿ ಭಾಗಿಗಳಾಗಿ 
  • ಮನೆಯ ಅಗತ್ಯತೆಗಳನ್ನು ಗಮನಿಸಿ 
  • ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ 

ಇದನ್ನೂ ಓದಿ: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!


ಮಿಥುನ 

  • ವ್ಯವಹಾರ ನಷ್ಟ, ಅವಮಾನ ಆಗುವ ಸಾಧ್ಯತೆ
  • ಆಸ್ತಿಯ ವಿಚಾರ ಮುಂದೆ ಮಾರಕವಾಗಬಹುದು
  • ಲಾಭ ಅಥವಾ ಹಣ ತಾತ್ಕಾಲಿಕ, ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ 
  • ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
  • ನಿಮ್ಮ ಸ್ವಭಾವ ಬದಲಿಸಿಕೊಳ್ಳಿ 
  • ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರ ಆಗಬಹುದು
  • ಕುಟುಂಬದ ಮೂಲ ದೇವರ ಪ್ರಾರ್ಥಿಸಿ 

ಕಟಕ 

  • ಹಣದ ವಿಚಾರಕ್ಕೆ ತೊಂದರೆ ಬೇಸರ ಆಗಬಹುದು
  • ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ 
  • ಕುಟುಂಬದ ಸ್ತ್ರೀಯರ ವಿಚಾರದಲ್ಲಿ ಬೇಸರ ಆಗಬಹುದು
  • ಈ ದಿನ ಆಲಸ್ಯ ದೂರಮಾಡಿಕೊಳ್ಳಿ 
  • ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು 
  • ಇಂದು ನಿಮಗೆ ಆರೋಗ್ಯ ಸುಧಾರಿಸುತ್ತದೆ 
  • ಕುಬೇರ ಲಕ್ಷ್ಮೀಯನ್ನು ಅರ್ಚಿಸಿ 

ಇದನ್ನೂ ಓದಿ: ಬ್ರೆಡ್​, ಬಿಸ್ಕತ್, ಚಿಪ್ಸ್ ಸೇರಿ ಇತರೆ​​ ಪ್ಯಾಕೆಟ್​ಗಳ ಮೇಲೆ ಈ ಕಲರ್​ ಚಿಹ್ನೆ, ಡಾಟ್​ ಇದ್ರೆ ಏನ್ ಅರ್ಥ?

ಸಿಂಹ 

  • ಈ ದಿನ ತುಂಬಾ ಖರ್ಚು, ಅತಿಯಾದ ಮಾತಿನಿಂದ ತೊಂದರೆಯಾಗಬಹುದು
  • ಸಂಜೆಗೆ ಬೇಸರದಿಂದ ಒಂಟಿತನ ಕಾಡಬಹುದು 
  • ಮಾಡಿರುವ ತಪ್ಪಿಗೆ ದಂಡ, ಶಿಕ್ಷೆಗೆ ಅವಕಾಶವಿದೆ
  • ನಿಮ್ಮ ಪರಿಚಯ, ಬಂಧುತ್ವ ಎಲ್ಲಾ ವ್ಯರ್ಥ ಆಗಬಹುದು
  • ಕುಟುಂಬದ ಸದಸ್ಯರು ಆತಂಕದಲ್ಲಿರುತ್ತಾರೆ
  • ಇಂದು ನಿಮಗೆ ಯಾರ ಸಹಾಯವೂ ದೊರೆಯುವುದಿಲ್ಲ 
  • ಅನಗತ್ಯ ಕೆಲಸಗಳಿಂದ ದೂರವಿರಬೇಕು 
  • ತಿರುಪತಿ ವೆಂಕಟೇಶ್ವರನ ಪ್ರಾರ್ಥನೆ ಮಾಡಿ 


ಕನ್ಯಾ 

  • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ 
  • ಉತ್ತಮ ಹೆಸರುಗಳಿಸಲು ಸದಾವಕಾಶ ತಾನಾಗಿಯೇ ಬರುತ್ತದೆ 
  • ನಂಬಿದವರು ಸಹಾಯ ಮಾಡದಿರಬಹುದು 
  • ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ 
  • ನಿಮ್ಮ ಶ್ರಮ ಸಾರ್ಥಕವಾದ ಭಾವವಿರುತ್ತದೆ
  • ಶಿಸ್ತುಬದ್ದವಾದ ಜೀವನ, ಸಮಾಜದ ಹಿತ ನಿಮ್ಮಿಂದ ಆಗಬಹುದು 
  • ನವಗ್ರಹರನ್ನು ಆರಾಧಿಸಿ

ಇದನ್ನೂ ಓದಿ:ಶಾರುಖ್​​​ ಖಾನ್​ ಜತೆ ಮಾಡಿದ್ದು ಒಂದೇ ಒಂದು ಸಿನಿಮಾ.. ಈಗ 45,000 ಕೋಟಿ ರೂಪಾಯಿ ಒಡತಿ ಈ ಹೀರೋಯಿನ್!

ತುಲಾ

  • ಸ್ವಭಾವ, ನಡವಳಿಕೆ ಬದಲಾವಣೆ ಮಾಡಿಕೊಳ್ಳಲು ಅವಕಾಶ
  • ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು 
  • ಬಂಧುಗಳಲ್ಲಿ ಅವಮಾನ ಆಗುವ ಸಾಧ್ಯತೆ ಇದೆ
  • ನಿಮ್ಮ ತಿರುಗಾಟ, ಅಲಂಕಾರ ಇತ್ಯಾದಿಗಳಿಗೆ ಕಡಿವಾಣ ಇರಬೇಕು
  • ಈ ದಿನ ನೀವು ಮಕ್ಕಳಿಗೆ ನ್ಯಾಯ ಒದಗಿಸಿ 
  • ಪೂರ್ವಜನ್ಮದ ಕರ್ಮ ಎಲ್ಲವೂ ಇದ್ದು ನರಳುತ್ತೀರಿ 
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ವೃಶ್ಚಿಕ 

  • ಸ್ವಾರ್ಥಕ್ಕಾಗಿ ಬೇರೆಯವರ ದೂಷಿಸಬಾರದು
  • ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ 
  • ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಸಿಗಲಿದೆ
  • ನಿಮ್ಮ ಸಮಸ್ಯೆಯನ್ನು ಮನೆ, ಸ್ನೇಹಿತರು, ಬಂಧುಗಳಲ್ಲಿ ಹೇಳಿಕೊಳ್ಳಿ 
  • ಮಾನಸಿಕ ನೋವಿನಿಂದ ಬಳಲುತ್ತೀರಿ 
  • ಸ್ನೇಹಿತೆ ಮಧ್ಯೆ ಜಗಳ ಸಂಭವ 
  • ತಾಯಿಯ ಪ್ರೀತಿಗೆ ಪಾತ್ರರಾಗಿರಿ

ಇದನ್ನೂ ಓದಿ:ಶಿಶು ಹುಟ್ಟಿನಿಂದ 6 ತಿಂಗಳವರೆಗೆ.. ಪೋಷಕರು ಈ ಸಲಹೆಗಳನ್ನು ಫಾಲೋ ಮಾಡಿ..


ಧನುಸ್ 

  • ಇಂದು ಹೊಸ ವಾಹನ ಖರೀದಿ ಸಾಧ್ಯತೆ 
  • ಆಹಾರದಿಂದ ಸಮಸ್ಯೆ ಉಂಟಾಗಬಹುದು
  • ಯಶಸ್ಸಿನ ಬಯಕೆ, ಹಣ ಹೂಡಿಕೆಯ ಚಿಂತನೆ ಕಾಡಬಹುದು
  • ಧೈರ್ಯ ಕಡಿಮೆ ಇರುವುದರಿಂದ ಕೆಲಸಗಳಲ್ಲಿ ಹಿನ್ನಡೆ
  • ಒಳ್ಳೆಯ ಕೆಲಸ ಮಾಡಲು ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ
  • ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ 
  • ಈಶ್ವರ ಪರಿವಾರ ದೇವತೆಗಳ ಪ್ರಾರ್ಥಿಸಿ 


ಮಕರ 

  • ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ 
  • ಎಲ್ಲಾ ಕಡೆ ಅಪಮಾನ ಆಗಬಹುದು ಎಚ್ಚರಿಕೆ
  • ಪ್ರೀತಿಸಿದವರಿಂದ ವಂಚನೆಯ ಸೂಚನೆ 
  • ಆಸೆಗಳಿಗೆ ವಿರುದ್ದ ವಾತಾವರಣ ಇರಲಿದೆ
  • ನೀವು ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು 
  • ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
  • ಮಾರುತಿಯನ್ನು ಪ್ರಾರ್ಥಿಸಿ

ಇದನ್ನೂ ಓದಿ: ಉರ್ಫಿ ಜಾವೇದ್ ಬ್ಯೂಟಿ ಹೇಗಿತ್ತು.. ತನ್ನ ಸೌಂದರ್ಯ, ತಾನೇ ಕೆಡಿಸಿಕೊಂಡಳಾ..?

ಕುಂಭ 

  • ಕುಟುಂಬದಲ್ಲಿ ಶಾಂತಿಯ ವಾತಾವರಣ 
  • ಗೌರವವ ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು 
  • ಕಷ್ಟಪಟ್ಟು ಕೆಲಸ ಮಾಡಿದರೆ ಜಯ ಸಾಧಿಸಬಹುದು
  • ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ 
  • ನಿಮ್ಮ ಮನಸ್ಸಿಗೆ ಒಪ್ಪದ ಕೆಲಸ ಮಾಡಬೇಡಿ
  • ಅನಿರೀಕ್ಷಿತ ಸಿಹಿ ಸುದ್ದಿಯಿಂದ ಉಲ್ಲಾಸ 
  • ವಾಗ್ದೇವತಾ ಆರಾಧನೆ ಮಾಡಿ

ಮೀನಾ

  • ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
  • ಅವಿವಾಹಿತರಿಗೆ ಸಿಹಿಸುದ್ದಿ, ಅನುಮಾನ ಬೇಡ
  • ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ
  • ಪ್ರಯಾಣದಿಂದ ತೊಂದರೆಯಾಗಬಹುದು ಜಾಗ್ರತೆ ವಹಿಸಿ
  • ಮನೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ 
  • ಬುದ್ಧಿವಂತರ ಸಹವಾಸದಿಂದ ಸಂತೋಷ ಸಿಗಲಿದೆ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Kannada News
Advertisment