newsfirstkannada.com

×

ಡಿ ಬಾಸ್​ ದರ್ಶನ್​​ಗೆ ಕುರಿ ಗಿಫ್ಟ್​ ಕೊಟ್ಟ ಮಹೇಂದ್ರ ಸಿಂಗ್​! ತಮಿಳರಿಗೆ ಟಾಂಗ್​

Share :

Published September 25, 2023 at 8:40am

Update September 25, 2023 at 3:48pm

    ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ ಎಂದ ಡಿ ಬಾಸ್​

    ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್ ಕೊಟ್ಟ ನಟ ದರ್ಶನ್​​

    ಚಾಲೆಂಜಿಂಗ್​ ಸ್ಟಾರ್​ಗೆ ಬಂಡೂರು ಕುರಿ ಗಿಫ್ಟ್ ಕೊಟ್ಟ ಮಹೇಂದ್ರ ಸಿಂಗ್

ಮೈಸೂರು: ಸ್ಯಾಂಡಲ್​ವುಡ್​ ನಟ ಡಿ ಬಾಸ್​ ದರ್ಶನ್​​ ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್​ ಕೊಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿಯನ್ನು ಹಾಡಿ ಹೊಗಳುವ ಮೂಲಕ ಅವರ ಕನ್ನಡ ಪ್ರೇಮವನ್ನು ಕೊಂಡಾಡಿದ್ದಾರೆ.

ಬನ್ನೂರು ಪಟ್ಟಣದಲ್ಲಿ ಹಳ್ಳಿಕಾರ್ ತಳಿ ಗೋದಾನ ಸಮಾರಂಭ ಭಾಗವಹಿಸಿದ್ದ ನಟ ದರ್ಶನ್​ ರಾಜಸ್ಥಾನ ಮೂಲದ ಮಹೇಂದ್ರಸಿಂಗ್ ಕಾಳಪ್ಪ ಎಂಬವರನ್ನು ಹೊಗಳಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದು, ಅಲ್ಲಿ‌ ಹುಟ್ಟಿದ್ದರು ಬನ್ನೂರಲ್ಲಿ ಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ನಾನೊಬ್ಬ ಅಪ್ಪಟ ಕನ್ನಡಿಗನೆಂದು ಹೇಳುತ್ತಾರೆ ಎಂದು ನಟ ದರ್ಶನ್​ ಹೇಳಿದ್ದಾರೆ.

ಡಿ ಬಾಸ್​ಗೆ ಕುರಿ ಗಿಫ್ಟ್​

ಚಾಲೆಂಜಿಂಗ್ ಸ್ಟಾರ್​ಗೆ ಮಹೇಂದ್ರಸಿಂಗ್ ಕಾಳಪ್ಪ ಬಂಡೂರು ಕುರಿ ಗಿಫ್ಟ್​ ಕೊಟ್ಟಿದ್ದಾನೆ. ಸದಾ ಸಮಾಜ ಸೇವೆ ಮಾಡುತ್ತಾ ಬಂದಿರುವ ಮಹೇಂದ್ರಸಿಂಗ್ ಬನ್ನೂರಿಗೆ ಬಂದು ತುಂಬಾ‌ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ತಾನೊಬ್ಬ ಕನ್ನಡಿಗ ಅನ್ನೋದನ್ನ ಹೆಮ್ಮಯಿಂದ ಹೇಳ್ತಾರೆ. ರಾಜಸ್ಥಾನ ಮೂಲದ ಈ ವ್ಯಕ್ತಿಯ ಅಭಿಮಾನ ನೋಡಿ ನನಗೂ ಖುಷಿಯಾಗುತ್ತೆ ಎಂದು ಹೇಳುವ ಮೂಲಕ ಮಹೇಂದ್ರಸಿಂಗ್ ಅವರನ್ನು ಡಿ ಬಾಸ್​ ಹಾಡಿಹೊಗಳಿದ್ದಾರೆ.

ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ

ದಯಮಾಡಿ ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಬೇಕು. ಈ ಹಳ್ಳಿಕಾರ್ ತಳಿಗಳು ಕನ್ನಡಿಗರದ್ದು ಅಂತಾ ಹೆಮ್ಮಿಯಿಂದ ಹೇಳಬಹುದು. ಉಚಿತವಾಗಿ ಕೊಟ್ಟರೆಂದು ಉದಾಸೀನ ಮಾಡಬೇಡಿ. ಈ ನಮ್ಮದೇ ನೆಲದ ಈ ತಳಿಯನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕು ಎಂದು ದರ್ಶನ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ ಬಾಸ್​ ದರ್ಶನ್​​ಗೆ ಕುರಿ ಗಿಫ್ಟ್​ ಕೊಟ್ಟ ಮಹೇಂದ್ರ ಸಿಂಗ್​! ತಮಿಳರಿಗೆ ಟಾಂಗ್​

https://newsfirstlive.com/wp-content/uploads/2023/09/Darshan-2-1.jpg

    ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ ಎಂದ ಡಿ ಬಾಸ್​

    ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್ ಕೊಟ್ಟ ನಟ ದರ್ಶನ್​​

    ಚಾಲೆಂಜಿಂಗ್​ ಸ್ಟಾರ್​ಗೆ ಬಂಡೂರು ಕುರಿ ಗಿಫ್ಟ್ ಕೊಟ್ಟ ಮಹೇಂದ್ರ ಸಿಂಗ್

ಮೈಸೂರು: ಸ್ಯಾಂಡಲ್​ವುಡ್​ ನಟ ಡಿ ಬಾಸ್​ ದರ್ಶನ್​​ ಕಾವೇರಿ ವಿಚಾರವಾಗಿ ತಮಿಳರಿಗೆ ಟಾಂಗ್​ ಕೊಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿಯನ್ನು ಹಾಡಿ ಹೊಗಳುವ ಮೂಲಕ ಅವರ ಕನ್ನಡ ಪ್ರೇಮವನ್ನು ಕೊಂಡಾಡಿದ್ದಾರೆ.

ಬನ್ನೂರು ಪಟ್ಟಣದಲ್ಲಿ ಹಳ್ಳಿಕಾರ್ ತಳಿ ಗೋದಾನ ಸಮಾರಂಭ ಭಾಗವಹಿಸಿದ್ದ ನಟ ದರ್ಶನ್​ ರಾಜಸ್ಥಾನ ಮೂಲದ ಮಹೇಂದ್ರಸಿಂಗ್ ಕಾಳಪ್ಪ ಎಂಬವರನ್ನು ಹೊಗಳಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದು, ಅಲ್ಲಿ‌ ಹುಟ್ಟಿದ್ದರು ಬನ್ನೂರಲ್ಲಿ ಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ನಾನೊಬ್ಬ ಅಪ್ಪಟ ಕನ್ನಡಿಗನೆಂದು ಹೇಳುತ್ತಾರೆ ಎಂದು ನಟ ದರ್ಶನ್​ ಹೇಳಿದ್ದಾರೆ.

ಡಿ ಬಾಸ್​ಗೆ ಕುರಿ ಗಿಫ್ಟ್​

ಚಾಲೆಂಜಿಂಗ್ ಸ್ಟಾರ್​ಗೆ ಮಹೇಂದ್ರಸಿಂಗ್ ಕಾಳಪ್ಪ ಬಂಡೂರು ಕುರಿ ಗಿಫ್ಟ್​ ಕೊಟ್ಟಿದ್ದಾನೆ. ಸದಾ ಸಮಾಜ ಸೇವೆ ಮಾಡುತ್ತಾ ಬಂದಿರುವ ಮಹೇಂದ್ರಸಿಂಗ್ ಬನ್ನೂರಿಗೆ ಬಂದು ತುಂಬಾ‌ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ತಾನೊಬ್ಬ ಕನ್ನಡಿಗ ಅನ್ನೋದನ್ನ ಹೆಮ್ಮಯಿಂದ ಹೇಳ್ತಾರೆ. ರಾಜಸ್ಥಾನ ಮೂಲದ ಈ ವ್ಯಕ್ತಿಯ ಅಭಿಮಾನ ನೋಡಿ ನನಗೂ ಖುಷಿಯಾಗುತ್ತೆ ಎಂದು ಹೇಳುವ ಮೂಲಕ ಮಹೇಂದ್ರಸಿಂಗ್ ಅವರನ್ನು ಡಿ ಬಾಸ್​ ಹಾಡಿಹೊಗಳಿದ್ದಾರೆ.

ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಿ

ದಯಮಾಡಿ ಹಳ್ಳಿಕಾರ್ ತಳಿಯ ಹಸುಗಳನ್ನ ಉಳಿಸಿ ಬೆಳೆಸಬೇಕು. ಈ ಹಳ್ಳಿಕಾರ್ ತಳಿಗಳು ಕನ್ನಡಿಗರದ್ದು ಅಂತಾ ಹೆಮ್ಮಿಯಿಂದ ಹೇಳಬಹುದು. ಉಚಿತವಾಗಿ ಕೊಟ್ಟರೆಂದು ಉದಾಸೀನ ಮಾಡಬೇಡಿ. ಈ ನಮ್ಮದೇ ನೆಲದ ಈ ತಳಿಯನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕು ಎಂದು ದರ್ಶನ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More