ಟಿಕೆಟ್ ಪಡೆದ 15 ನಿಮಿಷದಲ್ಲೇ ಎದೆನೋವು ಕಾಣಿಸಿಕೊಂಡಿದೆ
ಹಾರ್ಟ್ ಅಟ್ಯಾಕ್ ಆಗ್ತಿದ್ದಂತೆ ಇತರೆ ಪ್ರಯಾಣಿಕರು ಗಾಬರಿಯಾಗಿದೆ
ಬಿಎಂಟಿಸಿ ಬಸ್ನಲ್ಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು
ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೃಷ್ಣ ( 60) ಮೃತ ವ್ಯಕ್ತಿ.
ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೆಜೆಸ್ಟಿಕ್ನಿಂದ ವ್ಯಕ್ತಿ ಬಸ್ ಹತ್ತಿದ್ದ. ಟಿಕೆಟ್ ಪಡೆದು ಸೀಟ್ನಲ್ಲಿ ಕುಳಿತುಕೊಂಡ ಹದಿನೈದು ನಿಮಿಷದಲ್ಲೇ ಹಾರ್ಟ್ ಅಟ್ಯಾಕ್ ಆಗಿದೆ. ಬಸ್ ನವರಂಗ್ ಬಳಿ ಬರುತ್ತಿತ್ತು.
ಇದನ್ನೂ ಓದಿ: ಪಬ್ನಲ್ಲಿ ಭಾರೀ ಅನಾಹುತ; ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು
ಏಕಾಏಕಿಯಾಗಿ ವ್ಯಕ್ತಿ ಒದ್ದಾಡ್ತಿರೋದನ್ನು ನೋಡಿದ ಪ್ರಯಾಣಿಕರು ಗಾಬರಿಯಾಗಿ ಕಿರುಚಾಟ ನಡೆಸಿದ್ದಾರೆ. ಕೂಡಲೇ ಬಿಎಂಟಿಸಿ ಬಸ್ನಲ್ಲೇ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟಿಕೆಟ್ ಪಡೆದ 15 ನಿಮಿಷದಲ್ಲೇ ಎದೆನೋವು ಕಾಣಿಸಿಕೊಂಡಿದೆ
ಹಾರ್ಟ್ ಅಟ್ಯಾಕ್ ಆಗ್ತಿದ್ದಂತೆ ಇತರೆ ಪ್ರಯಾಣಿಕರು ಗಾಬರಿಯಾಗಿದೆ
ಬಿಎಂಟಿಸಿ ಬಸ್ನಲ್ಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು
ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೃಷ್ಣ ( 60) ಮೃತ ವ್ಯಕ್ತಿ.
ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೆಜೆಸ್ಟಿಕ್ನಿಂದ ವ್ಯಕ್ತಿ ಬಸ್ ಹತ್ತಿದ್ದ. ಟಿಕೆಟ್ ಪಡೆದು ಸೀಟ್ನಲ್ಲಿ ಕುಳಿತುಕೊಂಡ ಹದಿನೈದು ನಿಮಿಷದಲ್ಲೇ ಹಾರ್ಟ್ ಅಟ್ಯಾಕ್ ಆಗಿದೆ. ಬಸ್ ನವರಂಗ್ ಬಳಿ ಬರುತ್ತಿತ್ತು.
ಇದನ್ನೂ ಓದಿ: ಪಬ್ನಲ್ಲಿ ಭಾರೀ ಅನಾಹುತ; ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು
ಏಕಾಏಕಿಯಾಗಿ ವ್ಯಕ್ತಿ ಒದ್ದಾಡ್ತಿರೋದನ್ನು ನೋಡಿದ ಪ್ರಯಾಣಿಕರು ಗಾಬರಿಯಾಗಿ ಕಿರುಚಾಟ ನಡೆಸಿದ್ದಾರೆ. ಕೂಡಲೇ ಬಿಎಂಟಿಸಿ ಬಸ್ನಲ್ಲೇ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ