ಭಾರತ್ ಕೃಷಿ ಸಮಾಜ ಶಾಲೆಯ ಬಳಿ ಇರೋ ನಿವಾಸದ ಮೇಲೆ ಬಾಂಬ್ ದಾಳಿ
ಏಕಾಏಕಿ ಬಂದು ಮನೆಯ ಮೇಲೆ ಬಾಂಬ್ ಹಾಕಿ ಎಸ್ಕೇಪ್ ಆದ ಆರೋಪಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬಾಂಬ್ ಎಸೆದ ವಿಡಿಯೋ
ಭೋಪಾಲ್: ವ್ಯಕ್ತಿಯೊಬ್ಬ ಏಕಾಏಕಿ ಬಂದು ಮನೆಯ ಮೇಲೆ ಬಾಂಬ್ ಹಾಕಿ ಪರಾರಿಯಾಗಿರೋ ಘಟನೆ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಬಾಂಬ್ ಎಸೆಯುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಂಬ್ ಎಸೆದ ಆರೋಪಿಯನ್ನು ಆನಂದ್ ಠಾಕೂರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ವಾರ್ಡ್.. ವಾರ್ಡ್ಗೆ ಸ್ಕೂಟಿಯಲ್ಲಿ ಹೋಗಿ ಚಿಕಿತ್ಸೆ ಕೊಡ್ತಾರೆ ಈ ನರ್ಸ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!
ಭಾರತ್ ಕೃಷಿ ಸಮಾಜ ಶಾಲೆಯ ಬಳಿಯ ಮನೆಯೊಂದರ ಮೇಲೆ ವ್ಯಕ್ತಿಯು ಬಾಂಬ್ ದಾಳಿ ಮಾಡಿದ್ದಾನೆ. ಇನ್ನು ಆರೋಪಿ ಆನಂದ್ ಠಾಕೂರ್ ಎಂಬಾತ ಮನೆ ಮೇಲೆ ಬಾಂಬ್ ದಾಳಿ ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಕೈ ಮುಗಿದ ಬಳಿಕ ಈ ಕೃತ್ಯವನ್ನು ಎಸಗಿದ್ದಾನೆ.
#WATCH | Man Threatens #Jabalpur Residents With Bombs and Gunfire Over Unpaid 'Protection Money'#MadhyaPradesh #MPNews pic.twitter.com/iU1kmsbb5b
— Free Press Madhya Pradesh (@FreePressMP) May 8, 2024
ಅಸಲಿಗೆ ಆಗಿದ್ದೇನು..?
ಆನಂದ್ ಠಾಕೂರ್ಗೆ ಕೆಲವರು ಹಣವನ್ನು ಪಾವತಿಸಬೇಕಾಗಿತ್ತು. ಆದರೆ ಕೆಲ ನಿವಾಸಿಗಳು ಹಣವನ್ನು ಕೊಡಲು ನಿರಾಕರಿಸಿದ್ದಾರಂತೆ. ಹೀಗಾಗಿ ಆ ನಿವಾಸಿಗಳನ್ನು ಬೆದರಿಸಲು ಆನಂದ್ ಠಾಕೂರ್ ಅವರ ಮನೆ ಮೇಲೆ ಬಾಂಬ್ ಮಾಡಲು ಮುಂದಾಗಿದ್ದ. ಇದೇ ವೇಳೆ ಮೊದಲು ಮನೆ ಮೇಲೆ ಬಾಂಬ್ ಎಸೆದಿದ್ದಾನೆ. ಆದರೆ ಆ ಬಾಂಬ್ ವಿಫಲವಾಗಿದೆ. ಬಳಿಕ ಇನ್ನೊಂದು ಬಾಂಬ್ ಹಾಕಿದ್ದಾನೆ. ಆದರೆ ಆ ಬಾಂಬ್ ಏಕಾಏಕಿ ಸ್ಫೋಟಗೊಂಡು ಹೊಗೆ ಬಂದಿದೆ. ಕೂಡಲೇ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇನ್ನು ಈ ಸಂಬಂಧ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಘಾಮಾಪುರ ಪೊಲೀಸ್ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಸಂಬಂಧ ಘಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಂಬ್ ದಾಳಿ ಮಾಡಿ ಎಸ್ಕೇಪ್ ಆದ ಆರೋಪಿಗಾಗಿ ಪೊಲೀಸ್ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರತ್ ಕೃಷಿ ಸಮಾಜ ಶಾಲೆಯ ಬಳಿ ಇರೋ ನಿವಾಸದ ಮೇಲೆ ಬಾಂಬ್ ದಾಳಿ
ಏಕಾಏಕಿ ಬಂದು ಮನೆಯ ಮೇಲೆ ಬಾಂಬ್ ಹಾಕಿ ಎಸ್ಕೇಪ್ ಆದ ಆರೋಪಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬಾಂಬ್ ಎಸೆದ ವಿಡಿಯೋ
ಭೋಪಾಲ್: ವ್ಯಕ್ತಿಯೊಬ್ಬ ಏಕಾಏಕಿ ಬಂದು ಮನೆಯ ಮೇಲೆ ಬಾಂಬ್ ಹಾಕಿ ಪರಾರಿಯಾಗಿರೋ ಘಟನೆ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಬಾಂಬ್ ಎಸೆಯುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಂಬ್ ಎಸೆದ ಆರೋಪಿಯನ್ನು ಆನಂದ್ ಠಾಕೂರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ವಾರ್ಡ್.. ವಾರ್ಡ್ಗೆ ಸ್ಕೂಟಿಯಲ್ಲಿ ಹೋಗಿ ಚಿಕಿತ್ಸೆ ಕೊಡ್ತಾರೆ ಈ ನರ್ಸ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!
ಭಾರತ್ ಕೃಷಿ ಸಮಾಜ ಶಾಲೆಯ ಬಳಿಯ ಮನೆಯೊಂದರ ಮೇಲೆ ವ್ಯಕ್ತಿಯು ಬಾಂಬ್ ದಾಳಿ ಮಾಡಿದ್ದಾನೆ. ಇನ್ನು ಆರೋಪಿ ಆನಂದ್ ಠಾಕೂರ್ ಎಂಬಾತ ಮನೆ ಮೇಲೆ ಬಾಂಬ್ ದಾಳಿ ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಕೈ ಮುಗಿದ ಬಳಿಕ ಈ ಕೃತ್ಯವನ್ನು ಎಸಗಿದ್ದಾನೆ.
#WATCH | Man Threatens #Jabalpur Residents With Bombs and Gunfire Over Unpaid 'Protection Money'#MadhyaPradesh #MPNews pic.twitter.com/iU1kmsbb5b
— Free Press Madhya Pradesh (@FreePressMP) May 8, 2024
ಅಸಲಿಗೆ ಆಗಿದ್ದೇನು..?
ಆನಂದ್ ಠಾಕೂರ್ಗೆ ಕೆಲವರು ಹಣವನ್ನು ಪಾವತಿಸಬೇಕಾಗಿತ್ತು. ಆದರೆ ಕೆಲ ನಿವಾಸಿಗಳು ಹಣವನ್ನು ಕೊಡಲು ನಿರಾಕರಿಸಿದ್ದಾರಂತೆ. ಹೀಗಾಗಿ ಆ ನಿವಾಸಿಗಳನ್ನು ಬೆದರಿಸಲು ಆನಂದ್ ಠಾಕೂರ್ ಅವರ ಮನೆ ಮೇಲೆ ಬಾಂಬ್ ಮಾಡಲು ಮುಂದಾಗಿದ್ದ. ಇದೇ ವೇಳೆ ಮೊದಲು ಮನೆ ಮೇಲೆ ಬಾಂಬ್ ಎಸೆದಿದ್ದಾನೆ. ಆದರೆ ಆ ಬಾಂಬ್ ವಿಫಲವಾಗಿದೆ. ಬಳಿಕ ಇನ್ನೊಂದು ಬಾಂಬ್ ಹಾಕಿದ್ದಾನೆ. ಆದರೆ ಆ ಬಾಂಬ್ ಏಕಾಏಕಿ ಸ್ಫೋಟಗೊಂಡು ಹೊಗೆ ಬಂದಿದೆ. ಕೂಡಲೇ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇನ್ನು ಈ ಸಂಬಂಧ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಘಾಮಾಪುರ ಪೊಲೀಸ್ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಸಂಬಂಧ ಘಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಂಬ್ ದಾಳಿ ಮಾಡಿ ಎಸ್ಕೇಪ್ ಆದ ಆರೋಪಿಗಾಗಿ ಪೊಲೀಸ್ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ