newsfirstkannada.com

ಮಂಡ್ಯ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ನೀರಿನ ಮಟ್ಟ ಎಷ್ಟಿದೆ ಗೊತ್ತಾ?

Share :

Published June 3, 2024 at 8:42am

    ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ

    ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ

    ಮೈಸೂರು, ಕೊಡಗಿನಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?

ಮಂಡ್ಯ: ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ನಿನ್ನೆ ಸುರಿದ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. ಅತ್ತ ಕಾವೇರಿ ಜಲಾನಯದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರ ತನ್ನ ಒಳಡಲು ತುಂಬಿಕೊಳ್ಳಲು ಪರಿತಪಿಸುತ್ತಿದೆ.

ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ. ಮೈಸೂರಿನಲ್ಲಿ 49 ಮಿಲಿಮೀಟರ್​, ಕೊಡಗಿನಲ್ಲಿ 64 ಮಿಲಿಮೀಟರ್​ ಮಳೆಯಾಗಿದೆ. ಆದರೂ ಕೆಆರ್​ಎಸ್ ಒಡಲು ತುಂಬಬೇಕಿದೆ​.

ಇದನ್ನೂ ಓದಿ: ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 84.24 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 12.783 ಟಿಎಂಸಿ
ಒಳ ಹರಿವು – 1,467 ಕ್ಯೂಸೆಕ್
ಹೊರ ಹರಿವು – 547 ಕ್ಯೂಸೆಕ್

ಕೆಆರ್​ಎಸ್​ ಅದೆಷ್ಟೋ ಜನರಿಗೆ ಜೀವಾಳ. ಇದನ್ನೇ ನಂಬಿಕೊಂಡು ಬದುಕುವ ಜನರಿದ್ದಾರೆ. ಕೃಷಿಯಿಂದ ಹಿಡಿದು, ಬಾಯಾರಿಕೆ ನೀಗಿಸುತ್ತದೆ. ಹಾಗಾಗಿ ಈ ಬಾರಿ ಹೆಚ್ಚು ಮಳೆಯಾದರೆ ಕೆಆರ್​ಎಸ್​ ಡ್ಯಾಂ ತುಂಬುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ನೀರಿನ ಮಟ್ಟ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/08/krs-3.jpg

    ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ

    ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ

    ಮೈಸೂರು, ಕೊಡಗಿನಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?

ಮಂಡ್ಯ: ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ನಿನ್ನೆ ಸುರಿದ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. ಅತ್ತ ಕಾವೇರಿ ಜಲಾನಯದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರ ತನ್ನ ಒಳಡಲು ತುಂಬಿಕೊಳ್ಳಲು ಪರಿತಪಿಸುತ್ತಿದೆ.

ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ. ಮೈಸೂರಿನಲ್ಲಿ 49 ಮಿಲಿಮೀಟರ್​, ಕೊಡಗಿನಲ್ಲಿ 64 ಮಿಲಿಮೀಟರ್​ ಮಳೆಯಾಗಿದೆ. ಆದರೂ ಕೆಆರ್​ಎಸ್ ಒಡಲು ತುಂಬಬೇಕಿದೆ​.

ಇದನ್ನೂ ಓದಿ: ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 84.24 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 12.783 ಟಿಎಂಸಿ
ಒಳ ಹರಿವು – 1,467 ಕ್ಯೂಸೆಕ್
ಹೊರ ಹರಿವು – 547 ಕ್ಯೂಸೆಕ್

ಕೆಆರ್​ಎಸ್​ ಅದೆಷ್ಟೋ ಜನರಿಗೆ ಜೀವಾಳ. ಇದನ್ನೇ ನಂಬಿಕೊಂಡು ಬದುಕುವ ಜನರಿದ್ದಾರೆ. ಕೃಷಿಯಿಂದ ಹಿಡಿದು, ಬಾಯಾರಿಕೆ ನೀಗಿಸುತ್ತದೆ. ಹಾಗಾಗಿ ಈ ಬಾರಿ ಹೆಚ್ಚು ಮಳೆಯಾದರೆ ಕೆಆರ್​ಎಸ್​ ಡ್ಯಾಂ ತುಂಬುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More