newsfirstkannada.com

ಮಧ್ಯರಾತ್ರಿ ಎಣ್ಣೆ ಪಾರ್ಟಿ.. ಯುವಕನನ್ನ ಬಾಟಲಿಯಿಂದ ಚುಚ್ಚಿ ಕೊಲೆ

Share :

Published May 9, 2024 at 9:41am

Update May 9, 2024 at 11:36am

    ನಿರ್ಜನ ಬಯಲು ಪ್ರದೇಶದಲ್ಲಿ ರಾತ್ರಿ ಎಣ್ಣೆ ಪಾರ್ಟಿ

    ಮಧ್ಯರಾತ್ರಿ ಕುಳಿತುಕೊಂಡು ಎಣ್ಣೆ ಹೊಡೆದ ಮೂವರು ಯುವಕರು

    ತಲೆಮರೆಸಿಕೊಂಡಿರುವ ಇಬ್ಬರು ಯುವಕರು, ಪೊಲೀಸರಿಂದ ಶೋಧ

ಗದಗ: ಬಾಟಲಿಯಿಂದ ಚುಚ್ಚಿ ಯುವಕನೋರ್ವನನ್ನು ಕೊಲೆ ಮಾಡಿದ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ. ಕೊಪ್ಪಳದ ಹೈದರ್ ತಾಂಡಾದ ನಿವಾಸಿ ಸುಭಾಷ್ ನಾಯಕ (23) ಕೊಲೆಯಾದ ಯುವಕ.

ಮೂವರು ಯುವಕರು ನಿರ್ಜನ ಬಯಲು ಪ್ರದೇಶದಲ್ಲಿ ರಾತ್ರಿ ಪಾರ್ಟಿ ಮಾಡಿದ್ದರು. ಆದರೆ ಅದೇ ದಿನ ಮಧ್ಯರಾತ್ರಿ ಸುಭಾಷ್​ನ ಕೊಲೆಯಾಗಿದೆ. ಬಾಟಲ್ ನಿಂದ ಚುಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: LSGvsSRH: ನಾನು ಮಾತಿಗೆ ಸೋತಿದ್ದೇನೆ.. ಸೋಲಿನ ಬಳಿಕ ಕೆ.ಎಲ್​ ರಾಹುಲ್​ ಬೇಸರ

ಇನ್ನು ಪಾರ್ಟಿಯಲ್ಲಿದ್ದ ಇಬ್ಬರು ಈಗಾಗಲೇ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಮುಂಡರಗಿ ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಮಧ್ಯರಾತ್ರಿ ಎಣ್ಣೆ ಪಾರ್ಟಿ.. ಯುವಕನನ್ನ ಬಾಟಲಿಯಿಂದ ಚುಚ್ಚಿ ಕೊಲೆ

https://newsfirstlive.com/wp-content/uploads/2024/05/SUBHASH.jpg

    ನಿರ್ಜನ ಬಯಲು ಪ್ರದೇಶದಲ್ಲಿ ರಾತ್ರಿ ಎಣ್ಣೆ ಪಾರ್ಟಿ

    ಮಧ್ಯರಾತ್ರಿ ಕುಳಿತುಕೊಂಡು ಎಣ್ಣೆ ಹೊಡೆದ ಮೂವರು ಯುವಕರು

    ತಲೆಮರೆಸಿಕೊಂಡಿರುವ ಇಬ್ಬರು ಯುವಕರು, ಪೊಲೀಸರಿಂದ ಶೋಧ

ಗದಗ: ಬಾಟಲಿಯಿಂದ ಚುಚ್ಚಿ ಯುವಕನೋರ್ವನನ್ನು ಕೊಲೆ ಮಾಡಿದ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ. ಕೊಪ್ಪಳದ ಹೈದರ್ ತಾಂಡಾದ ನಿವಾಸಿ ಸುಭಾಷ್ ನಾಯಕ (23) ಕೊಲೆಯಾದ ಯುವಕ.

ಮೂವರು ಯುವಕರು ನಿರ್ಜನ ಬಯಲು ಪ್ರದೇಶದಲ್ಲಿ ರಾತ್ರಿ ಪಾರ್ಟಿ ಮಾಡಿದ್ದರು. ಆದರೆ ಅದೇ ದಿನ ಮಧ್ಯರಾತ್ರಿ ಸುಭಾಷ್​ನ ಕೊಲೆಯಾಗಿದೆ. ಬಾಟಲ್ ನಿಂದ ಚುಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: LSGvsSRH: ನಾನು ಮಾತಿಗೆ ಸೋತಿದ್ದೇನೆ.. ಸೋಲಿನ ಬಳಿಕ ಕೆ.ಎಲ್​ ರಾಹುಲ್​ ಬೇಸರ

ಇನ್ನು ಪಾರ್ಟಿಯಲ್ಲಿದ್ದ ಇಬ್ಬರು ಈಗಾಗಲೇ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಮುಂಡರಗಿ ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More