ನವ ಮುಂಬೈ ಪೊಲೀಸರಿಂದ ಬಂಧನ
IPC 298, 153-A ಅಡಿಯಲ್ಲಿ ಕೇಸ್
ಮಹಾರಾಷ್ಟ್ರದಲ್ಲಿ ಏನಾಗ್ತಿದೆ ಗೊತ್ತಾ..?
ಮೊಘಲ್ ಸಾಮ್ರಾಜ್ಯದ ಔರಂಗಜೇಬನ ಫೋಟೋವನ್ನು ವಾಟ್ಸ್ಆ್ಯಪ್ ಡಿಪಿ ( Whatsapp profile picture) ಹಾಕಿಕೊಂಡಿದ ವ್ಯಕ್ತಿ ವಿರುದ್ಧ ನವ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಾತ್ರವಲ್ಲ, ಹಿಂದೂ ಸಂಘಟನೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ವಶಿ ಬಂಧಿತ ವ್ಯಕ್ತಿ. ವಶಿ ಮೊಬೈಲ್ ಸರ್ವೀಸ್ ಪ್ರವೈಡರ್ ಆಗಿದ್ದ ಎಂದು ತಿಳಿದುಬಂದಿದೆ. ಬಂಧನಕ್ಕೂ ಮೊದಲು ಈತನಿಗೆ ಪೊಲೀಸರು ನೋಟಿಸ್ ನೀಡಿದ್ದರು ಎನ್ನಲಾಗಿದೆ. ಔರಂಗಜೇಬನ ಫೋಟೋವನ್ನು ಹಾಕಿಕೊಂಡಿರೋದನ್ನು ಹಿಂದೂ ಸಂಘಟನೆ ಗಮನಿಸಿ, ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ಲಿಖಿತ ದೂರು ನೀಡಿತ್ತು. ಅದರಂತೆ ಪೊಲೀಸರು, ಬಂಧಿತನ ವಿರುದ್ಧ ಐಪಿಸಿ ಸೆಕ್ಷನ್ 298, 153-A ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು.
ಯಾಕೆ ಬಂಧಿಸಿದ್ದಾರೆ..?
ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಮಹಾರಾಷ್ಟ್ರದ ರಾಜ್ಯಾದ್ಯಂತ ಇತ್ತೀಚೆಗೆ ಕೋಮು ಗಲಭೆಗಳು ಹೆಚ್ಚಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ್ ಹಾಗೂ ಔರಂಗ್ಜೇಬ್ನ ವೈಭವೀಕರಣ ವಿಚಾರದಲ್ಲಿ ಗಲಾಟೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನವ ಮುಂಬೈ ಪೊಲೀಸರಿಂದ ಬಂಧನ
IPC 298, 153-A ಅಡಿಯಲ್ಲಿ ಕೇಸ್
ಮಹಾರಾಷ್ಟ್ರದಲ್ಲಿ ಏನಾಗ್ತಿದೆ ಗೊತ್ತಾ..?
ಮೊಘಲ್ ಸಾಮ್ರಾಜ್ಯದ ಔರಂಗಜೇಬನ ಫೋಟೋವನ್ನು ವಾಟ್ಸ್ಆ್ಯಪ್ ಡಿಪಿ ( Whatsapp profile picture) ಹಾಕಿಕೊಂಡಿದ ವ್ಯಕ್ತಿ ವಿರುದ್ಧ ನವ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಾತ್ರವಲ್ಲ, ಹಿಂದೂ ಸಂಘಟನೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ವಶಿ ಬಂಧಿತ ವ್ಯಕ್ತಿ. ವಶಿ ಮೊಬೈಲ್ ಸರ್ವೀಸ್ ಪ್ರವೈಡರ್ ಆಗಿದ್ದ ಎಂದು ತಿಳಿದುಬಂದಿದೆ. ಬಂಧನಕ್ಕೂ ಮೊದಲು ಈತನಿಗೆ ಪೊಲೀಸರು ನೋಟಿಸ್ ನೀಡಿದ್ದರು ಎನ್ನಲಾಗಿದೆ. ಔರಂಗಜೇಬನ ಫೋಟೋವನ್ನು ಹಾಕಿಕೊಂಡಿರೋದನ್ನು ಹಿಂದೂ ಸಂಘಟನೆ ಗಮನಿಸಿ, ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ಲಿಖಿತ ದೂರು ನೀಡಿತ್ತು. ಅದರಂತೆ ಪೊಲೀಸರು, ಬಂಧಿತನ ವಿರುದ್ಧ ಐಪಿಸಿ ಸೆಕ್ಷನ್ 298, 153-A ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು.
ಯಾಕೆ ಬಂಧಿಸಿದ್ದಾರೆ..?
ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಮಹಾರಾಷ್ಟ್ರದ ರಾಜ್ಯಾದ್ಯಂತ ಇತ್ತೀಚೆಗೆ ಕೋಮು ಗಲಭೆಗಳು ಹೆಚ್ಚಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ್ ಹಾಗೂ ಔರಂಗ್ಜೇಬ್ನ ವೈಭವೀಕರಣ ವಿಚಾರದಲ್ಲಿ ಗಲಾಟೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ