ಮತ್ತಷ್ಟು ಸ್ಟ್ರಾಂಗ್ ಆಗುತ್ತಿದೆ ಅಪ್ಪ ಮತ್ತು ಮಗಳು ಶ್ರಾವಣಿ ಬಾಂಡಿಂಗ್
ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಹೊಸ ಆಯಾಮದ ಕತೆ ಶುರು
ಇನ್ನುಂದೆ ವೀಕ್ಷಕರಿಗೆ ಬೆರಗುಗೊಳಿಸೋ ಕಂಟೆಂಟ್ ಸಿಗೋದು ಗ್ಯಾರಂಟಿ
ಅಪ್ಪ ಮತ್ತು ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ಆದ್ರೆ, ಶ್ರಾವಣಿ ಜೀವನದಲ್ಲಿ ಅದು ಇರಲೇ ಇರ್ಲಿಲ್ಲ. ಹಾಗಂತಾ ಮುಂದೆ ಇರೋಲ್ಲ ಅಂತೇನಿಲ್ಲ. ಹೀಗಾಗಿ ಮಗಳ ಮೇಲೆ ಅಪ್ಪ ವೀರು ವಾತ್ಸಲ್ಯ ಹೆಚ್ಚಾಗ್ತಿದೆ. ಮಗಳ ಪ್ರೀತಿಗೆ ವೀರು ಮನಸೋಲುತ್ತಿದ್ದಾರೆ.
ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್ಗೆ ಕಾರಣವಾಗಿದ್ದು ಬರೀ 2 ಸಾವಿರ ರೂ. ಅಲ್ಲ.. ಅಸಲಿಗೆ ಅಂದು ನಡೆದಿದ್ದೇನು?
ಶ್ರಾವಣಿ ಸುಬ್ರಮಣ್ಯ ವೀಕ್ಷಕರಿಗೆ ಬಹುಶಃ ಎರಡು ಸೀನ್ ಸಖತ್ ಆಶ್ಟರ್ಯ ಹುಟ್ಟಿಸಿರುತ್ತೆ. ಶ್ರಾವಣಿ ಸೋಫಾ ಮೇಲೆ ಮಲಗಿರುವಾಗ ತಂದೆ ವೀರು, ಹೊದಿಕೆ ಹೊದಿಸುವುದು. ಈ ಸೀನ್ ನೋಡಿದ್ಮೇಲೆ ವೀಕ್ಷಕರಿಗೆ ಕುತೂಹಲ ದುಪ್ಪಟ್ಟಾಗಿದೆ. ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಮುಂದೇನೂ ಅನ್ನೋದು.
ಇದನ್ನೂ ಓದಿ: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು?
ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಹೊಸ ಆಯಾಮದ ಕತೆ ಶುರುವಾಗಿದೆ. ಇನ್ಮುಂದೆ ಅಪ್ಪ ವೀರು ಮತ್ತು ಶ್ರಾವಣಿ ನಡವಿನ ಬಾಂಧವ್ಯ ಸ್ಟ್ರಾಂಗ್ ಆಗಲಿದೆ. ಒಂದು ಕಡೆ ಅಪ್ಪ ಮತ್ತು ಮಗಳು ಬಾಂಡಿಂಗ್ ಸ್ಟ್ರಾಂಗ್ ಆಗ್ತಿದ್ರೆ, ಇನ್ನೊಂದೆೆಡೆ, ವಿಜಯಾಂಬಿಕಾ ಹೊಟ್ಟೆಗೆ ಬೆಂಕಿ ಬಿದ್ದಂತೆ ರಿಯಾಕ್ಟ್ ಮಾಡುತ್ತಿದ್ದಾಳೆ.
ಈಗ ಮಲತಾಯಿ ವರ್ಸಸ್ ಅಪ್ಪ-ಮಗಳು ಅನ್ನೋ ರೀತಿ ಕಥೆ ಬಿಂಬಿತವಾಗಲಿದೆ. ಇನ್ಮೇಲೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಸಾಕಷ್ಟು ತಿರುವುಗಳು ರೋಮಾಂಚನಗೊಳಿಸಲಿದೆ. ಸೋಮವಾರದಿಂದ ನಿಮಗೆ ಬೆರಗುಗೊಳಿಸೋ ಕಂಟೆಂಟ್ ಸಿಗೋದು ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮತ್ತಷ್ಟು ಸ್ಟ್ರಾಂಗ್ ಆಗುತ್ತಿದೆ ಅಪ್ಪ ಮತ್ತು ಮಗಳು ಶ್ರಾವಣಿ ಬಾಂಡಿಂಗ್
ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಹೊಸ ಆಯಾಮದ ಕತೆ ಶುರು
ಇನ್ನುಂದೆ ವೀಕ್ಷಕರಿಗೆ ಬೆರಗುಗೊಳಿಸೋ ಕಂಟೆಂಟ್ ಸಿಗೋದು ಗ್ಯಾರಂಟಿ
ಅಪ್ಪ ಮತ್ತು ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ಆದ್ರೆ, ಶ್ರಾವಣಿ ಜೀವನದಲ್ಲಿ ಅದು ಇರಲೇ ಇರ್ಲಿಲ್ಲ. ಹಾಗಂತಾ ಮುಂದೆ ಇರೋಲ್ಲ ಅಂತೇನಿಲ್ಲ. ಹೀಗಾಗಿ ಮಗಳ ಮೇಲೆ ಅಪ್ಪ ವೀರು ವಾತ್ಸಲ್ಯ ಹೆಚ್ಚಾಗ್ತಿದೆ. ಮಗಳ ಪ್ರೀತಿಗೆ ವೀರು ಮನಸೋಲುತ್ತಿದ್ದಾರೆ.
ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್ಗೆ ಕಾರಣವಾಗಿದ್ದು ಬರೀ 2 ಸಾವಿರ ರೂ. ಅಲ್ಲ.. ಅಸಲಿಗೆ ಅಂದು ನಡೆದಿದ್ದೇನು?
ಶ್ರಾವಣಿ ಸುಬ್ರಮಣ್ಯ ವೀಕ್ಷಕರಿಗೆ ಬಹುಶಃ ಎರಡು ಸೀನ್ ಸಖತ್ ಆಶ್ಟರ್ಯ ಹುಟ್ಟಿಸಿರುತ್ತೆ. ಶ್ರಾವಣಿ ಸೋಫಾ ಮೇಲೆ ಮಲಗಿರುವಾಗ ತಂದೆ ವೀರು, ಹೊದಿಕೆ ಹೊದಿಸುವುದು. ಈ ಸೀನ್ ನೋಡಿದ್ಮೇಲೆ ವೀಕ್ಷಕರಿಗೆ ಕುತೂಹಲ ದುಪ್ಪಟ್ಟಾಗಿದೆ. ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಮುಂದೇನೂ ಅನ್ನೋದು.
ಇದನ್ನೂ ಓದಿ: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು?
ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಹೊಸ ಆಯಾಮದ ಕತೆ ಶುರುವಾಗಿದೆ. ಇನ್ಮುಂದೆ ಅಪ್ಪ ವೀರು ಮತ್ತು ಶ್ರಾವಣಿ ನಡವಿನ ಬಾಂಧವ್ಯ ಸ್ಟ್ರಾಂಗ್ ಆಗಲಿದೆ. ಒಂದು ಕಡೆ ಅಪ್ಪ ಮತ್ತು ಮಗಳು ಬಾಂಡಿಂಗ್ ಸ್ಟ್ರಾಂಗ್ ಆಗ್ತಿದ್ರೆ, ಇನ್ನೊಂದೆೆಡೆ, ವಿಜಯಾಂಬಿಕಾ ಹೊಟ್ಟೆಗೆ ಬೆಂಕಿ ಬಿದ್ದಂತೆ ರಿಯಾಕ್ಟ್ ಮಾಡುತ್ತಿದ್ದಾಳೆ.
ಈಗ ಮಲತಾಯಿ ವರ್ಸಸ್ ಅಪ್ಪ-ಮಗಳು ಅನ್ನೋ ರೀತಿ ಕಥೆ ಬಿಂಬಿತವಾಗಲಿದೆ. ಇನ್ಮೇಲೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಸಾಕಷ್ಟು ತಿರುವುಗಳು ರೋಮಾಂಚನಗೊಳಿಸಲಿದೆ. ಸೋಮವಾರದಿಂದ ನಿಮಗೆ ಬೆರಗುಗೊಳಿಸೋ ಕಂಟೆಂಟ್ ಸಿಗೋದು ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ