newsfirstkannada.com

ಕೂಡು ಕುಟುಂಬದ ಮೇಲೆ ಶಪಥ ಮಾಡಿದ ಭಾರ್ಗವಿ; ಇನ್ಮುಂದೆ ಬೃಂದಾವನದಲ್ಲಿ ಬಿರುಗಾಳಿ ಬೀಸುತ್ತಾ?

Share :

Published March 24, 2024 at 6:26am

Update March 24, 2024 at 6:29am

    ಇಷ್ಟು ದಿನ ಸೈಲೆಂಟ್ ಆಗಿದ್ದ ಆಕಾಶ್​​​ ಈಗ ಸಖತ್​ ವೈಲೆಂಟ್

    ಕೂಡು ಕುಟುಂಬದ ಸಿಹಿ-ಕಹಿ ಹೇಳೋ ಸೀರಿಯಲ್​ ಇದು

    ಹೊಸ ವಿಲನ್ ಭಾರ್ಗವಿಯನ್ನು ಕಂಡು ಸುಧಾಮೂರ್ತಿ ಶಾಕ್

ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ ತನ್ನದೆಯಾದ ಅಭಿಮಾನಿ ಬಳಗವನ್ನ ಹೊಂದಿದೆ. ವೀಕ್ಷಕರು ಈ ಕೂಡು ಕುಟುಂಬವನ್ನು ಒಳ್ಳೆ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಪುಷ್ಪಾ-ಆಕಾಶ್ ಮಧ್ಯೆ ಎಲ್ಲವು ಸರಿ ಹೋಗ್ತಿದೆ ಅನ್ನೋವಷ್ಟರಲ್ಲಿ ಬೃಂದವಾನದಂತಹ ಕುಟುಂಬದಲ್ಲಿ ಬಿರುಗಾಳಿ ಬೀಸುವ ಸೂಚನೆ ಕಾಣ್ತಿದೆ.

ಇದನ್ನು ಓದಿ: ‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?

ಇಷ್ಟು ದಿನ ಪುಷ್ಪಾಳ ಒಳ್ಳೆತನವನ್ನು ಅರ್ಥ ಮಾಡಿಕೊಳ್ಳದೆ ಆಕಾಶ್ ಪುಷ್ಪಾಳಿಂದ ದೂರ ಸರಿದಿದ್ದ. ಆದ್ರೆ, ಈಗ ಪುಷ್ಪಾಳ ಮುಗ್ಧತೆ ಅರ್ಥಮಾಡ್ಕೊಂಡಿರೋ ಆಕಾಶ್​ಗೆ ಲೈಟ್ ಆಗಿ ಪುಷ್ಪಾ ಮೇಲೆ ಲವ್ ಆಗುತ್ತಿದೆ. ಇವರಿಬ್ಬರ ನಡುವೆ ಮನಸ್ತಾಪಗಳು ಮುಗೀತು ಅನ್ನೋವಷ್ಟರಲ್ಲಿ ಈಗ ಮತ್ತೊಂದು ಕಷ್ಟ ಬೃಂದಾವನಕ್ಕೆ ಬೆಂಕಿಯ ಚೆಂಡಿನಂತೆ ಬಂದಿದೆ. ಹೌದು, ಮೊದಲಿಗೆ ಬೃಂದಾವನ ಧಾರಾವಾಹಿಯಲ್ಲಿ ಯಾವುದೇ ವಿಲನ್ ಪಾತ್ರಗಳು ಇರೋದಿಲ್ಲ ಅಂತ ಹೇಳಿದ್ರು, ಪುಷ್ಪಾ ಮನೆಕಡೆ ಗಿರಿಜಾ ಬಿಟ್ರೆ ಬೃಂದವಾನಕ್ಕೆ ಕೇಡು ಬಯಸೋ ಪಾತ್ರ ಬಂದಿರಲಿಲ್ಲ. ಆದ್ರೆ, ಈಗ ಭಾರ್ಗವಿ ಎಂಬ ಹೊಸ ವಿಲನ್ ಪಾತ್ರವೊಂದು ಕತೆಯಲ್ಲಿ ಆಗಮನವಾಗುದೆ.

ಭಾರ್ಗವಿ ಈಗಾಗಲೇ ಬೃಂದಾವನ ಕುಟುಂಬದ ನೆಮ್ಮದಿ ಹಾಳು ಮಾಡೇ ಮಾಡ್ತೀನಿ ಅನ್ನೋ ಶಪಥ ಹೊತ್ತು ಬಂದಿದ್ದಾರೆ. ಇದು ಸುಧಮೂರ್ತಿ ಹಾಗೂ ಭಾರ್ಗವಿ ಮಧ್ಯೆ ನೆಡೆಯೋ ಕಾದಾಟ. ಭಾರ್ಗವಿ ಸೇಡು ಇಂದಿನದಲ್ಲ ಬಹಳ ವರ್ಷಗಳ ಹಿಂದಿನ ಸೇಡನ್ನ ತೀರಿಸಿಕೊಳ್ಳಲು ಬಂದಿದ್ದಾಳೆ. ಬೃಂದವಾನ ಧಾರಾವಾಹಿಯ ಮುಂಬರೋ ಸಂಚಿಕೆಗಳು ಸಿಕ್ಕಾಪಟ್ಟೆ ಸ್ಪೈಸಿ ಆಗೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೂಡು ಕುಟುಂಬದ ಮೇಲೆ ಶಪಥ ಮಾಡಿದ ಭಾರ್ಗವಿ; ಇನ್ಮುಂದೆ ಬೃಂದಾವನದಲ್ಲಿ ಬಿರುಗಾಳಿ ಬೀಸುತ್ತಾ?

https://newsfirstlive.com/wp-content/uploads/2024/03/brindavana.jpg

    ಇಷ್ಟು ದಿನ ಸೈಲೆಂಟ್ ಆಗಿದ್ದ ಆಕಾಶ್​​​ ಈಗ ಸಖತ್​ ವೈಲೆಂಟ್

    ಕೂಡು ಕುಟುಂಬದ ಸಿಹಿ-ಕಹಿ ಹೇಳೋ ಸೀರಿಯಲ್​ ಇದು

    ಹೊಸ ವಿಲನ್ ಭಾರ್ಗವಿಯನ್ನು ಕಂಡು ಸುಧಾಮೂರ್ತಿ ಶಾಕ್

ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ ತನ್ನದೆಯಾದ ಅಭಿಮಾನಿ ಬಳಗವನ್ನ ಹೊಂದಿದೆ. ವೀಕ್ಷಕರು ಈ ಕೂಡು ಕುಟುಂಬವನ್ನು ಒಳ್ಳೆ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಪುಷ್ಪಾ-ಆಕಾಶ್ ಮಧ್ಯೆ ಎಲ್ಲವು ಸರಿ ಹೋಗ್ತಿದೆ ಅನ್ನೋವಷ್ಟರಲ್ಲಿ ಬೃಂದವಾನದಂತಹ ಕುಟುಂಬದಲ್ಲಿ ಬಿರುಗಾಳಿ ಬೀಸುವ ಸೂಚನೆ ಕಾಣ್ತಿದೆ.

ಇದನ್ನು ಓದಿ: ‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?

ಇಷ್ಟು ದಿನ ಪುಷ್ಪಾಳ ಒಳ್ಳೆತನವನ್ನು ಅರ್ಥ ಮಾಡಿಕೊಳ್ಳದೆ ಆಕಾಶ್ ಪುಷ್ಪಾಳಿಂದ ದೂರ ಸರಿದಿದ್ದ. ಆದ್ರೆ, ಈಗ ಪುಷ್ಪಾಳ ಮುಗ್ಧತೆ ಅರ್ಥಮಾಡ್ಕೊಂಡಿರೋ ಆಕಾಶ್​ಗೆ ಲೈಟ್ ಆಗಿ ಪುಷ್ಪಾ ಮೇಲೆ ಲವ್ ಆಗುತ್ತಿದೆ. ಇವರಿಬ್ಬರ ನಡುವೆ ಮನಸ್ತಾಪಗಳು ಮುಗೀತು ಅನ್ನೋವಷ್ಟರಲ್ಲಿ ಈಗ ಮತ್ತೊಂದು ಕಷ್ಟ ಬೃಂದಾವನಕ್ಕೆ ಬೆಂಕಿಯ ಚೆಂಡಿನಂತೆ ಬಂದಿದೆ. ಹೌದು, ಮೊದಲಿಗೆ ಬೃಂದಾವನ ಧಾರಾವಾಹಿಯಲ್ಲಿ ಯಾವುದೇ ವಿಲನ್ ಪಾತ್ರಗಳು ಇರೋದಿಲ್ಲ ಅಂತ ಹೇಳಿದ್ರು, ಪುಷ್ಪಾ ಮನೆಕಡೆ ಗಿರಿಜಾ ಬಿಟ್ರೆ ಬೃಂದವಾನಕ್ಕೆ ಕೇಡು ಬಯಸೋ ಪಾತ್ರ ಬಂದಿರಲಿಲ್ಲ. ಆದ್ರೆ, ಈಗ ಭಾರ್ಗವಿ ಎಂಬ ಹೊಸ ವಿಲನ್ ಪಾತ್ರವೊಂದು ಕತೆಯಲ್ಲಿ ಆಗಮನವಾಗುದೆ.

ಭಾರ್ಗವಿ ಈಗಾಗಲೇ ಬೃಂದಾವನ ಕುಟುಂಬದ ನೆಮ್ಮದಿ ಹಾಳು ಮಾಡೇ ಮಾಡ್ತೀನಿ ಅನ್ನೋ ಶಪಥ ಹೊತ್ತು ಬಂದಿದ್ದಾರೆ. ಇದು ಸುಧಮೂರ್ತಿ ಹಾಗೂ ಭಾರ್ಗವಿ ಮಧ್ಯೆ ನೆಡೆಯೋ ಕಾದಾಟ. ಭಾರ್ಗವಿ ಸೇಡು ಇಂದಿನದಲ್ಲ ಬಹಳ ವರ್ಷಗಳ ಹಿಂದಿನ ಸೇಡನ್ನ ತೀರಿಸಿಕೊಳ್ಳಲು ಬಂದಿದ್ದಾಳೆ. ಬೃಂದವಾನ ಧಾರಾವಾಹಿಯ ಮುಂಬರೋ ಸಂಚಿಕೆಗಳು ಸಿಕ್ಕಾಪಟ್ಟೆ ಸ್ಪೈಸಿ ಆಗೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More