46 ವರ್ಷಗಳಿಂದ ರಹಸ್ಯವಾಗಿ ಉಳಿದಿರೋ ರತ್ನ ಭಂಡಾರ ರಹಸ್ಯ
ಕೋಣೆಯಲ್ಲಿದ್ಯಾ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ಇಂದು ಮಧ್ಯಾಹ್ನ 1.28ಕ್ಕೆ ಸರಿಯಾಗಿ ರತ್ನ ಭಂಡಾರದ ಬಾಗಿಲು ಓಪನ್
ಅಬ್ಬಾ.. 46 ವರ್ಷಗಳ ನಂತರ ಪುರಿಯ ಜಗನ್ನಾಥನ ಸಂಪತ್ತು ಅಡಗಿರುವ ರತ್ನ ಭಂಡಾರದ ಕೋಣೆಯನ್ನು ಓಪನ್ ಮಾಡಲಾಗಿದೆ. ದೇವಾಲಯ ಸಮಿತಿಯ 16 ಸದಸ್ಯರಿಂದ ರತ್ನ ಭಂಡಾರ ಕೋಣೆಯ ದ್ವಾರವನ್ನು ತೆರೆಯಲಾಗಿದೆ. ಇಂದು ಶುಭ ಮುಹೂರ್ತ ಅಂದ್ರೆ ಮಧ್ಯಾಹ್ನ 1.28ಕ್ಕೆ ಸರಿಯಾಗಿ ರತ್ನ ಭಂಡಾರದ ಬಾಗಿಲು ಓಪನ್ ಮಾಡಿರೋ ಸುದ್ದಿಯನ್ನು ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಖಚಿತಪಡಿಸಿದ್ದಾರೆ.
ಪುರಿ ಜಗನ್ನಾಥ ದೇವಾಲಯ ರತ್ನ ಭಂಡಾರದ 4 ಬಾಗಿಲುಗಳನ್ನ ದೇವಾಲಯ ಸಮಿತಿ ಓಪನ್ ಮಾಡಿದೆ. ದೇವಾಲಯ ಸಮಿತಿಯ ಸದಸ್ಯರಿಗೆ ರತ್ನ ಭಂಡಾರದ ಬಾಗಿಲನ್ನು ಕೀಲಿ ಕೈಯಿಂದ ತೆರೆಯಲು ಸಾಧ್ಯವಾಗಲಿಲ್ಲ. ಕೀ ಇಂದ ಡೋರ್ ಓಪನ್ ಆಗದ ಹಿನ್ನೆಲೆಯಲ್ಲಿ ಕಟರ್ ಬಳಸಿ ಓಪನ್ ಮಾಡಲಾಗಿದೆ. ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ಒಂದು ಚಮತ್ಕಾರ ನಡೆದಿದೆ. ಸ್ಥಳದಲ್ಲಿದ್ದ SP ಪಿನಾಕ್ ಮಿರ್ಶಾ ಅವರು ಮೂರ್ಛೆ ಹೋಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್ಪಿ
46 ವರ್ಷದ ಬಳಿಕ ರತ್ನ ಭಂಡಾರದ ಬಾಗಿಲು ಓಪನ್ ಮಾಡಿರೋದಕ್ಕೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ದೊಡ್ಡ ಉದ್ದೇಶದಿಂದ ರತ್ನ ಭಂಡಾರ ಕೋಣೆ ತೆರೆಯಲಾಗಿದೆ. ಜಗತ್ತಿನಲ್ಲಿ ಒಡಿಶಾ ಹೊಸ ಗುರುತನ್ನ ಸೃಷ್ಟಿಸಲು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಜೈ ಜಗನ್ನಾಥ
ಓ ದೇವರೆ.. ನೀವು ಲಯಬದ್ಧನಾಗಿರುವೆ.. ನಿನ್ನ ಕೃಪೆ ಇಡೀ ಜಗತ್ತಿನ ಮೇಲೆ ಇದೆ. ಈ ಸಾಂಪ್ರದಾಯಿಕ, ಸನಾತನ ದೇಶದ ಹೃದಯ ಬಡಿತ ನೀನು. ಒಡಿಯಾ ಜನಾಂಗದ ಅಸ್ಮಿತೆ, ಸ್ವಾಭಿಮಾನಕ್ಕೆ ಶ್ರೇಷ್ಠತೆ ನೀನು. ನಿನ್ನ ಇಚ್ಛೆಯಂತೆಯೇ ಇವತ್ತು ಒಡಿಯಾ ಸಮುದಾಯ, ತನ್ನ ಅಸ್ಮಿತೆಯೊಂದಿಗೆ ಮುನ್ನಡೆಯುವ ಪ್ರಯತ್ನವನ್ನ ಆರಂಭಿಸಿದೆ. ನಿನ್ನ ಇಚ್ಛೆಯಂತೆ, ಅನುಮತಿಯಿಂದ ಮೊದಲ ಬಾರಿಗೆ ದೇಗುಲದ ಮೊದಲ ನಾಲ್ಕು ದ್ವಾರಗಳು ತೆರೆಯಲ್ಪಟ್ಟಿದ್ದವು. ಇಂದು 46 ವರ್ಷಗಳ ಬಳಿಕ ಮತ್ತೆ ನಿನ್ನ ಇಚ್ಛೆಯಂತೆಯೇ ಮಹತ್ವದ ಉದ್ದೇಶದಿಂದ ತೆರೆಯಲಾಗಿದೆ. ಈ ಮಹತ್ಕಾರ್ಯ ಯಶಸ್ಸಾಗಲಿದೆ ಅಂತ ನಾನು ಬಲವಾಗಿ ನಂಬಿದ್ದೇನೆ. ನಿನ್ನ ಆಶೀರ್ವಾದದಿಂದ ಆಧ್ಯಾತ್ಮಿಕ ಹಾಗೂ ಈ ಭೌತಿಕ ಜಗತ್ತಿನಲ್ಲಿ ಎಲ್ಲಾ ಸಂಪ್ರದಾಯಿಗಳು, ಎಲ್ಲಾ ಜಾತಿಯವರು, ಎಲ್ಲಾ ಬಣ್ಣದವರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯಕದವರು ಭಿನ್ನಾಭಿಪ್ರಾಯಗಳನ್ನ ಮರೆತು ಒಡಿಶಾಕ್ಕೆ ಹೊಸ ಗುರುತನ್ನ ನೀಡುವುದಕ್ಕೆ ಮುನ್ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.
ಜೈ ಜಗನ್ನಾಥ..
ಮೋಹನ್ ಚರಣ್ ಮಾಂಝಿ, ಸಿಎಂ
ಇದನ್ನೂ ಓದಿ: 222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..?
ರತ್ನ ಭಂಡಾರ ರಹಸ್ಯ!
46 ವರ್ಷಗಳಿಂದ ರಹಸ್ಯವಾಗಿ ಉಳಿದಿರೋ ರತ್ನ ಭಂಡಾರ ರಹಸ್ಯ
ಪುರಿ ದೇವಾಲಯದ ಕೋಣೆ ಸೀಕ್ರೆಟ್ ಬಯಲು ಮಾಡಲು ಸಿದ್ಧತೆ
ರತ್ನ ಭಂಡಾರ ಕೋಣೆ ಇಂದು ಓಪನ್ ಮಾಡಿದ ದೇವಾಲಯ ಸಮಿತಿ
ಕೇರಳದ ಅನಂತ ಪದ್ಮನಾಭನ ಸಂಪತ್ತಿನ ರೀತಿಯಲ್ಲೇ ಸಂಪತ್ತಿದ್ಯಾ?
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಭಾರೀ ಸಂಪತ್ತು ಇರುವ ಬಗ್ಗೆ ಚರ್ಚೆ
ಕೋಣೆಯಲ್ಲಿದ್ಯಾ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯ ಲೆಕ್ಕಾಚಾರ
ಆ ನಂತರ ಅದರ ಪೂರ್ತಿ ಮಾಹಿತಿ ಸರ್ಕಾರ ಸಾರ್ವಜನಿಕಗೊಳಿಸಿಲ್ಲ
ಈ ಬಳಿಕ ನ್ಯಾಯಾಲಯದ ಮೆಟ್ಟಿಲು ಏರಿದ್ದ ಆಡಳಿತ ಮಂಡಳಿ
2018ರಲ್ಲಿ ಒಡಿಶಾ ಸರ್ಕಾರಕ್ಕೆ ಈ ಬಗ್ಗೆ ಸೂಚನೆ ನೀಡಿದ್ದ ಕೋರ್ಟ್
ಮಾಜಿ ಸಿಎಂ ನವೀನ್ ಪಟ್ನಾಯಕ್ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ದೇವಸ್ಥಾನದ ರತ್ನ ಭಂಡಾರದ ನಿಧಿ ಮೌಲ್ಯ ಮಾಪನ ಮಾಡಲು ಸೂಚನೆ
ಕೋಣೆಯ ಬಾಗಿಲು ತೆರೆಯಲು ಅನುಮತಿ ನೀಡಿದ್ದ ಒಡಿಶಾ ಕೋರ್ಟ್
ಆದ್ರೆ ನಕಲಿ ಕೀ ಇದ್ದ ಸತ್ಯ ಗೊತ್ತಾಗಿ ಕೊಠಡಿ ತೆರೆಯಲು ಸಾಧ್ಯವಾಗಿರ್ಲಿಲ್ಲ
ಇದನ್ನೂ ಓದಿ: ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..?
ಸಂಪತ್ತಿನ ಸೀಕ್ರೆಟ್!
ಕ್ರಿ.ಶ 1150ರಲ್ಲಿ ಗಂಗ ರಾಜವಂಶದ ಆಳ್ವಿಕೆಯಲ್ಲಿದ್ದ ಒಡಿಶಾ ಪ್ರದೇಶ
ಅನಂತ ವರ್ಮನ್ ಚೋಡಗಂಗನಿಂದ ಈ ದೇವಾಲಯ ನಿರ್ಮಾಣ
ಕ್ರಿ.ಶ 1161ರಲ್ಲಿ ಪೂರ್ಣಗೊಂಡಿದ್ದ ಪುರಿ ಜಗನ್ನಾಥ ದೇವಾಲಯ
ಕ್ರಿ.ಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ ಅನಂಗಭೀಮ ದೇವ
ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನ ದಾನವಾಗಿ ನೀಡಿದ್ದ ಅನಂಗಭೀಮ
ಕ್ರಿ.ಶ 1465ರಲ್ಲಿ ರಾಜ ಕಪಿಲೇಂದ್ರ ದೇವ್ರಿಂದಲೂ ಚಿನ್ನಾಭರಣ ಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
46 ವರ್ಷಗಳಿಂದ ರಹಸ್ಯವಾಗಿ ಉಳಿದಿರೋ ರತ್ನ ಭಂಡಾರ ರಹಸ್ಯ
ಕೋಣೆಯಲ್ಲಿದ್ಯಾ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ಇಂದು ಮಧ್ಯಾಹ್ನ 1.28ಕ್ಕೆ ಸರಿಯಾಗಿ ರತ್ನ ಭಂಡಾರದ ಬಾಗಿಲು ಓಪನ್
ಅಬ್ಬಾ.. 46 ವರ್ಷಗಳ ನಂತರ ಪುರಿಯ ಜಗನ್ನಾಥನ ಸಂಪತ್ತು ಅಡಗಿರುವ ರತ್ನ ಭಂಡಾರದ ಕೋಣೆಯನ್ನು ಓಪನ್ ಮಾಡಲಾಗಿದೆ. ದೇವಾಲಯ ಸಮಿತಿಯ 16 ಸದಸ್ಯರಿಂದ ರತ್ನ ಭಂಡಾರ ಕೋಣೆಯ ದ್ವಾರವನ್ನು ತೆರೆಯಲಾಗಿದೆ. ಇಂದು ಶುಭ ಮುಹೂರ್ತ ಅಂದ್ರೆ ಮಧ್ಯಾಹ್ನ 1.28ಕ್ಕೆ ಸರಿಯಾಗಿ ರತ್ನ ಭಂಡಾರದ ಬಾಗಿಲು ಓಪನ್ ಮಾಡಿರೋ ಸುದ್ದಿಯನ್ನು ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಖಚಿತಪಡಿಸಿದ್ದಾರೆ.
ಪುರಿ ಜಗನ್ನಾಥ ದೇವಾಲಯ ರತ್ನ ಭಂಡಾರದ 4 ಬಾಗಿಲುಗಳನ್ನ ದೇವಾಲಯ ಸಮಿತಿ ಓಪನ್ ಮಾಡಿದೆ. ದೇವಾಲಯ ಸಮಿತಿಯ ಸದಸ್ಯರಿಗೆ ರತ್ನ ಭಂಡಾರದ ಬಾಗಿಲನ್ನು ಕೀಲಿ ಕೈಯಿಂದ ತೆರೆಯಲು ಸಾಧ್ಯವಾಗಲಿಲ್ಲ. ಕೀ ಇಂದ ಡೋರ್ ಓಪನ್ ಆಗದ ಹಿನ್ನೆಲೆಯಲ್ಲಿ ಕಟರ್ ಬಳಸಿ ಓಪನ್ ಮಾಡಲಾಗಿದೆ. ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ಒಂದು ಚಮತ್ಕಾರ ನಡೆದಿದೆ. ಸ್ಥಳದಲ್ಲಿದ್ದ SP ಪಿನಾಕ್ ಮಿರ್ಶಾ ಅವರು ಮೂರ್ಛೆ ಹೋಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್ಪಿ
46 ವರ್ಷದ ಬಳಿಕ ರತ್ನ ಭಂಡಾರದ ಬಾಗಿಲು ಓಪನ್ ಮಾಡಿರೋದಕ್ಕೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ದೊಡ್ಡ ಉದ್ದೇಶದಿಂದ ರತ್ನ ಭಂಡಾರ ಕೋಣೆ ತೆರೆಯಲಾಗಿದೆ. ಜಗತ್ತಿನಲ್ಲಿ ಒಡಿಶಾ ಹೊಸ ಗುರುತನ್ನ ಸೃಷ್ಟಿಸಲು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಜೈ ಜಗನ್ನಾಥ
ಓ ದೇವರೆ.. ನೀವು ಲಯಬದ್ಧನಾಗಿರುವೆ.. ನಿನ್ನ ಕೃಪೆ ಇಡೀ ಜಗತ್ತಿನ ಮೇಲೆ ಇದೆ. ಈ ಸಾಂಪ್ರದಾಯಿಕ, ಸನಾತನ ದೇಶದ ಹೃದಯ ಬಡಿತ ನೀನು. ಒಡಿಯಾ ಜನಾಂಗದ ಅಸ್ಮಿತೆ, ಸ್ವಾಭಿಮಾನಕ್ಕೆ ಶ್ರೇಷ್ಠತೆ ನೀನು. ನಿನ್ನ ಇಚ್ಛೆಯಂತೆಯೇ ಇವತ್ತು ಒಡಿಯಾ ಸಮುದಾಯ, ತನ್ನ ಅಸ್ಮಿತೆಯೊಂದಿಗೆ ಮುನ್ನಡೆಯುವ ಪ್ರಯತ್ನವನ್ನ ಆರಂಭಿಸಿದೆ. ನಿನ್ನ ಇಚ್ಛೆಯಂತೆ, ಅನುಮತಿಯಿಂದ ಮೊದಲ ಬಾರಿಗೆ ದೇಗುಲದ ಮೊದಲ ನಾಲ್ಕು ದ್ವಾರಗಳು ತೆರೆಯಲ್ಪಟ್ಟಿದ್ದವು. ಇಂದು 46 ವರ್ಷಗಳ ಬಳಿಕ ಮತ್ತೆ ನಿನ್ನ ಇಚ್ಛೆಯಂತೆಯೇ ಮಹತ್ವದ ಉದ್ದೇಶದಿಂದ ತೆರೆಯಲಾಗಿದೆ. ಈ ಮಹತ್ಕಾರ್ಯ ಯಶಸ್ಸಾಗಲಿದೆ ಅಂತ ನಾನು ಬಲವಾಗಿ ನಂಬಿದ್ದೇನೆ. ನಿನ್ನ ಆಶೀರ್ವಾದದಿಂದ ಆಧ್ಯಾತ್ಮಿಕ ಹಾಗೂ ಈ ಭೌತಿಕ ಜಗತ್ತಿನಲ್ಲಿ ಎಲ್ಲಾ ಸಂಪ್ರದಾಯಿಗಳು, ಎಲ್ಲಾ ಜಾತಿಯವರು, ಎಲ್ಲಾ ಬಣ್ಣದವರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯಕದವರು ಭಿನ್ನಾಭಿಪ್ರಾಯಗಳನ್ನ ಮರೆತು ಒಡಿಶಾಕ್ಕೆ ಹೊಸ ಗುರುತನ್ನ ನೀಡುವುದಕ್ಕೆ ಮುನ್ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.
ಜೈ ಜಗನ್ನಾಥ..
ಮೋಹನ್ ಚರಣ್ ಮಾಂಝಿ, ಸಿಎಂ
ಇದನ್ನೂ ಓದಿ: 222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..?
ರತ್ನ ಭಂಡಾರ ರಹಸ್ಯ!
46 ವರ್ಷಗಳಿಂದ ರಹಸ್ಯವಾಗಿ ಉಳಿದಿರೋ ರತ್ನ ಭಂಡಾರ ರಹಸ್ಯ
ಪುರಿ ದೇವಾಲಯದ ಕೋಣೆ ಸೀಕ್ರೆಟ್ ಬಯಲು ಮಾಡಲು ಸಿದ್ಧತೆ
ರತ್ನ ಭಂಡಾರ ಕೋಣೆ ಇಂದು ಓಪನ್ ಮಾಡಿದ ದೇವಾಲಯ ಸಮಿತಿ
ಕೇರಳದ ಅನಂತ ಪದ್ಮನಾಭನ ಸಂಪತ್ತಿನ ರೀತಿಯಲ್ಲೇ ಸಂಪತ್ತಿದ್ಯಾ?
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಭಾರೀ ಸಂಪತ್ತು ಇರುವ ಬಗ್ಗೆ ಚರ್ಚೆ
ಕೋಣೆಯಲ್ಲಿದ್ಯಾ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯ ಲೆಕ್ಕಾಚಾರ
ಆ ನಂತರ ಅದರ ಪೂರ್ತಿ ಮಾಹಿತಿ ಸರ್ಕಾರ ಸಾರ್ವಜನಿಕಗೊಳಿಸಿಲ್ಲ
ಈ ಬಳಿಕ ನ್ಯಾಯಾಲಯದ ಮೆಟ್ಟಿಲು ಏರಿದ್ದ ಆಡಳಿತ ಮಂಡಳಿ
2018ರಲ್ಲಿ ಒಡಿಶಾ ಸರ್ಕಾರಕ್ಕೆ ಈ ಬಗ್ಗೆ ಸೂಚನೆ ನೀಡಿದ್ದ ಕೋರ್ಟ್
ಮಾಜಿ ಸಿಎಂ ನವೀನ್ ಪಟ್ನಾಯಕ್ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ದೇವಸ್ಥಾನದ ರತ್ನ ಭಂಡಾರದ ನಿಧಿ ಮೌಲ್ಯ ಮಾಪನ ಮಾಡಲು ಸೂಚನೆ
ಕೋಣೆಯ ಬಾಗಿಲು ತೆರೆಯಲು ಅನುಮತಿ ನೀಡಿದ್ದ ಒಡಿಶಾ ಕೋರ್ಟ್
ಆದ್ರೆ ನಕಲಿ ಕೀ ಇದ್ದ ಸತ್ಯ ಗೊತ್ತಾಗಿ ಕೊಠಡಿ ತೆರೆಯಲು ಸಾಧ್ಯವಾಗಿರ್ಲಿಲ್ಲ
ಇದನ್ನೂ ಓದಿ: ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..?
ಸಂಪತ್ತಿನ ಸೀಕ್ರೆಟ್!
ಕ್ರಿ.ಶ 1150ರಲ್ಲಿ ಗಂಗ ರಾಜವಂಶದ ಆಳ್ವಿಕೆಯಲ್ಲಿದ್ದ ಒಡಿಶಾ ಪ್ರದೇಶ
ಅನಂತ ವರ್ಮನ್ ಚೋಡಗಂಗನಿಂದ ಈ ದೇವಾಲಯ ನಿರ್ಮಾಣ
ಕ್ರಿ.ಶ 1161ರಲ್ಲಿ ಪೂರ್ಣಗೊಂಡಿದ್ದ ಪುರಿ ಜಗನ್ನಾಥ ದೇವಾಲಯ
ಕ್ರಿ.ಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ ಅನಂಗಭೀಮ ದೇವ
ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನ ದಾನವಾಗಿ ನೀಡಿದ್ದ ಅನಂಗಭೀಮ
ಕ್ರಿ.ಶ 1465ರಲ್ಲಿ ರಾಜ ಕಪಿಲೇಂದ್ರ ದೇವ್ರಿಂದಲೂ ಚಿನ್ನಾಭರಣ ಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ