Advertisment

ಗಿಣಿ ಶಾಸ್ತ್ರ ಕೇಳಿ ಡಿಕೆಶಿಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ -ಅಸಲಿ ಕತೆ ಏನು?

ರಾಜ್ಯದಲ್ಲಿ ನವೆಂಬರ್​ ಕ್ರಾಂತಿ ಬೆಳವಣಿಗೆ ಮಧ್ಯೆ ಬಿಜೆಪಿಯವರಿಗೆ ‘ಗಿಳಿ ಶಾಸ್ತ್ರ’ ಕೇಳಿ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ​ಟಾಂಟ್​ ನೀಡಿದ್ದರು. ಆ ಗಿಳಿ ಶಿವಕುಮಾರ್ ಬಗ್ಗೆ ಹೇಳಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
DK Shivakumar (7)
Advertisment

ಮಂಡ್ಯ: ರಾಜ್ಯದಲ್ಲಿ ನವೆಂಬರ್​ ಕ್ರಾಂತಿ ಬೆಳವಣಿಗೆ ಮಧ್ಯೆ ಬಿಜೆಪಿಯವರಿಗೆ ‘ಗಿಳಿ ಶಾಸ್ತ್ರ’ ಕೇಳಿ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ​ಟಾಂಟ್​ ನೀಡಿದ್ದರು.

Advertisment

ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕ ಡಿಕೆಶಿಗೆ ಟಕ್ಕರ್​ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ? ಅಂತ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ  ಕೇಳಿದ್ದಾರೆ. ಈ ವೇಳೆ ಗಿಳಿ ಚೊಂಬು ಇರುವ ಕಾರ್ಡ್​ ತೆಗೆದಿದೆ. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ, ಅವರ ಕೈಗೆ ಚಂಬು ಎಂದು ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿತಾರಾ ಎಂಬ ಬಗ್ಗೆ ಕೇಳಿದಾಗ ಗಿಳಿ ಹೂ ಇರುವ ಕಾರ್ಡ್ ತೆಗೆದಿದೆ.

ಇದನ್ನೂ ಓದಿ: 140.3 ಓವರ್, 32 ವಿಕೆಟ್ಸ್.. ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ಫಿನಿಶ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar BJP
Advertisment
Advertisment
Advertisment