4-5 ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದ ಪ್ರಜ್ವಲ್ ರೇವಣ್ಣ
ಲೈಂಗಿಕ ಹಗರಣದಲ್ಲಿ ಸಿಲುಕಿ, ವಿದೇಶದಲ್ಲಿ ನಾಪತ್ತೆಯಾಗಿರುವ ಪ್ರಜ್ವಲ್
ಪ್ರಜ್ವಲ್ ರೇವಣ್ಣ ಯಾವ ಎರ್ಪೋರ್ಟ್ ಮೂಲಕ ಭಾರತಕ್ಕೆ ಬರುತ್ತಾರೆ?
ವಿದೇಶದಲ್ಲಿರೋ ಪ್ರಜ್ವಲ್ ರೇವಣ್ಣ ವಾಪಸ್ ಬರಲು ಮುಹೂರ್ತ ಫಿಕ್ಸ್ ಆಗಿದೆ. ವಿದೇಶದಿಂದ ದೇಶಕ್ಕೆ ಮರಳುವ ಮನಸ್ಸು ಮಾಡಿದ್ದು, ಮೇ 31ಕ್ಕೆ ಬೆಂಗಳೂರಿಗೆ ರಿಟರ್ನ್ ಆಗಲು ಫ್ಲೈಟ್ಟಿಕೆಟ್ ಬುಕ್ ಮಾಡಿದ್ದಾರೆ..
ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಬುಕ್
ಅಶ್ಲೀಲ ವಿಡಿಯೋ ಕೇಸ್ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಇದೀಗ ಎಸ್ಐಟಿ ಕಬಂಧ ಬಾಹುವನ್ನ ಬಿಗಿಗೊಳಿಸ್ತೋ ಒಂದು ತಿಂಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷರಾಗಿದ್ದ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಬರೋದಾಗಿ ತಿಳಿಸಿದ್ದಾರೆ. ಮೇ 31ರಂದು ರಾಜಧಾನಿ ಬೆಂಗಳೂರಿಗೆ ಪ್ರಜ್ವಲ್ ಬರೋದು ಕನ್ಫರ್ಮ್ ಎಂಬ ಮಾಹಿತಿ ಎಸ್ಐಟಿ ಮೂಲಗಳಿಂದ ಲಭ್ಯವಾಗಿದೆ.
ಪ್ರಜ್ವಲ್ ರಿಟರ್ನ್ ಟಿಕೆಟ್ ಬುಕ್!
ಪ್ರಜ್ವಲ್ ಬರುತ್ತಿದ್ದಂತೆ ವಿಚಾರಣೆಗೆ ಎಸ್ಐಟಿ ಪ್ಲಾನ್
ಇನ್ನೂ ಮೇ 31ರ ಮಧ್ಯರಾತ್ರಿಯೇ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಪ್ರಜ್ವಲ್ ಬರ್ತಿದ್ದಂತೆ ಬಂಧನ?
ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!
ಒಂದೆಡೆ ಪ್ರಜ್ವಲ್ ಬರುವಿಕೆಗಾಗಿ ಕಾಯ್ತಿರುವ ಎಸ್ಐಟಿ, ಇತ್ತ ಹಾಸನದಲ್ಲಿ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಹಾಸನದ ಸಂಸದರ ನಿವಾಸ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್ಗೆ ಏಕಕಾಲಕ್ಕೆ ಆಗಮಿಸಿ, ಸ್ಥಳ ಮಹಜರು ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
4-5 ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದ ಪ್ರಜ್ವಲ್ ರೇವಣ್ಣ
ಲೈಂಗಿಕ ಹಗರಣದಲ್ಲಿ ಸಿಲುಕಿ, ವಿದೇಶದಲ್ಲಿ ನಾಪತ್ತೆಯಾಗಿರುವ ಪ್ರಜ್ವಲ್
ಪ್ರಜ್ವಲ್ ರೇವಣ್ಣ ಯಾವ ಎರ್ಪೋರ್ಟ್ ಮೂಲಕ ಭಾರತಕ್ಕೆ ಬರುತ್ತಾರೆ?
ವಿದೇಶದಲ್ಲಿರೋ ಪ್ರಜ್ವಲ್ ರೇವಣ್ಣ ವಾಪಸ್ ಬರಲು ಮುಹೂರ್ತ ಫಿಕ್ಸ್ ಆಗಿದೆ. ವಿದೇಶದಿಂದ ದೇಶಕ್ಕೆ ಮರಳುವ ಮನಸ್ಸು ಮಾಡಿದ್ದು, ಮೇ 31ಕ್ಕೆ ಬೆಂಗಳೂರಿಗೆ ರಿಟರ್ನ್ ಆಗಲು ಫ್ಲೈಟ್ಟಿಕೆಟ್ ಬುಕ್ ಮಾಡಿದ್ದಾರೆ..
ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಬುಕ್
ಅಶ್ಲೀಲ ವಿಡಿಯೋ ಕೇಸ್ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಇದೀಗ ಎಸ್ಐಟಿ ಕಬಂಧ ಬಾಹುವನ್ನ ಬಿಗಿಗೊಳಿಸ್ತೋ ಒಂದು ತಿಂಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷರಾಗಿದ್ದ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಬರೋದಾಗಿ ತಿಳಿಸಿದ್ದಾರೆ. ಮೇ 31ರಂದು ರಾಜಧಾನಿ ಬೆಂಗಳೂರಿಗೆ ಪ್ರಜ್ವಲ್ ಬರೋದು ಕನ್ಫರ್ಮ್ ಎಂಬ ಮಾಹಿತಿ ಎಸ್ಐಟಿ ಮೂಲಗಳಿಂದ ಲಭ್ಯವಾಗಿದೆ.
ಪ್ರಜ್ವಲ್ ರಿಟರ್ನ್ ಟಿಕೆಟ್ ಬುಕ್!
ಪ್ರಜ್ವಲ್ ಬರುತ್ತಿದ್ದಂತೆ ವಿಚಾರಣೆಗೆ ಎಸ್ಐಟಿ ಪ್ಲಾನ್
ಇನ್ನೂ ಮೇ 31ರ ಮಧ್ಯರಾತ್ರಿಯೇ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಪ್ರಜ್ವಲ್ ಬರ್ತಿದ್ದಂತೆ ಬಂಧನ?
ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!
ಒಂದೆಡೆ ಪ್ರಜ್ವಲ್ ಬರುವಿಕೆಗಾಗಿ ಕಾಯ್ತಿರುವ ಎಸ್ಐಟಿ, ಇತ್ತ ಹಾಸನದಲ್ಲಿ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಹಾಸನದ ಸಂಸದರ ನಿವಾಸ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್ಗೆ ಏಕಕಾಲಕ್ಕೆ ಆಗಮಿಸಿ, ಸ್ಥಳ ಮಹಜರು ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ