ಮುಂದುವರಿದ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ಬೀದಿ ಜಗಳ..!
ಡಿಕೆಶಿ ಜೊತೆ ದರ್ಶನ್ ವಿಚಾರ ಚರ್ಚೆ ಮಾಡಿದ್ರಾ ನಿರ್ಮಾಪಕ ಉಮಾಪತಿ?
ದರ್ಶನ್ಗೆ ಕರೆದು ಡಿಕೆಶಿ ಸಾಹೇಬರು ಕರೆದು ಬುದ್ಧಿ ಹೇಳಬಹುದು ಎಂದ್ರು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ಜಗಳ ಮುಂದುವರಿದಿದೆ. ತನ್ನನ್ನು ತಗಡು ಎಂದಿದ್ದ ದರ್ಶನ್ ವಿರುದ್ಧ ಉಮಾಪತಿ ಶ್ರೀನಿವಾಸ್ ಮಾತಾಡುತ್ತಲೇ ಇದ್ದಾರೆ. ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಬಳಿಕ ಕೂಡ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರೊಂದಿಗೆ ಏನಾದ್ರೂ ದರ್ಶನ್ ವಿಚಾರ ಚರ್ಚೆ ಮಾಡಿದ್ರಾ? ಎಂಬ ಪ್ರಶ್ನೆ ಉಮಾಪತಿಗೆ ಕೇಳಲಾಯ್ತು. ಅದಕ್ಕೆ ಉತ್ತರ ನೀಡಿದ ಉಮಾಪತಿ ಶ್ರೀನಿವಾಸ್, ನಾನು ನನ್ನ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡಕ್ಕೆ ಬಂದಿದ್ದೆ. ಸಾಹೇಬರ ಜೊತೆ ನೀರಿನ ಸಮಸ್ಯೆ ಬಗ್ಗೆ ಮಾತಾಡಿದ್ದೀನಿ ಎಂದರು.
ಇನ್ನೂ, ಮಾಧ್ಯಮಗಳಲ್ಲಿ ನನ್ನ ಮತ್ತು ದರ್ಶನ್ ನಡುವಿನ ಗಲಾಟೆ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಸಾಹೇಬರಿಗೂ ಕೂಡ ಈ ವಿಚಾರ ಗೊತ್ತಿದೆ. ಸಾಹೇಬರು ದರ್ಶನ್ ಅವರನ್ನು ಕರೆದು ಬುದ್ಧಿ ಹೇಳಬಹುದು ಎಂದಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್ ಜತೆ ದರ್ಶನ್ ವಿಚಾರ ಚರ್ಚೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮುಂದುವರಿದ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ಬೀದಿ ಜಗಳ..!
ಡಿಕೆಶಿ ಜೊತೆ ದರ್ಶನ್ ವಿಚಾರ ಚರ್ಚೆ ಮಾಡಿದ್ರಾ ನಿರ್ಮಾಪಕ ಉಮಾಪತಿ?
ದರ್ಶನ್ಗೆ ಕರೆದು ಡಿಕೆಶಿ ಸಾಹೇಬರು ಕರೆದು ಬುದ್ಧಿ ಹೇಳಬಹುದು ಎಂದ್ರು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ಜಗಳ ಮುಂದುವರಿದಿದೆ. ತನ್ನನ್ನು ತಗಡು ಎಂದಿದ್ದ ದರ್ಶನ್ ವಿರುದ್ಧ ಉಮಾಪತಿ ಶ್ರೀನಿವಾಸ್ ಮಾತಾಡುತ್ತಲೇ ಇದ್ದಾರೆ. ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಬಳಿಕ ಕೂಡ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರೊಂದಿಗೆ ಏನಾದ್ರೂ ದರ್ಶನ್ ವಿಚಾರ ಚರ್ಚೆ ಮಾಡಿದ್ರಾ? ಎಂಬ ಪ್ರಶ್ನೆ ಉಮಾಪತಿಗೆ ಕೇಳಲಾಯ್ತು. ಅದಕ್ಕೆ ಉತ್ತರ ನೀಡಿದ ಉಮಾಪತಿ ಶ್ರೀನಿವಾಸ್, ನಾನು ನನ್ನ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡಕ್ಕೆ ಬಂದಿದ್ದೆ. ಸಾಹೇಬರ ಜೊತೆ ನೀರಿನ ಸಮಸ್ಯೆ ಬಗ್ಗೆ ಮಾತಾಡಿದ್ದೀನಿ ಎಂದರು.
ಇನ್ನೂ, ಮಾಧ್ಯಮಗಳಲ್ಲಿ ನನ್ನ ಮತ್ತು ದರ್ಶನ್ ನಡುವಿನ ಗಲಾಟೆ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಸಾಹೇಬರಿಗೂ ಕೂಡ ಈ ವಿಚಾರ ಗೊತ್ತಿದೆ. ಸಾಹೇಬರು ದರ್ಶನ್ ಅವರನ್ನು ಕರೆದು ಬುದ್ಧಿ ಹೇಳಬಹುದು ಎಂದಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್ ಜತೆ ದರ್ಶನ್ ವಿಚಾರ ಚರ್ಚೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ