ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್ ಟೀಮ್
ಹಾರ್ದಿಕ್, ರೋಹಿತ್ ಮಧ್ಯೆ ಮುಂದುವರಿದ ಜಗಳ..!
ಇಬ್ಬರ ಮಧ್ಯೆ ಜಗಳ ಟೀಮ್ ಇಂಡಿಯಾ ಸ್ಟಾರ್ ಎಂಟ್ರಿ
ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಹೌದು, ಮುಂಬೈ ಇಂಡಿಯನ್ಸ್ ತಂಡವು ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್ ಕೂಡ ಹಾರ್ದಿಕ್ ಪರವೇ ಇದೆ.
ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ರೋಹಿತ್ ಶರ್ಮಾರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಘಟನೆಯನ್ನು ಅಶ್ವಿನ್ ಖಂಡಿಸಿದ್ದಾರೆ.
Fans throwing Chappals and Sandals in Live Cricket Screening in Hyderabad.
Outrage is Real. Hardik Pandya is on the radar again of Rohit Sharma fans.#MumbaiIndians #RohitSharma𓃵 #SRHvsMI #HardikPandya #Chapri #KavyaMaran #MIvsSRH #SRHvMI pic.twitter.com/fIabUyUjPb
— Khabri_Prasang (@Prasang_) March 27, 2024
ಇದು ಫ್ರಾಂಚೈಸಿ ಮತ್ತು ಪ್ಲೇಯರ್ ತಪ್ಪಲ್ಲ. ಭಾರತದಲ್ಲಿ ಫ್ಯಾನ್ಸ್ ವಾರ್ ಅಗ್ಲಿ ಆಗುತ್ತಿದೆ. ಇದು ಸಂಪೂರ್ಣ ‘ಸಿನಿಮಾ ಸಂಸ್ಕೃತಿ’. ಈ ಫ್ಯಾನ್ಸ್ ವಾರ್ ಅನ್ನೋದು ದೇಶ ಬಿಟ್ಟು ಹೋಗಬೇಕು ಎಂದರು.
ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್ ಟೀಮ್
ಹಾರ್ದಿಕ್, ರೋಹಿತ್ ಮಧ್ಯೆ ಮುಂದುವರಿದ ಜಗಳ..!
ಇಬ್ಬರ ಮಧ್ಯೆ ಜಗಳ ಟೀಮ್ ಇಂಡಿಯಾ ಸ್ಟಾರ್ ಎಂಟ್ರಿ
ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಹೌದು, ಮುಂಬೈ ಇಂಡಿಯನ್ಸ್ ತಂಡವು ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್ ಕೂಡ ಹಾರ್ದಿಕ್ ಪರವೇ ಇದೆ.
ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ರೋಹಿತ್ ಶರ್ಮಾರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಘಟನೆಯನ್ನು ಅಶ್ವಿನ್ ಖಂಡಿಸಿದ್ದಾರೆ.
Fans throwing Chappals and Sandals in Live Cricket Screening in Hyderabad.
Outrage is Real. Hardik Pandya is on the radar again of Rohit Sharma fans.#MumbaiIndians #RohitSharma𓃵 #SRHvsMI #HardikPandya #Chapri #KavyaMaran #MIvsSRH #SRHvMI pic.twitter.com/fIabUyUjPb
— Khabri_Prasang (@Prasang_) March 27, 2024
ಇದು ಫ್ರಾಂಚೈಸಿ ಮತ್ತು ಪ್ಲೇಯರ್ ತಪ್ಪಲ್ಲ. ಭಾರತದಲ್ಲಿ ಫ್ಯಾನ್ಸ್ ವಾರ್ ಅಗ್ಲಿ ಆಗುತ್ತಿದೆ. ಇದು ಸಂಪೂರ್ಣ ‘ಸಿನಿಮಾ ಸಂಸ್ಕೃತಿ’. ಈ ಫ್ಯಾನ್ಸ್ ವಾರ್ ಅನ್ನೋದು ದೇಶ ಬಿಟ್ಟು ಹೋಗಬೇಕು ಎಂದರು.
ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ