newsfirstkannada.com

VIDEO: ಹಾರ್ದಿಕ್​​ಗೆ ಚಪ್ಪಲಿ ಎಸೆದು ರೋಹಿತ್​​ ಫ್ಯಾನ್ಸ್​ ಆಕ್ರೋಶ; ಈ ಬಗ್ಗೆ ಸ್ಟಾರ್​ ಕ್ರಿಕೆಟರ್​​ ಏನಂದ್ರು?

Share :

Published March 31, 2024 at 7:55pm

    ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್​ ಟೀಮ್​​​

    ಹಾರ್ದಿಕ್​​, ರೋಹಿತ್​ ಮಧ್ಯೆ ಮುಂದುವರಿದ ಜಗಳ..!

    ಇಬ್ಬರ ಮಧ್ಯೆ ಜಗಳ ಟೀಮ್​ ಇಂಡಿಯಾ ಸ್ಟಾರ್​ ಎಂಟ್ರಿ

ಸ್ಟಾರ್​ ಆಲ್​ರೌಂಡರ್​​​​ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಕ್​ ಟು ಬ್ಯಾಕ್​​ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​​​ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಹೌದು, ಮುಂಬೈ ಇಂಡಿಯನ್ಸ್​​ ತಂಡವು ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್​ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್​ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್​ ಕೂಡ ಹಾರ್ದಿಕ್​ ಪರವೇ ಇದೆ.

ಗುಜರಾತ್ ಟೈಟನ್ಸ್‌‌ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ರೋಹಿತ್‌ ಶರ್ಮಾರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಹಾರ್ದಿಕ್‌ ಪಾಂಡ್ಯಗೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಘಟನೆಯನ್ನು ಅಶ್ವಿನ್​ ಖಂಡಿಸಿದ್ದಾರೆ.

ಇದು ಫ್ರಾಂಚೈಸಿ ಮತ್ತು ಪ್ಲೇಯರ್​ ತಪ್ಪಲ್ಲ. ಭಾರತದಲ್ಲಿ ಫ್ಯಾನ್ಸ್‌ ವಾರ್‌‌ ಅಗ್ಲಿ ಆಗುತ್ತಿದೆ. ಇದು ಸಂಪೂರ್ಣ ‘ಸಿನಿಮಾ ಸಂಸ್ಕೃತಿ’. ಈ ಫ್ಯಾನ್ಸ್ ವಾರ್‌ ಅನ್ನೋದು ದೇಶ ಬಿಟ್ಟು ಹೋಗಬೇಕು ಎಂದರು.

ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್​ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಾರ್ದಿಕ್​​ಗೆ ಚಪ್ಪಲಿ ಎಸೆದು ರೋಹಿತ್​​ ಫ್ಯಾನ್ಸ್​ ಆಕ್ರೋಶ; ಈ ಬಗ್ಗೆ ಸ್ಟಾರ್​ ಕ್ರಿಕೆಟರ್​​ ಏನಂದ್ರು?

https://newsfirstlive.com/wp-content/uploads/2024/03/Hardik_Rohit-News-1.jpg

    ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್​ ಟೀಮ್​​​

    ಹಾರ್ದಿಕ್​​, ರೋಹಿತ್​ ಮಧ್ಯೆ ಮುಂದುವರಿದ ಜಗಳ..!

    ಇಬ್ಬರ ಮಧ್ಯೆ ಜಗಳ ಟೀಮ್​ ಇಂಡಿಯಾ ಸ್ಟಾರ್​ ಎಂಟ್ರಿ

ಸ್ಟಾರ್​ ಆಲ್​ರೌಂಡರ್​​​​ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಕ್​ ಟು ಬ್ಯಾಕ್​​ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​​​ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಹೌದು, ಮುಂಬೈ ಇಂಡಿಯನ್ಸ್​​ ತಂಡವು ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್​ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್​ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್​ ಕೂಡ ಹಾರ್ದಿಕ್​ ಪರವೇ ಇದೆ.

ಗುಜರಾತ್ ಟೈಟನ್ಸ್‌‌ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ರೋಹಿತ್‌ ಶರ್ಮಾರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಹಾರ್ದಿಕ್‌ ಪಾಂಡ್ಯಗೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಘಟನೆಯನ್ನು ಅಶ್ವಿನ್​ ಖಂಡಿಸಿದ್ದಾರೆ.

ಇದು ಫ್ರಾಂಚೈಸಿ ಮತ್ತು ಪ್ಲೇಯರ್​ ತಪ್ಪಲ್ಲ. ಭಾರತದಲ್ಲಿ ಫ್ಯಾನ್ಸ್‌ ವಾರ್‌‌ ಅಗ್ಲಿ ಆಗುತ್ತಿದೆ. ಇದು ಸಂಪೂರ್ಣ ‘ಸಿನಿಮಾ ಸಂಸ್ಕೃತಿ’. ಈ ಫ್ಯಾನ್ಸ್ ವಾರ್‌ ಅನ್ನೋದು ದೇಶ ಬಿಟ್ಟು ಹೋಗಬೇಕು ಎಂದರು.

ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್​ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More