ರಾಜಮನೆತದ ಹೆಸರಿನ ಸಂಕಲ್ಪದಲ್ಲಿ ಮಾಡ್ತಿದ್ದ ಪೂಜೆಗೂ ಬ್ರೇಕ್!
ಪ್ರಾಧಿಕಾರಕ್ಕೂ ರಾಜಮನೆತನಕ್ಕೂ ಸಂಬಂಧ ಇಲ್ಲದಂತೆ ನಿರ್ಧಾರ
ದೇವಾಲಯದ ಆಚರಣೆಗಳೆಲ್ಲಾ ಬದಲಾವಣೆ ಮಾಡಲಾಗುತ್ತಿದ್ಯಾ?
ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಮೈಸೂರು ರಾಜವಂಶಸ್ಥರ ಮಧ್ಯೆ ಜಟಾಪಟಿ ಶುರುವಾಗಿದೆ. ಹಲವು ವರ್ಷದಿಂದ ರಾಜಮನೆತನದವರು ದೇವಿಗೆ ಸಂಕಲ್ಪ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಚಾಮುಂಡಿ ದೇವಾಲಯ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ. ಆದರೆ ರಾಜ್ಯ ಸರ್ಕಾರ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ಅಧಿನಿಯಮ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಈ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ
ಈ ಸಂಬಂಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಹೊಸ ಅಧಿನಿಯಮ ರದ್ದು ಮಾಡಬೇಕು ಎಂದು ಪ್ರಮೋದಾ ದೇವಿಯವರು ಮನವಿ ಮಾಡಿದ್ದಾರೆ. ಅವರು ರದ್ದು ಮಾಡುವಂತೆ ಕೋರಿರುವ ಅರ್ಜಿಯಲ್ಲಿ ಏನೇನು ಮನವಿಗಳು ಇವೆ ಎಂಬ ಮಾಹಿತಿ ಇಲ್ಲಿ ವಿವರವಾಗಿ ಇವೆ.
ಇದನ್ನೂ ಓದಿ: RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ.. ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
ಪ್ರಮೋದಾ ದೇವಿ- ಪ್ರಶ್ನೆ 01
ಪ್ರಮೋದಾ ದೇವಿ- ಪ್ರಶ್ನೆ 02
ಪ್ರಮೋದಾ ದೇವಿ- ಪ್ರಶ್ನೆ 03
ಪ್ರಮೋದಾ ದೇವಿ- ಪ್ರಶ್ನೆ 04
ಪ್ರಮೋದಾ ದೇವಿ- ಪ್ರಶ್ನೆ 05
ಪ್ರಮೋದಾ ದೇವಿ- ಪ್ರಶ್ನೆ 06
ಪ್ರಮೋದಾ ದೇವಿ- ಪ್ರಶ್ನೆ 07
ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?
ಪ್ರಮೋದಾ ದೇವಿ- ಪ್ರಶ್ನೆ 08
ಪ್ರಮೋದಾ ದೇವಿ- ಪ್ರಶ್ನೆ 09
ಪ್ರಮೋದಾ ದೇವಿ- ಪ್ರಶ್ನೆ 10
ಪ್ರಮೋದಾ ದೇವಿ- ಪ್ರಶ್ನೆ 11
ಪ್ರಮೋದಾ ದೇವಿ- ಪ್ರಶ್ನೆ 12
ಪ್ರಮೋದಾ ದೇವಿ- ಪ್ರಶ್ನೆ 13
ದಾಖಲೆಗಳು ಏನು ಹೇಳುತ್ತೆ?
ಇದನ್ನೂ ಓದಿ: ಕೊಹ್ಲಿ, ಜಡ್ಡು, ರೈನಾ ಸೇರಿ 6 ಆಟಗಾರರ ರೆಸ್ಟೋರೆಂಟ್ ಬ್ಯುಸಿನೆಸ್ ಸಕ್ಸಸ್.. ಬೆಂಗಳೂರಲ್ಲಿ ಯಾವ ಪ್ಲೇಯರ್ದಿದೆ?
ಅರಮನೆಯ ಒಪ್ಪಂದಗಳೇನು?
ಡಿಸೆಂಬರ್ 3 1957ರಲ್ಲಿ ಅರಮನೆ ಮುಜರಾಯಿ ಇಲಾಖೆಯಿಂದ ಷರತ್ತುಗಳ ಮೇಲೆ ರಾಜರ ಆಸ್ತಿಗಳಿಗೆ ಸಾರ್ವಜನಿಕ ಪ್ರವೇಶ ನೀಡುವ ನಿರ್ಧಾರ ಮಾಡಲಾಗುತ್ತದೆ. ಇದರ ಜೊತೆ ಒಂದು ಷರತ್ತಿನ ದಾಖಲೆ ಸಹ ಸೆಕ್ರೆಟರಿ ನೀಡುತ್ತಾರೆ. ಭಾರತ ಸರ್ಕಾರದ ಸೆಕ್ಯೂರಿಟಿ ನೋಟ್ನಲ್ಲಿ ಇದನ್ನ ಸ್ಪಷ್ಟವಾಗಿ ಹೇಳಲಾಗಿದೆ. ಇಷ್ಟು ಪ್ರಾಪರ್ಟಿಗಳು ರಾಜಮನೆತನಕ್ಕೆ ಸೇರಿದ್ದು ಎಂದು ನೀಡುತ್ತಾರೆ. ಈ ಬಗ್ಗೆ 26ನೇ ಸಂವಿಧಾನ ತಿದ್ದುಪಡಿಯಲ್ಲಿ ಮತ್ತೊಂದು ಪ್ರಮುಖ ಸಾಕ್ಷಿಯಿದೆ. ಅದು ಏನ್ ಅಂದರೆ ಭಾರತ ಸರ್ಕಾರದ ಜಂಟಿ ಸೆಕ್ರೆಟರಿ ಮೆಮೊದಲ್ಲಿ ಸಹ ಇದು ಉಲ್ಲೇಖವಿದೆ. 20-10-1972 ಜಂಟಿ ಕಾರ್ಯದರ್ಶಿಯ ಮೆಮೊದಲ್ಲೂ ಸ್ಪಷ್ಟವಾಗಿದೆ. ರಾಜರುಗಳ ಬಳಿಯಿದ್ದ ಆಸ್ತಿಗಳು ಅವರ ಬಳಿಯೇ ಉಳಿಯುತ್ತವೆ ಎಂದು ಇದೆ.
ಆನಂತರ 28-9-74 ರಲ್ಲಿ ರಾಜ್ಯ ಸರ್ಕಾರದಿಂದ ಚಾಮುಂಡಿ ದೇಗುಲ ಮತ್ತು ಪ್ಯಾಲೇಸ್ಗೆ ಮೇಂಟೆನೆನ್ಸ್ ಕಮಿಟಿ ನಿರ್ಧಾರ ಮಾಡುತ್ತದೆ. ಆದರೆ ಆಗ 2 ವರ್ಷವಾದ್ರೂ ಇದು ಜಾರಿಗೆ ತರಲು ಸಾಧ್ಯವಾಗಲ್ಲ. ರಾಜ ಜಯಚಾಮರಾಜೇಂದ್ರ ಒಡೆಯರ್ ನಿಧನದ ಬಳಿಕ ಜಾರಿಗೆ ನಿರ್ಧಾರ ಮಾಡಲಾಗುತ್ತದೆ. ಅದರಂತೆ ರಾಜ್ಯ ಸರ್ಕಾರ ಅರಮನೆ ಮುಜರಾಯಿಯನ್ನು, ಅರಮನೆ ದೇವಾಲಯದ ದಾಖಲೆಗಳು, ಚಿನ್ನಾಭರಣ ವಶಕ್ಕೆ ಪಡೆಯತ್ತದೆ.
ಇದಕ್ಕೆ ಶ್ರೀಕಂಠದತ್ತ ಒಡೆಯರ್ ಲೀಗಲ್ ನೋಟಿಸ್ ಜಾರಿ ಮಾಡಿ ಸರ್ಕಾರ ರಚನೆ ಮಾಡಿರುವ ಕಮಿಟಿಯ ತೆರವುಗೊಳಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಕೆ ಮಾಡ್ತಾರೆ. 14-03-1986 ರಲ್ಲಿ ಸರ್ಕಾರದ 1974 ಆದೇಶ ರದ್ದು ಕೋರಿಕೆ ಮಾಡ್ತಾರೆ. ಇದರ ನಡುವೆ 2001ರಲ್ಲಿ ಚಾಮುಂಡಿ ಬೆಟ್ಟದ ಬಗ್ಗೆ ರಿಟ್ ಬಾಕಿ ಇದೆ. ಸುಮಾರು ವರ್ಷಗಳ ಕಾನೂನು ಹೋರಾಟ ಸದ್ಯ ನಡೆಯುತ್ತಲೇ ಇದೆ. ಸುಪ್ರಿಂಕೋರ್ಟ್ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ಪೆಂಡಿಂಗ್ನಲ್ಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜಮನೆತದ ಹೆಸರಿನ ಸಂಕಲ್ಪದಲ್ಲಿ ಮಾಡ್ತಿದ್ದ ಪೂಜೆಗೂ ಬ್ರೇಕ್!
ಪ್ರಾಧಿಕಾರಕ್ಕೂ ರಾಜಮನೆತನಕ್ಕೂ ಸಂಬಂಧ ಇಲ್ಲದಂತೆ ನಿರ್ಧಾರ
ದೇವಾಲಯದ ಆಚರಣೆಗಳೆಲ್ಲಾ ಬದಲಾವಣೆ ಮಾಡಲಾಗುತ್ತಿದ್ಯಾ?
ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಮೈಸೂರು ರಾಜವಂಶಸ್ಥರ ಮಧ್ಯೆ ಜಟಾಪಟಿ ಶುರುವಾಗಿದೆ. ಹಲವು ವರ್ಷದಿಂದ ರಾಜಮನೆತನದವರು ದೇವಿಗೆ ಸಂಕಲ್ಪ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಚಾಮುಂಡಿ ದೇವಾಲಯ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ. ಆದರೆ ರಾಜ್ಯ ಸರ್ಕಾರ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ಅಧಿನಿಯಮ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಈ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ
ಈ ಸಂಬಂಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಹೊಸ ಅಧಿನಿಯಮ ರದ್ದು ಮಾಡಬೇಕು ಎಂದು ಪ್ರಮೋದಾ ದೇವಿಯವರು ಮನವಿ ಮಾಡಿದ್ದಾರೆ. ಅವರು ರದ್ದು ಮಾಡುವಂತೆ ಕೋರಿರುವ ಅರ್ಜಿಯಲ್ಲಿ ಏನೇನು ಮನವಿಗಳು ಇವೆ ಎಂಬ ಮಾಹಿತಿ ಇಲ್ಲಿ ವಿವರವಾಗಿ ಇವೆ.
ಇದನ್ನೂ ಓದಿ: RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ.. ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
ಪ್ರಮೋದಾ ದೇವಿ- ಪ್ರಶ್ನೆ 01
ಪ್ರಮೋದಾ ದೇವಿ- ಪ್ರಶ್ನೆ 02
ಪ್ರಮೋದಾ ದೇವಿ- ಪ್ರಶ್ನೆ 03
ಪ್ರಮೋದಾ ದೇವಿ- ಪ್ರಶ್ನೆ 04
ಪ್ರಮೋದಾ ದೇವಿ- ಪ್ರಶ್ನೆ 05
ಪ್ರಮೋದಾ ದೇವಿ- ಪ್ರಶ್ನೆ 06
ಪ್ರಮೋದಾ ದೇವಿ- ಪ್ರಶ್ನೆ 07
ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?
ಪ್ರಮೋದಾ ದೇವಿ- ಪ್ರಶ್ನೆ 08
ಪ್ರಮೋದಾ ದೇವಿ- ಪ್ರಶ್ನೆ 09
ಪ್ರಮೋದಾ ದೇವಿ- ಪ್ರಶ್ನೆ 10
ಪ್ರಮೋದಾ ದೇವಿ- ಪ್ರಶ್ನೆ 11
ಪ್ರಮೋದಾ ದೇವಿ- ಪ್ರಶ್ನೆ 12
ಪ್ರಮೋದಾ ದೇವಿ- ಪ್ರಶ್ನೆ 13
ದಾಖಲೆಗಳು ಏನು ಹೇಳುತ್ತೆ?
ಇದನ್ನೂ ಓದಿ: ಕೊಹ್ಲಿ, ಜಡ್ಡು, ರೈನಾ ಸೇರಿ 6 ಆಟಗಾರರ ರೆಸ್ಟೋರೆಂಟ್ ಬ್ಯುಸಿನೆಸ್ ಸಕ್ಸಸ್.. ಬೆಂಗಳೂರಲ್ಲಿ ಯಾವ ಪ್ಲೇಯರ್ದಿದೆ?
ಅರಮನೆಯ ಒಪ್ಪಂದಗಳೇನು?
ಡಿಸೆಂಬರ್ 3 1957ರಲ್ಲಿ ಅರಮನೆ ಮುಜರಾಯಿ ಇಲಾಖೆಯಿಂದ ಷರತ್ತುಗಳ ಮೇಲೆ ರಾಜರ ಆಸ್ತಿಗಳಿಗೆ ಸಾರ್ವಜನಿಕ ಪ್ರವೇಶ ನೀಡುವ ನಿರ್ಧಾರ ಮಾಡಲಾಗುತ್ತದೆ. ಇದರ ಜೊತೆ ಒಂದು ಷರತ್ತಿನ ದಾಖಲೆ ಸಹ ಸೆಕ್ರೆಟರಿ ನೀಡುತ್ತಾರೆ. ಭಾರತ ಸರ್ಕಾರದ ಸೆಕ್ಯೂರಿಟಿ ನೋಟ್ನಲ್ಲಿ ಇದನ್ನ ಸ್ಪಷ್ಟವಾಗಿ ಹೇಳಲಾಗಿದೆ. ಇಷ್ಟು ಪ್ರಾಪರ್ಟಿಗಳು ರಾಜಮನೆತನಕ್ಕೆ ಸೇರಿದ್ದು ಎಂದು ನೀಡುತ್ತಾರೆ. ಈ ಬಗ್ಗೆ 26ನೇ ಸಂವಿಧಾನ ತಿದ್ದುಪಡಿಯಲ್ಲಿ ಮತ್ತೊಂದು ಪ್ರಮುಖ ಸಾಕ್ಷಿಯಿದೆ. ಅದು ಏನ್ ಅಂದರೆ ಭಾರತ ಸರ್ಕಾರದ ಜಂಟಿ ಸೆಕ್ರೆಟರಿ ಮೆಮೊದಲ್ಲಿ ಸಹ ಇದು ಉಲ್ಲೇಖವಿದೆ. 20-10-1972 ಜಂಟಿ ಕಾರ್ಯದರ್ಶಿಯ ಮೆಮೊದಲ್ಲೂ ಸ್ಪಷ್ಟವಾಗಿದೆ. ರಾಜರುಗಳ ಬಳಿಯಿದ್ದ ಆಸ್ತಿಗಳು ಅವರ ಬಳಿಯೇ ಉಳಿಯುತ್ತವೆ ಎಂದು ಇದೆ.
ಆನಂತರ 28-9-74 ರಲ್ಲಿ ರಾಜ್ಯ ಸರ್ಕಾರದಿಂದ ಚಾಮುಂಡಿ ದೇಗುಲ ಮತ್ತು ಪ್ಯಾಲೇಸ್ಗೆ ಮೇಂಟೆನೆನ್ಸ್ ಕಮಿಟಿ ನಿರ್ಧಾರ ಮಾಡುತ್ತದೆ. ಆದರೆ ಆಗ 2 ವರ್ಷವಾದ್ರೂ ಇದು ಜಾರಿಗೆ ತರಲು ಸಾಧ್ಯವಾಗಲ್ಲ. ರಾಜ ಜಯಚಾಮರಾಜೇಂದ್ರ ಒಡೆಯರ್ ನಿಧನದ ಬಳಿಕ ಜಾರಿಗೆ ನಿರ್ಧಾರ ಮಾಡಲಾಗುತ್ತದೆ. ಅದರಂತೆ ರಾಜ್ಯ ಸರ್ಕಾರ ಅರಮನೆ ಮುಜರಾಯಿಯನ್ನು, ಅರಮನೆ ದೇವಾಲಯದ ದಾಖಲೆಗಳು, ಚಿನ್ನಾಭರಣ ವಶಕ್ಕೆ ಪಡೆಯತ್ತದೆ.
ಇದಕ್ಕೆ ಶ್ರೀಕಂಠದತ್ತ ಒಡೆಯರ್ ಲೀಗಲ್ ನೋಟಿಸ್ ಜಾರಿ ಮಾಡಿ ಸರ್ಕಾರ ರಚನೆ ಮಾಡಿರುವ ಕಮಿಟಿಯ ತೆರವುಗೊಳಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಕೆ ಮಾಡ್ತಾರೆ. 14-03-1986 ರಲ್ಲಿ ಸರ್ಕಾರದ 1974 ಆದೇಶ ರದ್ದು ಕೋರಿಕೆ ಮಾಡ್ತಾರೆ. ಇದರ ನಡುವೆ 2001ರಲ್ಲಿ ಚಾಮುಂಡಿ ಬೆಟ್ಟದ ಬಗ್ಗೆ ರಿಟ್ ಬಾಕಿ ಇದೆ. ಸುಮಾರು ವರ್ಷಗಳ ಕಾನೂನು ಹೋರಾಟ ಸದ್ಯ ನಡೆಯುತ್ತಲೇ ಇದೆ. ಸುಪ್ರಿಂಕೋರ್ಟ್ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ಪೆಂಡಿಂಗ್ನಲ್ಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ